*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!* *ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?* *ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?*
*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!* *ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?* *ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?* ಶಿವಮೊಗ್ಗ ಉಪವಿಭಾಗಾಧಿಕಾರಿ ಕುರ್ಚಿ ಈಗ ಗೊಂದಲಕ್ಕೊಳಗಾಗಿದ್ದು, ಯಾವುದೇ ಹುದ್ದೆ ಸೂಚಿಸದೇ ಸರ್ಕಾರಿ ನೌಕರರ ಸಂಘದ ಪ್ರಮುಖ ಪದಾಧಿಕಾರಿಯೂ ಆಗಿರುವ ಜಿ.ಹೆಚ್.ಸತ್ಯನಾರಾಯಣ ಮತ್ತೆ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಸೇವೆ ಮುಂದುವರೆಸುವ ಸಾಧ್ಯತೆಗಳು ದಟ್ಟವಾಗಿವೆ. ಮೂಲತಃ ವೈದ್ಯೆಯೂ ಆಗಿರುವ ಡಾ.ಮೈತ್ರಿಯವರನ್ನು ರಾಜ್ಯ ಸರ್ಕಾರ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಿತ್ತು. ಆದರೆ, ಎಸಿ ಸತ್ಯನಾರಾಯಣ್ ರವರಿಗೆ ಯಾವುದೇ ಸ್ಥಳ ತೋರಿಸದೇ ವರ್ಗಾವಣೆ ಮಾಡಿತ್ತು….


