ಶಿವಮೊಗ್ಗದಲ್ಲಿ ಫೆ. 22 ರಿಂದ ಎರಡು ದಿನಗಳ ಕಾಲ *”ಶ್ರೀಕಾಂತಣ್ಣ ಕಪ್ ಸೀಸನ್ – 2″ಕ್ರಿಕೆಟ್ ಪಂದ್ಯಾವಳಿ”* ಟ್ರೋಫಿ – ಸಮವಸ್ತ್ರ ಅನಾವರಣ
ಶಿವಮೊಗ್ಗದಲ್ಲಿ ಫೆ. 22 ರಿಂದ ಎರಡು ದಿನಗಳ ಕಾಲ *”ಶ್ರೀಕಾಂತಣ್ಣ ಕಪ್ ಸೀಸನ್ – 2″ಕ್ರಿಕೆಟ್ ಪಂದ್ಯಾವಳಿ”* ಟ್ರೋಫಿ – ಸಮವಸ್ತ್ರ ಅನಾವರಣ ಶಿವಮೊಗ್ಗ : ಕ್ರೀಡಾಕೂಟ ಆಯೋಜನೆಗಳಿಂದ ಹಲವಾರು ಪ್ರಯೋಜನಗಳಿವೆ ಎಂದು ಭಾವಸಾರ ಕ್ಷತ್ರಿಯ ಮಹಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ ಅಭಿಪ್ರಾಯ ವ್ಯಕ್ತಪಡಿಸಿದರು. ಬುಧವಾರ ಸಂಜೆ ನಗರದ ಹೊಟೆಲ್ ವೊಂದರಲ್ಲಿ ಆಯೋಜಿಸಲಾಗಿದ್ದ “ಶ್ರೀಕಾಂತಣ್ಣ ಕಪ್” ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಬಹುಮಾನ ಟ್ರೋಫಿಗಳ ಅನಾವರಣ ಹಾಗೂ ತಂಡಗಳ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ…