ಸಾಗರ ನಗರೇಶ್ವರ ದೇವಸ್ಥಾನದಲ್ಲಿ ದೇವಿ ಕೊರಳ ಚಿನ್ನದ ತಾಳಿ ಕದ್ದಿದ್ದ ಶಿರವಂತೆ ಶಿವಕುಮಾರ ಅರೆಸ್ಟ್…*
*ಸಾಗರ ನಗರೇಶ್ವರ ದೇವಸ್ಥಾನದಲ್ಲಿ ದೇವಿ ಕೊರಳ ಚಿನ್ನದ ತಾಳಿ ಕದ್ದಿದ್ದ ಶಿರವಂತೆ ಶಿವಕುಮಾರ ಅರೆಸ್ಟ್…* ಸಾಗರದ ನಗರೇಶ್ವರ ದೇವಸ್ಥಾನದಲ್ಲಿ ದೇವಿಯ ಕೊರಳಲ್ಲಿದ್ದ ಬಂಗಾರದ ತಾಳಿ ಕದ್ದ ಕಳ್ಳರನ್ನು ಸಾಗರ ಪೇಟೆ ಠಾಣೆ ಪೊಲೀಸರು ಬೇಟೆಯಾಡಿದ್ದು, ಶಿರವಂತೆ ವಾಸಿ ಶಿವಕುಮಾರನನ್ನು ಬಂಧಿಸಿದೆ. ಬಂಧಿತ ಶಿವಕುಮಾರನಿಂದ 2 ಲಕ್ಷ ರೂ.,ಗಳ ಮೌಲ್ಯದ 30.570 ಗ್ರಾಂ ತೂಕದ ಚಿನ್ನದ ತಾಳಿ ಸರವನ್ನು ಅಮಾನತು ಪಡಿಸಿಕೊಳ್ಳಲಾಗಿದೆ. ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರಿಯಪ್ಪ…