*ಶಿವಮೊಗ್ಗ ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್ ಹುಡುಗನ ಮೇಲೆ ಹಲ್ಲೆ ಪ್ರಕರಣ…* *ಏಕವಚನದಲ್ಲಿ ಡ್ಯೂಟಿ ಯೂನಿಫಾರ್ಮ್ ನಲ್ಲಿದ್ದಾಗ ಮಾತಾಡಿದ್ದಕ್ಕೆ ಹಾಗೆ ಮಾಡಿದೆ;* *ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಸ್ಪಷ್ಟನೆ*

*ಶಿವಮೊಗ್ಗ ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್ ಹುಡುಗನ ಮೇಲೆ ಹಲ್ಲೆ ಪ್ರಕರಣ…* *ಏಕವಚನದಲ್ಲಿ ಡ್ಯೂಟಿ ಯೂನಿಫಾರ್ಮ್ ನಲ್ಲಿದ್ದಾಗ ಮಾತಾಡಿದ್ದಕ್ಕೆ ಹಾಗೆ ಮಾಡಿದೆ;* *ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಸ್ಪಷ್ಟನೆ* ಇಂಡಿಯನ್ ಆರ್ಮಿಯಲ್ಲಿ ಸರ್ವೀಸ್ ಮಾಡಿ ಬಂದವನು ನಾನು. ಇವ್ನ್ ಬಂದಿದಾನೆ…ಕದ ಹಾಕ್ಲಾ ಅಂತ ಇನ್ಸ್ ಪೆಕ್ಟರ್, ಪೊಲೀಸ್ ಮುಂದೆ ಹೋಟೆಲ್ ನವನು ಮಾತಾಡ್ದ. ಅದಕ್ಕೆ ಬೇಸರದಿಂದ ಈ ಕೆಲಸ ಮಾಡಿದೆ. ಹೊಸ ಹುಡ್ಗ ಸರ್. ಗೊತ್ತಿಲ್ದೇ ಮಾತಾಡಿದಾನೆ. ಆಸ್ಪತ್ರೆಯಲ್ಲೇನೂ ಅಡ್ಮಿಟ್ ಆಗಿಲ್ಲ. ನನ್…

Read More

*ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಎಸ್.ಐ. ನಾರಾಯಣ ಮಧುಗಿರಿ ಹಲ್ಲೆ ಮಾಡಿದ್ದು ನಿಜವೇ?* *ಏನಿದು ಘಟನೆ?ಎಸ್ ಐ ನಾರಾಯಣ ಮಧುಗಿರಿ ಯಾವುದಕ್ಕೂ ಯಾಕೆ ಉತ್ತರಿಸುತ್ತಿಲ್ಲ? ಅವರ ಶಿಸ್ತುಬದ್ಧ ನಡೆ ಸರಿಯಿತ್ತಾ?*

*ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಎಸ್.ಐ. ನಾರಾಯಣ ಮಧುಗಿರಿ ಹಲ್ಲೆ ಮಾಡಿದ್ದು ನಿಜವೇ?* *ಏನಿದು ಘಟನೆ?ಎಸ್ ಐ ನಾರಾಯಣ ಮಧುಗಿರಿ ಯಾವುದಕ್ಕೂ ಯಾಕೆ ಉತ್ತರಿಸುತ್ತಿಲ್ಲ? ಅವರ ಶಿಸ್ತುಬದ್ಧ ನಡೆ ಸರಿಯಿತ್ತಾ?*

Read More

*ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ;* *ಅಪಾಯದಲ್ಲಿ ಮಕ್ಕಳು, ಗರ್ಭಿಣಿಯರು* *ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ*

*ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ;* *ಅಪಾಯದಲ್ಲಿ ಮಕ್ಕಳು, ಗರ್ಭಿಣಿಯರು* *ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ* ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿದೆ. ಈ ಹವಾಮಾನ ಬದಲಾವಣೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸದ್ಯ ಸೀಸನಲ್ ಫ್ಲೂ (seasonal flu) ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ (Karnataka Health Department) ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್​​ ಸೇರಿದಂತೆ ಜನವರಿಯಿಂದ ಮಾರ್ಚ್​​ ವರೆಗೆ ಸೀಸನಲ್ ಫ್ಲೂ…

Read More

*ಕಳವು ಮಾಲುಗಳ ಪತ್ತೆಯಲ್ಲಿ ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದ ತಂಡದ ವಿಶೇಷ ಸಾಧನೆ* *ಸಿಕ್ಕ ಮಾಲು ವಿತರಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ವಿವರ*

*ಕಳವು ಮಾಲುಗಳ ಪತ್ತೆಯಲ್ಲಿ ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದ ತಂಡದ ವಿಶೇಷ ಸಾಧನೆ* *ಸಿಕ್ಕ ಮಾಲು ವಿತರಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ವಿವರ* 2025ರಲ್ಲಿ ಕಳುವಾಗಿದ್ದ ವಸ್ತು, ಹಣವನ್ನು ವಾರಸುದಾರರಿಗೆ ವಾಪಸ್ ಮಾಡುವ ಕಾರ್ಯಕ್ರಮ ಶನಿವಾರದಂದು ಸಂಜೆ ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆಯಿತು. 2025ನೇ ಸಾಲಿನ 222 ಪ್ರಕರಣಗಳು, ಹಿಂದಿನ ವರ್ಷದ 48 ಪ್ರಕರಣಗಳು ಸೇರಿ ಒಟ್ಟು 270 ಪ್ರಕರಣಗಳನ್ನು ಪತ್ತೆ ಮಾಡಿ, ಒಟ್ಟು ಮೌಲ್ಯ 6,43,65,477₹…

Read More

*ಸಾಗರದ ಪೋಕ್ಸೋ ಪ್ರಕರಣದ ತೀರ್ಪು ಪ್ರಕಟ* *ಅತ್ಯಾಚಾರಿ- ಅನಧಿಕೃತ ಹೋಂಸ್ಟೇ ಮಾಲೀಕ- ರೂಮ್ ಬಾಯ್ ಗೆ 20 ವರ್ಷ ಜೈಲು ಶಿಕ್ಷೆ*

*ಸಾಗರದ ಪೋಕ್ಸೋ ಪ್ರಕರಣದ ತೀರ್ಪು ಪ್ರಕಟ* *ಅತ್ಯಾಚಾರಿ- ಅನಧಿಕೃತ ಹೋಂಸ್ಟೇ ಮಾಲೀಕ- ರೂಮ್ ಬಾಯ್ ಗೆ 20 ವರ್ಷ ಜೈಲು ಶಿಕ್ಷೆ* ಹೋಂ ಸ್ಟೇಗೆ ಅಪ್ರಾಪ್ತ ಬಾಲಕಿಯನ್ನು ಪದೇ ಪದೇ ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ವ್ಯಕ್ತಿಯೂ ಸೇರಿದಂತೆ ಮೂವರಿಗೆ ತಲಾ 20 ವರ್ಷ ಸಾದಾ ಜೈಲು ಶಿಕ್ಷೆ ಸೇರಿದಂತೆ ದಂಡಗಳನ್ನು ಘನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ FTSC-1 ಶಿವಮೊಗ್ಗ ವಿಧಿಸಿದೆ. 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 26 ವರ್ಷದ ವ್ಯಕ್ತಿಯೊಬ್ಬ 2023ರ…

Read More

*ಇ – ಖಾತಾ; ಡಿಸೆಂಬರ್ 8ರಿಂದ ಹೊಸ ಮಾದರಿ ಜಾರಿ* *ಆಸ್ತಿದಾರರೇ ಗಮನಿಸಿ*

*ಇ – ಖಾತಾ; ಡಿಸೆಂಬರ್ 8ರಿಂದ ಹೊಸ ಮಾದರಿ ಜಾರಿ* *ಆಸ್ತಿದಾರರೇ ಗಮನಿಸಿ* ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇ ಖಾತಾ ವಿಚಾರದಲ್ಲಿ ಮಹತ್ವದ ಗುಡ್‌ನ್ಯೂಸ್ ಕೊಟ್ಟಿದೆ. ಆಸ್ತಿದಾರರು ಇ – ಖಾತಾ ಪಡೆದುಕೊಳ್ಳುವುದಕ್ಕೆ ಸಮಸ್ಯೆ ಆಗುತ್ತಿತ್ತು. ಇದೀಗ ಇ ಖಾತಾ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಅಪ್ಡೇಟ್ಸ್‌ ನೀಡಲಾಗಿದೆ. ಈ ಹೊಸ ನಿಯಮವು ಡಿಸೆಂಬರ್ 18ರಿಂದಲೇ ಜಾರಿಗೆ ಬಂದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ…

Read More

*ಧರ್ಮಸ್ಥಳ ಪ್ರಕರಣ;* *ಶಿವಮೊಗ್ಗ ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ!* *ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ವಿರುದ್ಧವೇ ಜೀವ ಬೆದರಿಕೆಯ ದೂರು*

*ಧರ್ಮಸ್ಥಳ ಪ್ರಕರಣ;* *ಶಿವಮೊಗ್ಗ ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ!* *ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ವಿರುದ್ಧವೇ ಜೀವ ಬೆದರಿಕೆಯ ದೂರು* ಧರ್ಮಸ್ಥಳ ಪ್ರಕರಣಕ್ಕೆ (dharmasthala mass burial case ) ಹೊಸ ತಿರುವು ಸಿಕ್ಕಿದ್ದು, ಮಾಸ್ಕ್​ ಮ್ಯಾನ್ ಚಿನ್ನಯ್ಯ (Mask man chinnayya) ಜೈಲಿನಿಂದ ಹೊರಬಂದಕೂಡಲೇ ಹೊಸ ಬುರುಡೆ ಬಿಡುತ್ತಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ತಕ್ಷಣವೇ ಪೊಲೀಸ್ ಠಾಣೆಗೆ ಹಾಜರಾದ ಚಿನ್ನಯ್ಯ, ತಮಗೂ…

Read More

*ಸರ್ಕಾರಿ ನೌಕರರೇ ಇನ್ನು ಮೇಲೆ ಹುಷಾರ್!*

*ಸರ್ಕಾರಿ ನೌಕರರೇ ಇನ್ನು ಮೇಲೆ ಹುಷಾರ್!* ರಾಜ್ಯ ಸರ್ಕಾರಿ ನೌಕರರು ಸಭ್ಯ ಬಟ್ಟೆಗಳನ್ನು (Decent Clothes) ಧರಿಸಿಕೊಂಡು ಕಚೇರಿಗೆ ಬರಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕಟ್ಟುನಿಟ್ಟಿನ ಸೂತ್ತೋಲೆ ಹೊರಡಿಸಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ದೂರವನ್ನು ಕಿಲೋ ಮೀಟರಲ್ಲಿ ಅಳೆಯುವರೆಂದು ಹೇಳಿದವರು ಯಾರು? ನನ್ನನ್ನು ನಾನು ಭೇಟಿಯಾಗಲು ಜೀವನವೇ ಬೇಕಾಯ್ತು! 2. ಕನ್ನಡಿ ಕಂಡು ಹಿಡಿದ ಮನುಷ್ಯ ಸುಳ್ಳನ್ನು ಮುಖದ ಮೇಲೆ ಲೇಪಿಸಿಕೊಂಡ! 3. ಕನಸು ಕೂಡ ನನಸಾಗಿ ಬಿಡುವ ಕನಸು ಕಾಣುವುದಿಲ್ಲ; ನೀನೋ… 4 ನಾಳೆಯ ಚಿಂತೆಯಿತ್ತವನಿಗೆ ಇಂದೇ ಸತ್ತು ಹೋದ! – *ಶಿ.ಜು.ಪಾಶ* 8050112067 (20/12/2025)

Read More