ಜನ ಪ್ರಶ್ನಿಸುತ್ತಿದ್ದಾರೆ… ಉತ್ತರಿಸುತ್ತದೆಯೇ ಪೊಲೀಸ್ ಇಲಾಖೆ ಅಥವಾ ಡಿವೈಎಸ್ ಪಿ?ಸಿನಿಮಾ ನೋಡುತ್ತಿದ್ದ ವೈದ್ಯ ದಂಪತಿಗೆ ಛೇಡಿಸಿದ ಹುಡುಗರ ಪರ ಸೆಟ್ಲ್ ಮೆಂಟ್ ಮಾಡಿದ್ಯಾರು?ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ಪುಂಡ ಪೋಕರಿಗಳಿಂದ ರಕ್ಷಣೆ ಎಲ್ಲಿದೆ?ಕೇಸೇ ದಾಖಲಾಗಲಿಲ್ಲ- ಇದು ಕೇಸಾಗದಂತೆ ನೋಡಿಕೊಂಡ ಕಿಸೆಯ ಕಥೆ!

ಜನ ಪ್ರಶ್ನಿಸುತ್ತಿದ್ದಾರೆ… ಉತ್ತರಿಸುತ್ತದೆಯೇ ಪೊಲೀಸ್ ಇಲಾಖೆ ಅಥವಾ ಡಿವೈಎಸ್ ಪಿ? ಸಿನಿಮಾ ನೋಡುತ್ತಿದ್ದ ವೈದ್ಯ ದಂಪತಿಗೆ ಛೇಡಿಸಿದ ಹುಡುಗರ ಪರ ಸೆಟ್ಲ್ ಮೆಂಟ್ ಮಾಡಿದ್ಯಾರು? ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ಪುಂಡ ಪೋಕರಿಗಳಿಂದ ರಕ್ಷಣೆ ಎಲ್ಲಿದೆ? ಕೇಸೇ ದಾಖಲಾಗಲಿಲ್ಲ- ಇದು ಕೇಸಾಗದಂತೆ ನೋಡಿಕೊಂಡ ಕಿಸೆಯ ಕಥೆ! ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ವೈದ್ಯ ದಂಪತಿಗಳಿಗೆ ಯುವಕರ ತಂಡ ಛೇಡಿಸಿದ ವಿಚಾರ, ಬ್ಯಾರಿ ಮಾಲ್ ನಲ್ಲಿ ಪೋಲಿ ಪುಂಡರ ಕಾಟಕ್ಕೆ ರಕ್ಷಣೆ ಇಲ್ಲದಿರುವುದು ಹಾಗೂ ಶಿವಮೊಗ್ಗದ ಡಿವೈಎಸ್ ಪಿ…

Read More

ನಾಗನ ಹಿಡಿದ ನಾಗೇಂದ್ರ!**ತುಷಾರ್ ಕಚೇರಿಗೇ ಬಂದಿದ್ದೇಕೆ ಈ ಹಾವು?!*

*ನಾಗನ ಹಿಡಿದ ನಾಗೇಂದ್ರ!* *ತುಷಾರ್ ಕಚೇರಿಗೇ ಬಂದಿದ್ದೇಕೆ ಈ ಹಾವು?!* ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸೋಮವಾರ ಬೆಳ್ ಬೆಳಿಗ್ಗೆಯೇ ಸುಮಾರ 8.15 ರ ಹೊತ್ತಿಗೆ ಹಾವು ಕಾಣಿಸಿಕೊಂಡಿದೆ. ಪಾಲಿಕೆಯ ಉಪ ಆಯುಕ್ತ ತುಷಾರ್ ರವರ ಕಚೇರಿಯಲ್ಲಿ ಸುತ್ತು ಹಾಕಿಕೊಂಡಿದ್ದ ನಾಗರ ಹಾವು ಇದ್ದ ಸಂದರ್ಭದಲ್ಲಿ ತುಷಾರ್ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಹಾವನ್ನು ಕಂಡ ಪಾಲಿಕೆಯ ಡಿಸಿ ರೆವಿನ್ಯೂ ಅಡ್ಮಿನ್ ಆಗಿರುವ ನಾಗೇಂದ್ರ ಕೈಯಲ್ಲೇ ಹಿಡಿದು ಕಚೇರಿಯಿಂದ ಹೊರಕ್ಕೆ ತಂದು ಬಿಟ್ಟಿದ್ದಾರೆ‌. ಪಾಲಿಕೆಯಲ್ಲಿ ಹಾವುಗಳ ಸಂಖ್ಯೆ ದಿನೇ…

Read More

ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 13 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎ.ಶಿವಕುಮಾರ್, ಆರ್.ಮುರಳಿ, ಎಂ.ಭೂಪಾಲ್, ಎಸ್.ಕುಮರೇಶ್ ಸೇರಿದಂತೆ 13 ಜನ ನೂತನ ನಿರ್ದೇಶಕರಾಗಿ ಗೆದ್ದಿದ್ದಾರೆ. ಅವರ ವಿವರ ಇಲ್ಲಿದೆ…

ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 13 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎ.ಶಿವಕುಮಾರ್, ಆರ್.ಮುರಳಿ, ಎಂ.ಭೂಪಾಲ್, ಎಸ್.ಕುಮರೇಶ್ ಸೇರಿದಂತೆ 13 ಜನ ನೂತನ ನಿರ್ದೇಶಕರಾಗಿ ಗೆದ್ದಿದ್ದಾರೆ. ಅವರ ವಿವರ ಇಲ್ಲಿದೆ…

Read More

ಶಿವಮೊಗ್ಗ ಪದವೀಧರರ ಚುನಾವಣೆ ಇಂದು ನಡೆದಿದ್ದು, ಎಸ್.ಪಿ.ದಿನೇಶ್, ಎಸ್.ಹೆಚ್.ಪ್ರಸನ್ನ, ಎಸ್.ಕೆ.ಕೃಷ್ಣಮೂರ್ತಿ, ಮಮತ, ಯು.ಶಿವಾನಂದ ಸೇರಿದಂತೆ 12 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರ ವಿವರ ಇಲ್ಲಿದೆ. ಜೊತೆಗೆ, ಯಾವ ಯಾವ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದುಕೊಂಡರು ಎಂಬ ಮಾಹಿತಿ ನಿಮಗಾಗಿ…

ಶಿವಮೊಗ್ಗ ಪದವೀಧರರ ಚುನಾವಣೆ ಇಂದು ನಡೆದಿದ್ದು, ಎಸ್.ಪಿ.ದಿನೇಶ್, ಎಸ್.ಹೆಚ್.ಪ್ರಸನ್ನ, ಎಸ್.ಕೆ.ಕೃಷ್ಣಮೂರ್ತಿ, ಮಮತ, ಯು.ಶಿವಾನಂದ ಸೇರಿದಂತೆ 12 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರ ವಿವರ ಇಲ್ಲಿದೆ. ಜೊತೆಗೆ, ಯಾವ ಯಾವ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದುಕೊಂಡರು ಎಂಬ ಮಾಹಿತಿ ನಿಮಗಾಗಿ…

Read More

ಕೀಟ ನಿಯಂತ್ರಣಕ್ಕೆ ಸೋಲಾರ್ ದೀಪಾಕರ್ಶಕ ಬಲೆ

ಕೀಟ ನಿಯಂತ್ರಣಕ್ಕೆ ಸೋಲಾರ್ದೀದೀಪಾಕರ್ಷಕ ಬಲೆ *ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾಣುಭವ ಕಾರ್ಯಕ್ರಮದಡಡಿ  ಶಿಕಾರಿಪುರ ತಾಲೂಕಿನ ಹೂಸಗೊದ್ದನಕೊಪ್ಪ ಗ್ರಾಮದಲ್ಲಿಂದು ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿಕೆಯ ಅಡಿಯಲ್ಲಿ ರೈತರಿಗೆ ಮಾಹಿತಿ ನೀಡಲು ಸೋಲಾರ್ ಇನ್ಸೆಕ್ಟ ಟ್ರಾಪ್ ಬಳಕೆಯ ಬಗ್ಗೆ ತಿಳಿಸಿದರು. ಇದನ್ನು ಖುದ್ದಾಗಿ ತಾವು ಬೆಳೆದಂತಹ ಬೆಳೆ ಸಂಗ್ರಹಾಲಯದಲ್ಲಿ ರೈತರನ್ನು ಕರೆದುಕೊಂಡು ಹೋಗಿ ತೋರಿಸಿದರು. ಹೊಲಗಳಲ್ಲಿ ಕೀಟ ನಿಯಂತ್ರಣಕಾರಿ ಅಸ್ತ್ರವಾಗಿ ಕೆಲಸ ಮಾಡುತ್ತದೆ ….

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಆಸೆಗಳು ಪತ್ರ ಬರೆಯುತ್ತವೆ ಈಗಲೂ… ಆದರೆ, ಹಳೆಯ ವಿಳಾಸದಲ್ಲಿ ನಾನಿಲ್ಲ! 2. ಹೆಚ್ಚೇನೂ ನನಗೆ ಗೊತ್ತಿಲ್ಲ; ನೀನಿರುವುದರಿಂದಲೇ ಈ ಜಗತ್ತು ಇಷ್ಟೊಂದು ಸುಂದರ ಎಂದಷ್ಟೇ ಗೊತ್ತು! – *ಶಿ.ಜು.ಪಾಶ* 8050112067 (19/01/25)

Read More

ಭತ್ತ ಬೆಳೆಯುವ ವಿಧಾನಗಳು- ಗುಂಪು ಚರ್ಚೆಯೂ…ಪ್ರಾತ್ಯಕ್ಷಿಕೆಯೂ

ಭತ್ತ ಬೆಳೆಯುವ ವಿಧಾನಗಳು- ಗುಂಪು ಚರ್ಚೆಯೂ…ಪ್ರಾತ್ಯಕ್ಷಿಕೆಯೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಭತ್ತ ಬೆಳೆಯುವ ವಿಧಾನಗಳು’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಡಿ. ಎಸ್. ಆರ್ (ಡೈರೆಕ್ಟ್ ಸೀಡೆಡ್ ರೈಸ್), ಎಸ್. ಆರ್. ಐ (ಸಿಸ್ಟಮ್ ಆಫ್ ರೈಸ್…

Read More

ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕರ ಮಗಳು ಶ್ರೇಯಾಗೆ ಕುವೆಂಪು ವಿವಿ ಪಿಹೆಚ್ ಡಿ ಪದವಿ

ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕರ ಮಗಳು ಶ್ರೇಯಾಗೆ ಕುವೆಂಪು ವಿವಿ ಪಿಹೆಚ್ ಡಿ ಪದವಿ ಶಿವಮೊಗ್ಗ : ಎಲ್ ಬಿಎಸ್ ನಗರದ 3 ತಿರುವು ನಿವಾಸಿ ಶ್ರೇಯಾ ಎ. ಅವರು ಮಂಡಿಸಿದ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಷಯ ಕುರಿತ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. ಶ್ರೇಯಾ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ. ಅಶೋಕನಾಯ್ಕ ಅವರ ಪುತ್ರಿಯಾಗಿದ್ದಾರೆ. ಶ್ರೇಯಾ ಅವರು ಕುವೆಂಪು ವಿ.ವಿ.ಯ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಹಿರಿಯ ಪ್ರಾಧ್ಯಾಪಕರಾದ…

Read More

ಜೈವಿಕ ಇಂಧನ ಜೀವಸಂಕುಲಕ್ಕೆ ಚಂದನ*

*ಜೈವಿಕ ಇಂಧನ ಜೀವಸಂಕುಲಕ್ಕೆ ಚಂದನ* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024 ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು, ಇವರ ಅಡಿಯಲ್ಲಿ ಜೈವಿಕ ಇಂಧನ ತರಬೇತಿ ಕಾರ್ಯಕ್ರಮವನ್ನು ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಹೊನ್ನಪ್ಪ, ಪ್ರಧಾನ ಸಂಶೋಧಕರು, ಜೈವಿಕ ಇಂಧನ ಉದ್ಯಾನ, ಇರುವಕ್ಕಿಯಿಂದ ಆಗಮಿಸಿದ್ದರು….

Read More

ಅಡಿಕೆ ಬೆಳೆಯಲ್ಲಿ ಕೀಟಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿ

ಅಡಿಕೆ ಬೆಳೆಯಲ್ಲಿ ಕೀಟಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ- 2024 ಹಳೇಮುಗಳಗೆರೆ ಗ್ರಾಮ ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನಿಗಳ ವಿಜ್ಞಾನಿಗಳಾದ ಡಾ ನಿರಂಜನ ಕೆ ಎಸ್ ಮತ್ತು ಕೀಟಶಾಸ್ತ್ರದ ವಿಜ್ಞಾನಿಗಳಾದ ಡಾ ನವೀನ್ ರವರು ರೈತರ ಜಮೀನಿಗೆ ಭೇಟಿ ನೀಡಿದ್ದರು. ಹಳೇ ಮುಗಳಗೆರೆ ಗ್ರಾಮದ ರೈತರಾದ ಪ್ರದೀಪ್ ಗೌಡ…

Read More