ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ

ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ ದೂರುದಾರರ ಉಳಿತಾಯ ಖಾತೆಯಿಂದ ಕಡಿತವಾದ ಹಣವನ್ನು ಪರಿಶೀಲಿಸಿ ಜಮೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ. ದೂರುದಾರ ಆದೇಶ ಕೆ.ಎನ್. ಪಿಡ್ಬ್ಯೂಡಿ ವಸತಿಗೃಹ, ಬಾಲರಾಜ್ ರಸ್ತೆ, ಶಿವಮೊಗ್ಗ, ಇವರು ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ದುರ್ಗಿಗುಡಿ ಶಾಖೆ, ಶಿವಮೊಗ್ಗ ಮತ್ತು ಪ್ರಧಾನ…

Read More

*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ?

*ಬಳ್ಳಾರಿ ಗಲಭೆ.. ಕಾಯ೯ಕತ೯ನ ಸಾವು.. ಎಸ್ಪಿ ಅಮಾನತ್… ಕುರಿತಂತೆ* ಕೆ.ಆರ್.ವೆಂಕಟೇಶ ಗೌಡರು ಏನಂತಾರೆ? ಹೊಸವಷ೯ದ ಮೊದಲನೇ ದಿನವೇ ಸಿನಿಮೀಯ ರೀತಿಯ ರಕ್ತ-ಸಿಕ್ತ, ದ್ವೇಷಯುಕ್ತ, ಅನಾಗರೀಕ ಹಾಗೂ ಅರಾಜಕೀಯ ರಾಜಕೀಯಕ್ಕೆ ಹೆಸರಾಗಿರುವ *ಬಳ್ಳಾರಿ* ಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗುಂಡಿನ ಸದ್ದು ಹಾಗೂ ಗದ್ದಲದಲ್ಲಿ ರಾಜಕೀಯ ಕಾಯ೯ಕತ೯ನೊಬ್ಬನ ಸಾವು ಮುಂದಿನ ದಿನಗಳಲ್ಲಿನ ಬಳ್ಳಾರಿಯ ಪ್ರಜಾಪ್ರಭುತ್ವ ವಿರೋಧಿ ರಾಜಕೀಯಕ್ಕೆ ಮುನ್ಸೂಚನೆ ನೀಡಿದಂತಾಗಿದೆ. ಆದರೆ ಸಕಾ೯ರ ಗಲಭೆಗೆ ಕಾರಣರಾದ *ವ್ಯಕ್ತಿ-ಶಕ್ತಿಗಳ* ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು *ಎತ್ತಿಗೆ ಜ್ವರವಾದರೆ ಎಮ್ಮೆಗೆ ಬರೆ…

Read More

ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ *ಅತ್ಯುತ್ತಮ ಸಹಕಾರ ನೀಡಿ ಉತ್ತಮ ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದೀರಿ : ಗುರುದತ್ತ ಹೆಗಡೆ*

ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ *ಅತ್ಯುತ್ತಮ ಸಹಕಾರ ನೀಡಿ ಉತ್ತಮ ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದೀರಿ : ಗುರುದತ್ತ ಹೆಗಡೆ* ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾಧ್ಯಮದವರು, ಸಾರ್ವಜನಿಕರು ಅತ್ಯುತ್ತಮ ಸಹಕಾರ ನೀಡಿ ನನ್ನನ್ನು ಉತ್ತಮ ಜಿಲ್ಲಾಧಿಕಾರಿಯಾಗಿ ಮಾಡಿದ್ದಾರೆಂದು ಆರೋಗ್ಯ ಇಲಾಖೆ ಆಯುಕ್ತರಾಗಿ ಪದೋನ್ನತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ನುಡಿದರು. ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ…

Read More

*ನಿರ್ಗಮಿತ ಡಿಸಿ ಗುರುದತ್ತ ಹೆಗಡೆಯವರಿಗೆ ಪುಷ್ಟ ವೃಷ್ಟಿಯ ಗೌರವ ನೀಡಿದ ಕಚೇರಿ ಸಿಬ್ಬಂದಿ*

*ನಿರ್ಗಮಿತ ಡಿಸಿ ಗುರುದತ್ತ ಹೆಗಡೆಯವರಿಗೆ ಪುಷ್ಟ ವೃಷ್ಟಿಯ ಗೌರವ ನೀಡಿದ ಕಚೇರಿ ಸಿಬ್ಬಂದಿ* ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ – ಸಿಬ್ಬಂದಿಗಳು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಪುಷ್ಪ ವೃಷ್ಟಿ ಮಾಡುವ ಮೂಲಕ ಗೌರವ ಸೂಚಿಸಿದರು. ಅವರ ಸಾರ್ಥಕ ಸೇವೆಗೆ ಸಂದ ವಿಶೇಷ ಗೌರವ ಇದು.

Read More

*ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!* *ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್*

*ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!* *ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್* ಮದುವೆಯ ಭರವಸೆ ನೀಡಿ ವೈದ್ಯನೇ ನರ್ಸಿಂಗ್ ವಿದ್ಯಾರ್ಥಿ ಮೇಲೆ ಅತ್ಯಾ*ಚಾರವೆಸಗಿದ ಘಟನೆ ಉತ್ತರ ಪ್ರದೇಶದ ಕಿಯಾಸರ್‌ಬಾಗ್ ಸಮೀಪ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವೈದ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮದುವೆಯ ನೆಪದಲ್ಲಿ ಆರೋಪಿಯು ತನ್ನ ಜೊತೆ ಹಲವು ಬಾರಿ ದೈಹಿಕ ಸಂಬಂಧ ಹೊಂದಿದ್ದ ಎಂದು ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಿಯಾಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಆತ್ಮಜ್ಞಾನ ವಿನಾಶಕಾರಿಯೂ… ಸುಟ್ಟುಬಿಡುತ್ತೆ; ಕಾಮ ಕ್ರೋಧ ಲೋಭ ಮದ ಮತ್ಸರ ಅಹಂಕಾರವನ್ನು! 2. ನಾನೆಂಬುದೇನು! ಅಲ್ಲಿ ಕಲ್ಲು ಇಲ್ಲಿ ಮುತ್ತು ಮತ್ತಲ್ಲಿ ಕನ್ನಡಿಯೂ… – *ಶಿ.ಜು.ಪಾಶ* 8050112067 (3/1/2026)

Read More

*ಅಮೂಲ್ ಗೆ ಓಡಿಸಿದ ಕೆ ಎಂ ಎಫ್ ನಂದಿನಿ!* *ಆರ್ ಸಿ ಬಿ ಜೆರ್ಸಿಯಲ್ಲಿ ನಮ್ಮ ನಂದಿನಿ ಬ್ರಾಂಡ್!!*

*ಅಮೂಲ್ ಗೆ ಓಡಿಸಿದ ಕೆ ಎಂ ಎಫ್ ನಂದಿನಿ!* *ಆರ್ ಸಿ ಬಿ ಜೆರ್ಸಿಯಲ್ಲಿ ನಮ್ಮ ನಂದಿನಿ ಬ್ರಾಂಡ್!!* ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೊತೆ ಪ್ರಾಯೋಜಕತ್ವದ ಒಪ್ಪಂದವನ್ನು ಅನ್ವೇಷಿಸುತ್ತಿದೆ. ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಅಮುಲ್ ಕಳೆದ ವರ್ಷ ಆರ್‌ಸಿಬಿಯ ಪ್ರಾಯೋಜಕರಾಗಿದ್ದರು. ಡೈರಿ ಉತ್ಪನ್ನಗಳ ವಿಭಾಗದ ಅಡಿಯಲ್ಲಿ ಅಧಿಕೃತ…

Read More

*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ* *ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!*

*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ* *ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!* ಹೊಸ ವರ್ಷದ ಹಿಂದಿನ ದಿನ ನ್ಯೂ ಇಯರ್ ಸೆಲಬ್ರೇಷನ್​​ಗೆ (New Year Celebration) ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆ ಅವನ ಗುಪ್ತಾಂಗಗಳನ್ನು ಕತ್ತರಿಸಿದ್ದಾಳೆ. ಕೊಲೆಯ ಪ್ರಯತ್ನದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಆಕೆ ಆತನ ಗುಪ್ತಾಂಗವನ್ನು…

Read More

*ಬಳ್ಳಾರಿ ಗಲಭೆ; ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಎಸ್ ಪಿ ಎತ್ತ ತಲೆದಂಡ* *ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!*

*ಬಳ್ಳಾರಿ ಗಲಭೆ; ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಎಸ್ ಪಿ ಎತ್ತ ತಲೆದಂಡ* *ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!* ಹೊಸ ವರ್ಷ ದಿನದ ರಾತ್ರಿ ಬಳ್ಳಾರಿಯಲ್ಲಿ (Bellary) ನಡೆದ ಫೈರಿಂಗ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿ ಆಗಿದ್ದಾನೆ. ಕಾಂಗ್ರೆಸ್​ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್, ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ಬಡಿದಾಟ…

Read More

*2026; ಕರ್ನಾಟಕದಲ್ಲಿ ಎಷ್ಟು ಜಯಂತಿಗಳು? ಎಷ್ಟು ಜಯಂತಿ ರಜೆಗಳು?*

*2026; ಕರ್ನಾಟಕದಲ್ಲಿ ಎಷ್ಟು ಜಯಂತಿಗಳು? ಎಷ್ಟು ಜಯಂತಿ ರಜೆಗಳು?* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕದಲ್ಲಿ ಒಟ್ಟು ಜಯಂತಿಗಳು ಮತ್ತು ಆ ಜಯಂತಿಗಳ ಆಚರಣೆಗಾಗಿ ಸರ್ಕಾರಿ ರಜೆಗಳನ್ನು ಗುರುತಿಸಿದೆ. ಕರ್ನಾಟಕದಲ್ಲಿ 33 ಜಯಂತಿಗಳ ಲೆಕ್ಕಾಚಾರದಲ್ಲಿ 2026 ರ ವರ್ಷದಲ್ಲಿ ಒಟ್ಟು 33 ಸರ್ಕಾರಿ ರಜೆಗಳನ್ನು ಘೋಷಿಸಲಾಗಿದೆ. ಯಾವ ಯಾವ ಜಯಂತಿ ಎಂದೆಂದು ಬರಲಿದೆ? ಅವತ್ತು ರಜೆ ಇದೆಯೋ ಇಲ್ಲವೋ ಎಂಬ ಅಧಿಕೃತ ಪಟ್ಟಿ ಇಲ್ಲಿದೆ…ಗಮನಿಸಿ ಎಂಜಾಯ್ ಮಾಡಿ…

Read More