ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ರು; ಬೇಸರ ಹೊರಹಾಕಿದ ವಿಜಯೇಂದ್ರ*

*ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ರು; ಬೇಸರ ಹೊರಹಾಕಿದ ವಿಜಯೇಂದ್ರ* ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ (Cross Voting) ಮಾಡುವ ಮೂಲಕ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ಪಕ್ಷದಲ್ಲೇ ನಡೆಯಿತು. ಈ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮತದಾರರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಸ್ವತಃ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ. ಇದರೊಂದಿಗ ದಾವಣಗೆರೆಯಲ್ಲಿ ಆಯೋಜಿಸಿದ್ದ ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ…

Read More

*ಶಿವಮೊಗ್ಗ ಗೋಪಾಳದ ಗುಡ್ ಲಕ್ ಸರ್ಕಲ್ಲಿನಲ್ಲಿರುವ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸ್ ದಾಳಿ* *ಇಬ್ಬರು ಯುವತಿಯರನ್ನು ರಕ್ಷಿಸಿ ಸ್ಪಾ ಮಾಲೀಕೆಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು* *ಏನಿದು ಪ್ರಕರಣ?*

*ಶಿವಮೊಗ್ಗ ಗೋಪಾಳದ ಗುಡ್ ಲಕ್ ಸರ್ಕಲ್ಲಿನಲ್ಲಿರುವ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸ್ ದಾಳಿ* *ಇಬ್ಬರು ಯುವತಿಯರನ್ನು ರಕ್ಷಿಸಿ ಸ್ಪಾ ಮಾಲೀಕೆಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು* *ಏನಿದು ಪ್ರಕರಣ?* ಶಿವಮೊಗ್ಗ ಗುಡ್ ಲಕ್ ಸರ್ಕಲ್ ಬಳಿಯ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಿ ಓರ್ವ ಮಹಿಳೆ ಮೇಲೆ ಕ್ರಮ ಜರುಗಿಸಿದ್ದಾರೆಂದು ತಿಳಿದುಬಂದಿದೆ. ರಾಯಲ್ ಸ್ಪಾದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಬಂದ ಮಾಹಿತಿಯ ಮೇರೆಗೆ ಡಿವೈಎಸ್…

Read More

*ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಹಾಸ್ಯ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸ್ ಕೇಸ್* *ಪೊಲೀಸರಿಗೂ ಮಹಿಳೆಯರಿಗೂ ತೊಂದರೆಕೊಡುತ್ತಿದ್ದ ಯುವಕರಿಂದ ಕ್ಷಮೆ ಕೇಳಿಸಿದ ಪೊಲೀಸ್*

*ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಹಾಸ್ಯ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸ್ ಕೇಸ್* *ಪೊಲೀಸರಿಗೂ ಮಹಿಳೆಯರಿಗೂ ತೊಂದರೆಕೊಡುತ್ತಿದ್ದ ಯುವಕರಿಂದ ಕ್ಷಮೆ ಕೇಳಿಸಿದ ಪೊಲೀಸ್* ಹೆಲ್ಮೆಟ್ ಧರಿಸದೇ ಪೊಲೀಸ್ ಸಿಬ್ಬಂದಿ, ಮಹಿಳಾ ಚಾಲಕರನ್ನು ಅಪಹಾಸ್ಯ ಮಾಡಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಇಬ್ಬರ ಮೇಲೆ ಶಿವಮೊಗ್ಗ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ಪ್ರಕರಣ ದಾಖಲಿಸಿದ್ದು, ಅವರ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಜು.6ರಂದು ಕೆಎ- 14, EZ 3167 ಸಂಖ್ಯೆಯ ಮೊಪೆಡನ್ನು ಚೇತನ ಎಂಬಾತ ಹಿಂಬದಿಯೊಬ್ಬನನ್ನು ಕೂರಿಸಿಕೊಂಡು ಹೆಲ್ಮೆಟ್…

Read More

*ಶಿವಮೊಗ್ಗದ ಎಂ ಆರ್ ಎಸ್ ಬಸ್ ನಿಲ್ದಾಣ- ಮೃತ್ಯುಗೆ ಆಹ್ವಾನ* *ನೀರು ನಿಂತು ಅವ್ಯವಸ್ಥೆ- ಜೊತೆಗೆ ಅಪಘಾತಗಳೂ ಹೇರಳ* *ಟ್ರಾಫಿಕ್ ಸಿಗ್ನಲ್ ಅಳವಡಿಸಿ; ಸ್ಥಳೀಯರ ಬೇಡಿಕೆ*

*ಶಿವಮೊಗ್ಗದ ಎಂ ಆರ್ ಎಸ್ ಬಸ್ ನಿಲ್ದಾಣ- ಮೃತ್ಯುಗೆ ಆಹ್ವಾನ* *ನೀರು ನಿಂತು ಅವ್ಯವಸ್ಥೆ- ಜೊತೆಗೆ ಅಪಘಾತಗಳೂ ಹೇರಳ* *ಟ್ರಾಫಿಕ್ ಸಿಗ್ನಲ್ ಅಳವಡಿಸಿ; ಸ್ಥಳೀಯರ ಬೇಡಿಕೆ* ಸುತ್ತಮುತ್ತಲಿನ ಮಕ್ಕಳು, ದೊಡ್ಡವರೆನ್ನದೇ ಬಸ್ಸಿಗಾಗಿ ಕಾದು ನಿಲ್ಲುವ ಶಿವಮೊಗ್ಗದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಎಂ ಆರ್ ಎಸ್ ಬಸ್ ನಿಲ್ದಾಣ ಪ್ರಮುಖವಾದುದು. ಸಹ್ಯಾದ್ರಿ ಕಾಲೇಜು, ಕುವೆಂಪು ವಿವಿ ಕಚೇರಿ ಸೇರಿದಂತೆ ಶಿವಮೊಗ್ಗದತ್ತ ಬರುವ, ಶಿವಮೊಗ್ಗದಿಂದ ಭದ್ರಾವತಿ ಕಡೆಗೋ, ಎನ್ ಆರ್ ಪುರದ ಕಡೆಗೋ, ಬೈಪಾಸಿನ ಕಡೆಗೋ ಹೋಗುವುದಾದರೆ ಈ ಎಂ…

Read More

*ಶಿವಮೊಗ್ಗ ಬೈಪಾಸಲ್ಲಿ ಮಳೆಯಿಂದ ಮನೆ ಹಾನಿ;* *ಹೆಚ್ ಸಿ ಯೋಗೇಶ್- ಕಲೀಂ ಪಾಷ ಸ್ಥಳಕ್ಕೆ ಭೇಟಿ*

*ಶಿವಮೊಗ್ಗ ಬೈಪಾಸಲ್ಲಿ ಮಳೆಯಿಂದ ಮನೆ ಹಾನಿ;* *ಹೆಚ್ ಸಿ ಯೋಗೇಶ್- ಕಲೀಂ ಪಾಷ ಸ್ಥಳಕ್ಕೆ ಭೇಟಿ* ಶಿವಮೊಗ್ಗ ನಗರದ ಬೈಪಾಸ್ ಪ್ರದೇಶದಲ್ಲಿ ನಿರಂತರ ಮಳೆಯಿಂದ ಮನೆ ಕುಸಿದಿರುವ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೇಶ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲ್ಲಿಮ್ ಉಲ್ಲಾ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ ಎಚ್.ಸಿ. ಯೋಗೇಶ್ ಅವರು, ಘಟನೆಯಿಂದ ಉಂಟಾದ ಹಾನಿಯ ಬಗ್ಗೆ…

Read More

*ಸರ್ಕಾರಿ ಭೂಮಿ ಅವ್ಯವಹಾರ; ಭಾಗ-2* *ಹಕ್ಕುದಾಖಲೆ ಶಿರಸ್ತೇದಾರ್ ವಿನಯ್ ಮತ್ತು ಆ ಫೋನ್ ಪೇ ಹಾಕಿಸಿಕೊಂಡ 10 ಸಾವಿರದ ಕಥೆ…* *ಪ್ರಭಾವಿಗಳ ಪ್ರಭಾವದಲ್ಲಿರುವ ವಿನಯ್ ಮೇಲೆ ಲೋಕಾಯುಕ್ತ ದೂರು ದಾಖಲಾಗುವುದೇ?*

*ಸರ್ಕಾರಿ ಭೂಮಿ ಅವ್ಯವಹಾರ; ಭಾಗ-2* *ಹಕ್ಕುದಾಖಲೆ ಶಿರಸ್ತೇದಾರ್ ವಿನಯ್ ಮತ್ತು ಆ ಫೋನ್ ಪೇ ಹಾಕಿಸಿಕೊಂಡ 10 ಸಾವಿರದ ಕಥೆ…* *ಪ್ರಭಾವಿಗಳ ಪ್ರಭಾವದಲ್ಲಿರುವ ವಿನಯ್ ಮೇಲೆ ಲೋಕಾಯುಕ್ತ ದೂರು ದಾಖಲಾಗುವುದೇ?* ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ ಶಾಖೆಯಲ್ಲಿ ಹಕ್ಕುದಾಖಲೆ ಶಿರಸ್ತೆದಾರ್ ಫೋನ್ ಪೇ ಮೂಲಕವೇ ಲಂಚದ ಹಣ ಪಡೆಯುತ್ತಿದ್ದಾರಾ? ಈ ಸಂಬಂಧ ಫೋನ್ ಪೇ ದಾಖಲೆಯೊಂದು ವೈರಲ್ ಆಗಿದ್ದು, ಆ ಅಧಿಕಾರಿ ಮಾಡಿಕೊಟ್ಟ ಕೆಲಸವೊಂದಕ್ಕೆ 10 ಸಾವಿರ ರೂ., ಗಳನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ! ಶಿವಮೊಗ್ಗದ…

Read More

ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಯ ಕುರಿತ ವೀಡಿಯೋ ವೈರಲ್…* *ಎಎಸ್ ಐ ಮಂಜೇಶ್ವರ್ ತಮ್ಮ‌ ಪಾಪಣ್ಣ, ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ- ಬಡ್ಡಿ ಮಾಫಿಯಾದ ಭಯಾನಕ ಮುಖ ಬಯಲು* *ಅರೆಸ್ಟ್ ಮಾಡದೇ ಆಟವಾಡುತ್ತಿದೆಯಾ ಪೊಲೀಸ್ ಇಲಾಖೆ?* *ಎಸ್ ಪಿ ನಿಖಿಲ್ ರವರ ಮುಂದೆ ಮತ್ತೊಂದು ಸವಾಲು- ಭದ್ರಾವತಿ ಖಾಕಿಯೊಳಗಿನ ಬಡ್ಡಿ ಮಾಫಿಯಾ ಬಗ್ಗು ಬಡಿಯುವರೇ?*

*ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಯ ಕುರಿತ ವೀಡಿಯೋ ವೈರಲ್…* *ಎಎಸ್ ಐ ಮಂಜೇಶ್ವರ್ ತಮ್ಮ‌ ಪಾಪಣ್ಣ, ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ- ಬಡ್ಡಿ ಮಾಫಿಯಾದ ಭಯಾನಕ ಮುಖ ಬಯಲು* *ಅರೆಸ್ಟ್ ಮಾಡದೇ ಆಟವಾಡುತ್ತಿದೆಯಾ ಪೊಲೀಸ್ ಇಲಾಖೆ?* *ಎಸ್ ಪಿ ನಿಖಿಲ್ ರವರ ಮುಂದೆ ಮತ್ತೊಂದು ಸವಾಲು- ಭದ್ರಾವತಿ ಖಾಕಿಯೊಳಗಿನ ಬಡ್ಡಿ ಮಾಫಿಯಾ ಬಗ್ಗು ಬಡಿಯುವರೇ?* ಭದ್ರಾವತಿ ಬೋವಿ ಕಾಲೋನಿಯ ವ್ಯಕ್ತಿಯೊಬ್ಬ ಬಡ್ಡಿ ಮಾಫಿಯಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಈ ಘಟನೆಯ ಹಿಂದೆ ಸಹಾಯಕ ಪೊಲೀಸ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಉತ್ತರ ಕೊಡದಿರುವುದು ಕೂಡ ಒಂದು ಅತ್ಯುತ್ತಮ ಉತ್ತರವೇ… 2. ಇಲ್ಯಾರೂ ಪರಿಶುದ್ಧರಿಲ್ಲವೋ… ನಮ್ಮನಮ್ಮದೇ ರಹಸ್ಯಗಳ ಸಮಾಧಿಯೊಳಗಿದ್ದೇವೆ ನಾವೆಲ್ಲ… 3. ಶರೀರಕ್ಕೆ ಶರಾಬು ತೊಂದರೆ ಕೊಡುತ್ತಿಲ್ಲ ಈಗೀಗ; ನಿನ್ನ ನೆನಪುಗಳೇ ಹಾನಿಕಾರಕವು! – *ಶಿ.ಜು.ಪಾಶ* 8050112067 (7/7/2026)

Read More

*ಮೋಸ ಮಾಡಿದ ಯುವಕನ ಪರ ನಿಂತಿತೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ?* *ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ಧರಣಿ ಮಾಡುತ್ತೇನೆಂದ ವಕೀಲ ಕೆ.ಪಿ.ಶ್ರೀಪಾಲ್…* *ಈ ಪ್ರಕರಣವೇಕೆ ಈಗ ಗಂಭೀರವಾಗುತ್ತಿದೆ? ಎಸ್ ಪಿ ನಿಖಿಲ್ ಗಮನಿಸುವರೇ?*

*ಮೋಸ ಮಾಡಿದ ಯುವಕನ ಪರ ನಿಂತಿತೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ?* *ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ಧರಣಿ ಮಾಡುತ್ತೇನೆಂದ ವಕೀಲ ಕೆ.ಪಿ.ಶ್ರೀಪಾಲ್…* *ಈ ಪ್ರಕರಣವೇಕೆ ಈಗ ಗಂಭೀರವಾಗುತ್ತಿದೆ? ಎಸ್ ಪಿ ನಿಖಿಲ್ ಗಮನಿಸುವರೇ?* ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕನ ವಿರುದ್ಧ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ದೂರು ದಾಖಲಿಸಿದರೂ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅದ್ಯಾಕೆ ಮೀನಾಮೇಷ ಎಣಿಸುತ್ತಿದ್ದಾರೋ…ಕೊನೆಗೂ ಈ ಪೊಲೀಸ್ ನಿರ್ಲಕ್ಷ್ಯದ ಪ್ರಕರಣ ಗಂಭೀರ ಸ್ವರೂಪ ತಾಳುವ ಲಕ್ಷಣಗಳು…

Read More

*ಡಾ.ಶರತ್ ಮರಿಯಪ್ಪ ಫೌಂಡೇಷನ್ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರನ್ ಮಲೆನಾಡು-2026 ಬಗ್ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಕೊಡುಗೈ ದಾನಿಗಳೂ ಆದ ಎಂ.ಶ್ರೀಕಾಂತ್ ರವರು ಏನ್ ಮಾತಾಡಿದ್ರು?*

*ಡಾ.ಶರತ್ ಮರಿಯಪ್ಪ ಫೌಂಡೇಷನ್ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರನ್ ಮಲೆನಾಡು-2026 ಬಗ್ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಕೊಡುಗೈ ದಾನಿಗಳೂ ಆದ ಎಂ.ಶ್ರೀಕಾಂತ್ ರವರು ಏನ್ ಮಾತಾಡಿದ್ರು?*

Read More