*ಡ್ರೋಣ್ ಹಾರುತ್ತಿದೆ ನೋಡಿದಿರಾ…* *ಜೂಜಾಡುತ್ತಿದ್ದ 19 ಜನರ ಮೇಲೆ ಕೇಸು ಜಡಿದ ಪೊಲೀಸರು* *ಎಸ್ ಪಿ ನಿಖಿಲ್ ರವರ ಡ್ರೋಣ್ ಸಮರ ಆರಂಭ…*
*ಡ್ರೋಣ್ ಹಾರುತ್ತಿದೆ ನೋಡಿದಿರಾ…* *ಜೂಜಾಡುತ್ತಿದ್ದ 19 ಜನರ ಮೇಲೆ ಕೇಸು ಜಡಿದ ಪೊಲೀಸರು* *ಎಸ್ ಪಿ ನಿಖಿಲ್ ರವರ ಡ್ರೋಣ್ ಸಮರ ಆರಂಭ…* ಶಿವಮೊಗ್ಗ ಜಿಲ್ಲಾ ಎಸ್ ಪಿ ನಿಖಿಲ್ ಬಿ.ರವರು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಡ್ರೋಣ್ ಸಮರ ಸಾರಿದ್ದಾರೆ. ಮಲೆನಾಡು ಎಕ್ಸ್ ಪ್ರೆಸ್- ಬೆಂಕಿ ಬಿರುಗಾಳಿ ಪತ್ರಿಕೆಗಳ ಮೂಲಕ ಹೊಳೆ ಹೊನ್ನೂರು, ಭದ್ರಾವತಿ ಗ್ರಾಮಾಂತರ ಭಾಗಗಳಲ್ಲಿ ಅಕ್ರಮ ಮರಳು, ಓಸಿ, ತೂರುಬಿಲ್ಲೆ ವಿಪರೀತವಾಗುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಬಗ್ಗೆ ವರದಿ ಮಾಡಲಾಗಿತ್ತು. ಡ್ರೋಣ್ ಈಗ…


