*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!* *ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…*
*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!* *ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…* ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪರ ತೀವ್ರ ವಿರೋಧದ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆ ತನ್ನ ಸಮೀಪದ ಚರ್ಚ್ ರಸ್ತೆಯಲ್ಲಿದ್ದ 118 ಅನಧಿಕೃತ ಹೂವಿನ, ಹಣ್ಣಿನ ಅಂಗಡಿಗಳನ್ನು ಪೊಲೀಸರ ಸಹಾಯದೊಂದಿದೆ ತೆರವುಗೊಳಿಸಲು ಕಾರಣವಾಗಿದ್ದು ಕರ್ನಾಟಕ ಹೈಕೋರ್ಟ್ ಆದೇಶ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ! ಹೈಕೋರ್ಟ್ ಚರ್ಚ್ ರಸ್ತೆಯಲ್ಲಿರು…


