ಶಿವಮೊಗ್ಗ ಸಬ್ ರಿಜಿಸ್ಟರ್ ಕಚೇರಿಗೆ ಶಾಶ್ವತ ಪರಿಹಾರ ಒದಗಿಸಿ; ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯ
ಶಿವಮೊಗ್ಗ ಸಬ್ ರಿಜಿಸ್ಟರ್ ಕಚೇರಿಗೆ ಶಾಶ್ವತ ಪರಿಹಾರ ಒದಗಿಸಿ; ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯ ಶಿವಮೊಗ್ಗ ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಇಂದು ಬೆಳಗ್ಗೆ 11:30ಕ್ಕೆ ಕಛೇರಿ ಅನ್ನುವುದು ಒಂದು ಜಾತ್ರಾಸ್ಥಳವಾಗಿತ್ತು. ಜನರು ಓಡಾಡುವುದು ಕಷ್ಟಕರವಾಗಿತ್ತು ಒಂದು ಭಾಗ ಓಡಾಡಿದರೆ ಇನ್ನೊಂದು ಭಾಗ ಬಂದರೆ ಮತ್ಯಾರು ಓಡಾಡಲು ಆಗುವುದಿಲ್ಲ. ಕ್ರಯ ವಿಕ್ರಯದಾರರು ಅಲ್ಲೇ ನೊಂದಣಿಗೆ ಫೋಟೋ ನೀಡಬೇಕು. ಅದಕ್ಕೂ ವಿಶಾಲವಾದ ಸ್ಥಳವಿಲ್ಲ. ಮಹಿಳೆಯರು ಹಿರಿಯರು ಅನ್ನದೆ ತಲ್ಲಾಡಿಕೊಂಡು ಓಡಾಡುವಂತಗಿದೆ. ನೂಕುನುಗ್ಗಲಿನಲ್ಲಿ ಉಸಿರು ಕಟ್ಟಿ ಸಾಯುವ ಸ್ಥಿತಿ ಅಲ್ಲಿ…


