ರಾಜ್ಯ, ದೇಶಕ್ಕೆ ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ*

*ರಾಜ್ಯ, ದೇಶಕ್ಕೆ ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ* ಕರ್ನಾಟಕ ಹಾಗೂ ಭಾರತಕ್ಕೆ ಜನವರಿ ಒಳಗೆ ಭಾರಿ ದೊಡ್ಡ ಗಂಡಾಂತರ ಇದೆ. ಯಾರೂ ಊಹಿಸಿರದ ದುಃಖ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುವ ಬಗ್ಗೆ ಮೊದಲೇ ಹೇಳಿದ್ದೆ. ವಿಮಾನ ಅಪಘಾತ ಸೇರಿದಂತೆ ಕೆಲವು ಆಪತ್ತುಗಳು ಸಂಭವಿಸಿವೆ. ಮುಂದೆ ಇನ್ನೊಂದು ದೊಡ್ಡ ಮೇಘಸ್ಫೋಟ ಸಂಭವಿಸಲಿದೆ….

Read More

ಪ್ರಿಯದರ್ಶಿನಿ ಶಾಲೆಯಲ್ಲಿ ಯೋಗ ದಿನಾಚರಣೆ*

*ಪ್ರಿಯದರ್ಶಿನಿ ಶಾಲೆಯಲ್ಲಿ ಯೋಗ ದಿನಾಚರಣೆ* ಶಿವಮೊಗ್ಗ ನಗರದ  ಪ್ರಿಯದರ್ಶಿನಿ ಶಾಲೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ದೈಹಿಕ ಶಿಕ್ಷಕರೊಂದಿಗೆ ಮಕ್ಕಳು ಯೋಗಾಸನ ಮಾಡುವುದರ ಮೂಲಕ ದೈಹಿಕ ಸಾಮರ್ಥ್ಯ ಸದೃಢವಾದರೆ ಉತ್ತಮ ಮಾನಸಿಕ ಆರೋಗ್ಯ ಎಂಬುದನ್ನು ಸಾಬೀತುಪಡಿಸಿದರು. ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಂಡರು. ಸಂಸ್ಥೆಯ ಕಾರ್ಯದರ್ಶಿಗಳಾದ ಎನ್ ರಮೇಶ್ ರವರು ಮಕ್ಕಳಿಗೆ ವಿಶ್ವಯೋಗ ದಿನ ದಿನಾಚರಣೆ ಪ್ರಯುಕ್ತ ಮಾತನಾಡಿ ಶುಭಾಶಯ ಕೋರಿದರು.

Read More

ಶಿವಮೊಗ್ಗದಲ್ಲಿ ಪೊಲೀಸರಿಂದ ಶಾಲಾ ವಾಹನ ತಪಾಸಣೆ

*ಶಿವಮೊಗ್ಗದಲ್ಲಿ ಪೊಲೀಸರಿಂದ ಶಾಲಾ ವಾಹನ ತಪಾಸಣೆ* ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶಿವಮೊಗ್ಗ ನಗರದ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಶಿವಮೊಗ್ಗ ನಗರದದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ *ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳನ್ನು ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ವಾಹನದ ಚಾಲಕರಿಗೆ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಮತ್ತು ಶಾಲಾ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳುವಂತೆ, ವಾಹನದ ವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು…

Read More

ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸಂಸದ ರಾಘವೇಂದ್ರ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ*

*ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸಂಸದ ರಾಘವೇಂದ್ರ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ* ಜಾತಿ ಜನಗಣತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತೀರ್ಮಾನ ತೆಗೆದುಕೊಂಡಿದ್ದಾರೆ ಅದರಲ್ಲಿ ಏನಾದ್ರೂ ಸಂಶಯ, ತಪ್ಪಿದ್ದರೆ ಸಿಎಂ ಹಾಗೂ ನನ್ನ ಗಮನಕ್ಕೂ ತರಬಹುದು ಕೇಂದ್ರ ಸರ್ಕಾರ ಕೂಡ ಜಾತಿ ಜನಗಣತಿ ಮಾಡುತ್ತಿದೆ ರಾಹುಲ್ ಗಾಂಧಿಯವರು ಒತ್ತಾಯ ಹೇರಿದಾಗ ತಕ್ಷಣವೇ ಜಾತಿ ಜನಗಣತಿಗೆ ಆದೇಶಿಸಿದರು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಬದ್ಧವಾದ ಸಮಾನತೆ ಇರಬೇಕು ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾತಿಜನಗಣತಿ…

Read More

ಪತ್ರಿಕಾಗೋಷ್ಠಿಯಲ್ಲಿ ಕೆ.ಇ.ಕಾಂತೇಶ್* *ಕರ್ನಾಟಕ ಸರ್ಕಾರದ ವಸತಿ ಜಿಹಾದ್ ವಿರೋಧಿಸಿ ರಾಷ್ಟ್ರಭಕ್ತರ ಬಳಗ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಜೂನ್ 25 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆ*

*ಪತ್ರಿಕಾಗೋಷ್ಠಿಯಲ್ಲಿ ಕೆ.ಇ.ಕಾಂತೇಶ್* *ಕರ್ನಾಟಕ ಸರ್ಕಾರದ ವಸತಿ ಜಿಹಾದ್ ವಿರೋಧಿಸಿ ರಾಷ್ಟ್ರಭಕ್ತರ ಬಳಗ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಜೂನ್ 25 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆ* ದೇಶದಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿರಿಸಿಕೊಂಡು ಮತಾಂದ ಮುಸ್ಲಿಮ್ ಯುವಕರು `ಲವ್ ಜಿಹಾದ್ ಮೂಲಕ ಹಿಂದೂಗಳನ್ನು ನಾಶ ಮಾಡಿ ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟಿರುವಾಗ ಕರ್ನಾಟಕ ರಾಜ್ಯ ಸರ್ಕಾರ ಮುಸ್ಲಿಮರನ್ನು ಓಲೈಸಿಕೊಂಡು ತುಷ್ಟೀಕರಣದ ರಾಜಕೀಯ ಮಾಡಿ ಮತಬ್ಯಾಂಕ್ ಗಟ್ಟಿಗೊಳಿಸಲು ಈಗ ವಸತಿ…

Read More

ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಡಿ.ಸುರೇಶ್ ರಾವ್ ಪತ್ರಿಕಾಗೋಷ್ಠಿ; *ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕೋಲಾಜಿ ತೀರ್ಥಹಳ್ಳಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಆರಂಭ*

ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಡಿ.ಸುರೇಶ್ ರಾವ್ ಪತ್ರಿಕಾಗೋಷ್ಠಿ; *ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕೋಲಾಜಿ ತೀರ್ಥಹಳ್ಳಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಆರಂಭ* ಮಂಗಳೂರು ಎಂ.ಐ.ಓ ಮತ್ತು ಉಡುಪಿ ಡೇ ಕೇರ್ ಕ್ಯಾನ್ಸರ್ ಸೆಂಟರ್ ನ ಪರಂಪರೆಯನ್ನು ಮುಂದುವರಿಸುವ ವಿಶ್ವಾಸಾರ್ಹ ಕ್ಯಾನ್ಸರ್ ಆಸ್ಪತ್ರೆ, ಇದೀಗ ತೀರ್ಥಹಳ್ಳಿಯಲ್ಲಿ ಹೊಸದಾಗಿ ಪ್ರಾರಂಭಿಸಿರುವ ಎಂ.ಐ.ಓ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಡಿ.ಸುರೇಶ್ ರಾವ್ ರವರು ಇಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನಿನ್ನ ಪ್ರೀತಿಯೇ ಅದ್ಭುತ ತಾಯಿ… ಉಳಿದಿದ್ದೆಲ್ಲ ತೋರ್ಪಡಿಕೆಯ ರಸ್ ಮಲಾಯಿ! ೨. ನೀನು ಯಾವತ್ತಿಗೂ ಮುಗಿಯದ ಕಾಯುವಿಕೆ… ೩. ಈ ಜಗತ್ತಿನ ಹೃದಯವಂತಿಕೆಯಲ್ಲೂ ಮೋಸವಿದೆ ಹೃದಯವೇ… – *ಶಿ.ಜು.ಪಾಶ* 8050112067 (21/6/25)

Read More

ಹೀಗೂ ಇರುತ್ತೆ ಜಗತ್ತು!* *ನಿಮ್ಮ ಸಹಕಾರ ಮತ್ತು ಸಹಾಯಕ್ಕೆ ಧನ್ಯವಾದಗಳು…*

*ಹೀಗೂ ಇರುತ್ತೆ ಜಗತ್ತು!* *ನಿಮ್ಮ ಸಹಕಾರ ಮತ್ತು ಸಹಾಯಕ್ಕೆ ಧನ್ಯವಾದಗಳು…* ನನ್ನಮ್ಮಿ ಇದ್ದಕ್ಕಿದ್ದ ಹಾಗೆ ನಂಬಿದ ವೈದ್ಯನೊಬ್ಬನ ಕಾರಣದಿಂದ ಗ್ಯಾಂಗ್ರೀನ್ ಗೆ ಒಳಗಾದರು. ಆ ನಂತರ ಸುಮ್ಮನೆ ಭರವಸೆ ಕೊಟ್ಟು ಕಾಲ ಕಳೆದ ಆ ಡಾಕ್ಟರ್ ಮಹಾಶಯ ಹಣದ ಆಸೆಗೆ ಬಿದ್ದಿದ್ದನೇನೋ…ದಾರಿ ತಪ್ಪಿಸುತ್ತಲೇ ಹೋದ… ನನ್ನಮ್ಮಿ ಸರಿ ಇದ್ದವರು ಆ ವೈದ್ಯನನ್ನು ನಂಬಿದ್ದರಿಂದ ಬಹಳ ನೋವು ಪಡುವಂತಾಯ್ತು…ಈಗಲೂ ಅದು ಮುಂದುವರೆದಿದೆ… ಈ ನಡುವೆ ಗ್ಯಾಂಗ್ರಿನ್…ಕಾಲಿನ ಎರಡು ಬೆರಳಿನ‌ ಆಪರೇ಼ನ್…ಆಪರೇಷನ್ನಿನ ಸಂದರ್ಭದಲ್ಲೇ ಎರಡೂ ಕಿಡ್ನಿಗಳು ಕೆಲಸ ನಿಲ್ಲಿಸಿ ಅಮ್ಮಿಯ…

Read More

ಕಾರು ಅಪಘಾತದಲ್ಲಿ ವೈದ್ಯ ದಂಪತಿಗಳ ಮಗಳ ಸಾವು* *ಕಳೆದ ತಿಂಗಳಷ್ಟೇ ಶಿವಮೊಗ್ಗದ ಸಿಮ್ಸ್ ನಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದ ಡಾ.ಸನಾ*

*ಕಾರು ಅಪಘಾತದಲ್ಲಿ ವೈದ್ಯ ದಂಪತಿಗಳ ಮಗಳ ಸಾವು* ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಬಳಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಡಾ. ಸನಾ ಸಾವು ಕಂಡಿದ್ದಾರೆ. 22 ವರ್ಷದ ಡಾ.ಸನಾ ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ವಾಸಿಗಳಾದ ಡಾ.ಶಕೀಲ್ ಮತ್ತು ಡಾ.ತಾಹೆರಾರವರ ಮಗಳಾಗಿದ್ದು, ಕಳೆದ ತಿಂಗಳಷ್ಟೇ ಎಂಬಿಬಿಎಸ್ ಪದವಿಯನ್ನು ಶಿವಮೊಗ್ಗದ ಸಿಮ್ಸ್ ನಲ್ಲಿ ಮುಗಿಸಿದ್ದರು.

Read More