*ಶಿವಮೊಗ್ಗ ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್ ಹುಡುಗನ ಮೇಲೆ ಹಲ್ಲೆ ಪ್ರಕರಣ…* *ಏಕವಚನದಲ್ಲಿ ಡ್ಯೂಟಿ ಯೂನಿಫಾರ್ಮ್ ನಲ್ಲಿದ್ದಾಗ ಮಾತಾಡಿದ್ದಕ್ಕೆ ಹಾಗೆ ಮಾಡಿದೆ;* *ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಸ್ಪಷ್ಟನೆ*
*ಶಿವಮೊಗ್ಗ ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್ ಹುಡುಗನ ಮೇಲೆ ಹಲ್ಲೆ ಪ್ರಕರಣ…* *ಏಕವಚನದಲ್ಲಿ ಡ್ಯೂಟಿ ಯೂನಿಫಾರ್ಮ್ ನಲ್ಲಿದ್ದಾಗ ಮಾತಾಡಿದ್ದಕ್ಕೆ ಹಾಗೆ ಮಾಡಿದೆ;* *ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಸ್ಪಷ್ಟನೆ* ಇಂಡಿಯನ್ ಆರ್ಮಿಯಲ್ಲಿ ಸರ್ವೀಸ್ ಮಾಡಿ ಬಂದವನು ನಾನು. ಇವ್ನ್ ಬಂದಿದಾನೆ…ಕದ ಹಾಕ್ಲಾ ಅಂತ ಇನ್ಸ್ ಪೆಕ್ಟರ್, ಪೊಲೀಸ್ ಮುಂದೆ ಹೋಟೆಲ್ ನವನು ಮಾತಾಡ್ದ. ಅದಕ್ಕೆ ಬೇಸರದಿಂದ ಈ ಕೆಲಸ ಮಾಡಿದೆ. ಹೊಸ ಹುಡ್ಗ ಸರ್. ಗೊತ್ತಿಲ್ದೇ ಮಾತಾಡಿದಾನೆ. ಆಸ್ಪತ್ರೆಯಲ್ಲೇನೂ ಅಡ್ಮಿಟ್ ಆಗಿಲ್ಲ. ನನ್…


