Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಅಂತರಗಂಗೆ ಗ್ರಾ.ಪಂ. ಅಧ್ಯಕ್ಷ ನಾಗೇಶನ ಖಜಾನೆ ಮೇಲೆ ಲೋಕಾಯುಕ್ತ ದಾಳಿಲಕ್ಷಕ್ಕೆಲ್ಲ ಬೆಲೆಯೇ ಇಲ್ಲದೇ ಕೊಳೀತಿತ್ತು ಹಣ!

ಅಂತರಗಂಗೆ ಗ್ರಾ.ಪಂ. ಅಧ್ಯಕ್ಷ ನಾಗೇಶನ ಖಜಾನೆ ಮೇಲೆ ಲೋಕಾಯುಕ್ತ ದಾಳಿ ಲಕ್ಷಕ್ಕೆಲ್ಲ ಬೆಲೆಯೇ ಇಲ್ಲದೇ ಕೊಳೀತಿತ್ತು ಹಣ! ನಾಗೇಶ್.ಬಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಂತರಗಂಗೆ ಗ್ರಾಮ, ಭದ್ರಾವತಿ ತಾಲ್ಲೂಕು ರವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ನಾಗೇಶ್.ಬಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಂತರಗಂಗೆ ಗ್ರಾಮ, ಭದ್ರಾವತಿ…

Read More

ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ರೈಡ್…ಸಿಕ್ಕಿದ್ದು ಕಂಡರೆ ಹೌಹಾರುವಿರಿ…

ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ರೈಡ್… ಸಿಕ್ಕಿದ್ದು ಕಂಡರೆ ಹೌಹಾರುವಿರಿ… ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ಅಕ್ರಮ ಆಸ್ತಿಗಳಿಸಿರುವ ಪ್ರಕರಣದ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಈ ಕಣ್ಣುಗಳಿಂದ ನಿನ್ನ ನೆನಪನ್ನು ಅಳಿಸುವ ಪ್ರಯತ್ನ ಮಾಡಲಾಯ್ತು… ಕಣ್ಣುಗಳೇ ನಾಶವಾದವು; ನೀನಲ್ಲೇ ನೆನಪಾಗಿ ಉಳಿದುಬಿಟ್ಟೆ! – *ಶಿ.ಜು.ಪಾಶ* 8050112067 (22/7/24)

Read More

ಸೋಗಾನೆ ಜೈಲಿನ ಮೇಲೆ ಪೊಲೀಸರ ದಾಳಿ*

*ಸೋಗಾನೆ ಜೈಲಿನ ಮೇಲೆ ಪೊಲೀಸರ ದಾಳಿ* ಭಾನುವಾರ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾರ್ಗದರ್ಶನದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದ ಬಾಬು ಆಂಜನಪ್ಪ, ಡಿವೈಎಸ್.ಪಿ, ಶಿವಮೊಗ್ಗ –ಎ ಉಪವಿಭಾಗ, ಕೃಷ್ಣ ಮೂರ್ತಿ, ಡಿವೈಎಸ್.ಪಿ, ಡಿ.ಎ.ಆರ್, ಶಿವಮೊಗ್ಗ, ಸಿದ್ದೇಗೌಡ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ, ಭರತ್, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ, ಅಶ್ವಥ್ ಗೌಡ, ಪೊಲೀಸ್ ನಿರೀಕ್ಷಕರು, ತುಂಗಾ ನಗರ ಪೊಲೀಸ್ ಠಾಣೆ ಪ್ರಭಾರ, ಹರೀಶ್ ಕೆ ಪಾಟೀಲ್, ಪೊಲೀಸ್…

Read More

ಕಾಶಿ, ಪ್ರಿಂಟಿಂಗ್ ಪ್ರೆಸ್ಸು, ರಾಶಿ ರಾಶಿ ಕನಸುಗಳು!*

*ಕಾಶಿ, ಪ್ರಿಂಟಿಂಗ್ ಪ್ರೆಸ್ಸು, ರಾಶಿ ರಾಶಿ ಕನಸುಗಳು!* ಮೆದುಳು ರಕ್ತಸ್ರಾವದಿಂದ ಕಾಶಿ @ ವಿಶ್ವನಾಥ ಕಾಶಿ ತಮ್ಮ ಮಧ್ಯ ವಯಸ್ಸಿನಲ್ಲಿ ಸಾವಿಗೀಡಾಗಿದ್ದಾರೆ. ನಾನು ಮತ್ತು ಕಾಶಿ ಒಟ್ಟೊಟ್ಟಿಗೆ ಪತ್ರಿಕೋದ್ಯಮಕ್ಕೆ ಕಾಲಿಟ್ಟವರು. ಅವರು ಪ್ರಿಂಟಿಂಗಿನ ಕಡೆ ಮುಖ ಮಾಡಿದರು, ನಾನು ಬರವಣಿಗೆಯತ್ತ ಹೆಜ್ಜೆ ಹಾಕಿದೆ. ನಾವಿಕ ಪತ್ರಿಕೆಯಲ್ಲಿದ್ದ ದಿನಗಳಲ್ಲಿ ಆಪ್ತರಾದ ಕಾಶಿ ಮತ್ತು ನಾವೆಲ್ಲ( ನಾವಿಕ ಟೀಮ್ ಮತ್ತು ವಾಲಗದ ಟೀಮ್ ಅಂತ) ಒಟ್ಟೊಟ್ಟಿಗೆ ಸಣ್ಣಪುಟ್ಟ ಚಾರಣ, ಪ್ರವಾಸ ಹೋಗುತ್ತಿದ್ದದ್ದು ಸಾಮಾನ್ಯವಾಗಿತ್ತು. ಆ ನಡುವೆ ಪದ್ಮಿನಿ ಪರಿಚಯವಾಗಿ ಕಾಶಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಬೆನ್ನಿಗೆ ಚೂರಿ ಹಾಕುವವರನ್ನು ಕ್ಷಮಿಸಬಹುದು… ನೇರ ದಿಟ್ಟ ಹೃದಯಕ್ಕಿರಿಯುವ ಹೃದಯವಂತರನ್ನು ಕ್ಷಮಿಸುವ ಶಕ್ತಿ ಕೊಡು ಮನಸೇ… – *ಶಿ.ಜು.ಪಾಶ* 8050112067 (21/7/24)

Read More

ಚೆನ್ನಮ್ಮ ಪಡೆ ಸ್ವಪ್ನ ಮೇಡಂ ಬಸ್ ನಿಲ್ದಾಣದಲ್ಲಿ ಕಾನೂನು ಅರಿವಿಗೆ ನಿಂತರು…**ಬಸ್ ನಿಲ್ದಾಣದಲ್ಲಿ ಈಗ ಫುಲ್ ಅಲರ್ಟ್!*

*ಚೆನ್ನಮ್ಮ ಪಡೆ ಸ್ವಪ್ನ ಮೇಡಂ ಬಸ್ ನಿಲ್ದಾಣದಲ್ಲಿ ಕಾನೂನು ಅರಿವಿಗೆ ನಿಂತರು…* *ಬಸ್ ನಿಲ್ದಾಣದಲ್ಲಿ ಈಗ ಫುಲ್ ಅಲರ್ಟ್!* ಇಂದು ಬೆಳಗ್ಗೆ ಚೆನ್ನಮ್ಮ ಪಡೆ ಉಸ್ತುವಾರಿಯೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ಸ್ವಪ್ನ ರವರು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೆಚ್ಚಿನ ಜನ ಸಂದಣಿ ಇರುವ ಪ್ರದೇಶದಲ್ಲಿ ಸಾರ್ವಜನಿಕರು ಜೇಬುಗಳ್ಳರಿಂದ ಎಚ್ಚರದಿಂದಿರಿ ಹಾಗೂ ತಮ್ಮ ಮೊಬೈಲ್ ಫೋನ್, ಪರ್ಸ್ ಮತ್ತು ಬ್ಯಾಗ್ ಗಳ…

Read More

ಮಳೆಗೆ ಬಿದ್ದ ಮಿಳಘಟ್ಟ ಶಾಲಾ ಕಾಂಪೌಂಡ್;ಕಾರು ಜಖಂ*

*ಮಳೆಗೆ ಬಿದ್ದ ಮಿಳಘಟ್ಟ ಶಾಲಾ ಕಾಂಪೌಂಡ್;ಕಾರು ಜಖಂ* ಶಿವಮೊಗ್ಗದ ಹಳೆಯ ಶಾಲೆಗಳಲ್ಲಿ ಒಂದಾದ ಮಿಳಘಟ್ಟ ಸರ್ಕಾರಿ ಶಾಲೆಯ ಆಳೆತ್ತರದ ಕಾಂಪೌಂಡ್ ಮಳೆ ಕಾರಣದಿಂದಾಗಿ ಕುಸಿದು ಬಿದ್ದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ, ಕಾಂಪೌಂಡ್ ಪಕ್ಕದಲ್ಲಿಯೇ ಇದ್ದ ಕಾರೊಂದು ನಜ್ಜುಗೊಜ್ಕಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಕೂಡಲೇ ಇತ್ತ ಗಮನಹರಿಸಬೇಕು ಎಂದು ಸ್ಥಳೀಯ ಮುಖಂಡರಾದ ತುಕಾರಾಂ(ಪಾಂಡು) ಒತ್ತಾಯಿಸಿದ್ದಾರೆ.

Read More

ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ನೇಮಕ*

*ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ನೇಮಕ* *ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ರವರು ನೇಮಕವಾಗಿದ್ದು ಇಂದು ಅವರನ್ನು ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಸುರೇಶ್ ಕುಮಾರ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ,ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಉಪಾಧ್ಯಕ್ಷರಾದ ಕೆ.ರಂಗನಾಥ್, ಖಜಾಂಚಿ ರುಕ್ಮಿಣಿ ವೇದವ್ಯಾಸ ,ಹಿರಿಯ ನಿರ್ದೇಶಕರರಾದ ಉಮಾ ಶಂಕರ್ ಉಪಾಧ್ಯ, ಎಸ್.ಪಿ. ಶೇಷಾದ್ರಿ ಸಿ…

Read More