ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ*

*ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ* 2020ರ ನವೆಂಬರ್ ಒಂದರಂದು ಸಂಜೆ ಶಿವಮೊಗ್ಗ ಟೌನ್ ಮಲ್ಲಿಕಾರ್ಜುನ ನಗರದ ವಾಸಿ ಸಯ್ಯದ್ ಪರ್ವೀಜ್ *ಕೌಟುಂಬಿಕ ವಿಚಾರವಾಗಿ ತನ್ನ ಹೆಂಡತಿ (23 ವರ್ಷ) ಜೊತೆ ಜಗಳ ತೆಗೆದು, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು, ಚಾಕು ಮತ್ತು ಸ್ಕ್ರೂ ಡ್ರೈವರ್ ನಿಂದ ಆಕೆಯ ಹೊಟ್ಟೆ ಮತ್ತು ಬೆನ್ನಿಗೆ ಹಲವು ಕಡೆ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಮೃತಳ ತಂದೆ…

Read More

ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ…7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್…ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ…

ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ… 7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್… ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ… *ಶಿವಮೊಗ್ಗ ನಗರದ ಪ್ರತಿಷ್ಠಿತ ಪದವೀಧರರ ಸಹಕಾರ ಸಂಘದ 2025-2030 ರ ಅವಧಿಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ *ಭರ್ಜರಿ ಜಯ ಸಾಧಿಸಿ* *ಸತತ 7ನೇ* *ಬಾರಿಗೆ ಪದವೀಧರರ ಸಹಕಾರ ಸಂಘದ* *ಅಧ್ಯಕ್ಷರಾಗಿ* *ಅವಿರೋಧವಾಗಿ ಎಸ್ ಪಿ ದಿನೇಶ್* ಆಯ್ಕೆಯಾದರು. *ಉಪಾಧ್ಯಕ್ಷರಾಗಿ**ಡಾ.* *ಯು. ಚಂದ್ರಶೇಖರಪ್ಪ* ಆಯ್ಕೆಯಾದರು.

Read More

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಪುಣ್ಯಸ್ಮರಣೆ; ಗಾಂಧಿ ಪ್ರಭಾವಕ್ಕೆ ಒಳಗಾಗೋಣ; ಆರ್.ಪ್ರಸನ್ನಕುಮಾರ್

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಪುಣ್ಯಸ್ಮರಣೆ; ಗಾಂಧಿ ಪ್ರಭಾವಕ್ಕೆ ಒಳಗಾಗೋಣ; ಆರ್.ಪ್ರಸನ್ನಕುಮಾರ್ ಶಿವಮೊಗ್ಗ; ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧಿಯವರು ಅಸಂಖ್ಯಾತ ಜೀವಗಳನ್ನು ಉಳಿಸುವ ಮೂಲಕ ಜಗತ್ತೇ ಕೊಂಡಾಡುವಂತೆ ನಡೆದುಕೊಂಡರು. ಆದರೆ, ಬಿಜೆಪಿಯವರು ಇಂಥ ಮಹಾತ್ಮ ಗಾಂಧಿಯನ್ನು ಕೊಂದ ಘೋಡ್ಸೆಯ ದೇವಸ್ಥಾನವನ್ನು ಕಟ್ಟಿ ಸಂಭ್ರಮಿಸುತ್ತಾರೆ. ಸಾವರ್ಕರ್ ಎಂದು ಕುಣಿಯುತ್ತಾರೆ. ಆದರೆ, ನಾವು ಗಾಂಧಿ ಮಾರ್ಗದಲ್ಲಿ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಾಗಬೇಕಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ಹೇಳಿದರು. ಶಿವಮೊಗ್ಗ…

Read More

ರೋಟರಿ ಸೆಂಟ್ರಲ್‌ನಿಂದ  ಪತ್ರಿಕಾ ವಿತರಕ ಮಾಲತೇಶ 13 ಜನರಿಗೆ ವೃತ್ತಿ ಸೇವಾ ಪ್ರಶಸ್ತಿ*

  *ರೋಟರಿ ಸೆಂಟ್ರಲ್‌ನಿಂದ  ಪತ್ರಿಕಾ ವಿತರಕ ಮಾಲತೇಶ 13 ಜನರಿಗೆ ವೃತ್ತಿ ಸೇವಾ ಪ್ರಶಸ್ತಿ* ಶಿವಮೊಗ್ಗ: ವೃತ್ತಿ ಯಾವುದೇ ಇರಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡಿದಾಗ ಸಾರ್ಥಕತೆ ದೊರೆಯುತ್ತದೆ ಎಂದು ಮಾಜಿ ಶಾಸಕ ಅಶೋಕ್ ನಾಯ್ಕ್ ಹೇಳಿದರು. ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ 13 ಜನರಿಗೆ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃತ್ತಿ ಸೇವಾ ಪ್ರಶಸ್ತಿ ಪ್ರದಾನ ನೀಡಿ ಮಾತನಾಡಿ, ರೋಟರಿ ಸಂಸ್ಥೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ…

Read More

ಭದ್ರಾವತಿ; ಇವತ್ತಿನ ಡಿಎಸ್ ಎಸ್ ಕಾರ್ಯಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ…**ಎಂ.ಗುರುಮೂರ್ತಿ ನೇತೃತ್ವದ ಸಂಘಟನೆಗೆ ಸಿಕ್ಕ ಜಯ*

*ಭದ್ರಾವತಿ; ಇವತ್ತಿನ ಡಿಎಸ್ ಎಸ್ ಕಾರ್ಯಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ…* *ಎಂ.ಗುರುಮೂರ್ತಿ ನೇತೃತ್ವದ ಸಂಘಟನೆಗೆ ಸಿಕ್ಕ ಜಯ* ಭದ್ರಾವತಿಯಲ್ಲಿ ಜ.29ರ ಬುಧವಾರ ಬೆಳಿಗ್ಗೆ 11.30 ಕ್ಕೆ ವೀರಶೈವ ಸಭಾ ಭವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಹೆಸರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗುವವರೆಗೆ ಪ್ರೊ.ಕೆ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ಕೋರ್ಟ್ ನೀಡಿದೆ. ಹೈಕೋರ್ಟ್ 20/2021ರಲ್ಲಿ ಎಂ.ಗುರುಮೂರ್ತಿಯವರ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನಿನಗೇನೋ ಹೇಳಬೇಕೆಂಬಾಸೆಯಲ್ಲಿ ಬಹಳ ದೀರ್ಘ ದಾರಿ ಸವೆಸಬೇಕಾಯ್ತು! 2. ಕನ್ನಡಿ ಮಾರಲು ಬಂದೆ ಕಣ್ಣೇ ಕಾಣದವರ ಜಗತ್ತಲ್ಲಿ… ಸೌಂದರ್ಯವೆಂಬುದು ನೋಟಕ್ಕಷ್ಟೇ ಸೀಮಿತವೇ? – *ಶಿ.ಜು.ಪಾಶ* 8050112067 (29/1/25)

Read More

ಜ.30 ರಂದು ಮಾಂಸ ಮಾರಾಟ ನಿಷೇಧ*

*ಜ.30 ರಂದು ಮಾಂಸ ಮಾರಾಟ ನಿಷೇಧ* ಶಿವಮೊಗ್ಗ : ಜನವರಿ 30 ರಂದು ಸರ್ವೋದಯ ದಿನ ಆಚರಣೆ ಪ್ರಯುಕ್ತ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ. ——————

Read More