Category: Special News
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ… ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ… ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ… ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ… ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ… ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ… ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ… ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ… ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ
ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್*
*ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್* ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ಕಾಶ್ಮೀರದ ಪ್ರಮುಖ ಪತ್ರಿಕೆಗಳು ಕಪ್ಪು ಮುಖಪುಟ ಪ್ರಕಟಿಸಿವೆ. 35 ವರ್ಷಗಳಲ್ಲಿ ಮೊದಲ ಬಾರಿಗೆ ಕಣಿವೆ ರಾಜ್ಯ ಬಂದ್ ಆಚರಿಸಲಾಗಿದೆ. ಗ್ರೇಟರ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಶದ್ ಹೀಗೆ ಇಂಗ್ಲಿಷ್, ಹಿಂದಿ, ಉರ್ದು ಪತ್ರಿಕೆಗಳು 26 ಮಂದಿಯನ್ನು ಬಲಿಪಡೆದ ಅಮಾನುಷ ಕೃತ್ಯಕ್ಕೆ ಕಪ್ಪುಮುಖಪುಟದಲ್ಲಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಹೆಡ್ಲೈನ್ ಪ್ರಕಟಿಸುವ…
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತರ ದರ್ಶನಕ್ಕೆ ಜನ ಸಾಗರ
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತರ ದರ್ಶನಕ್ಕೆ ಜನ ಸಾಗರ ಶಿವಮೊಗ್ಗದ ವಿಜಯನಗರದ ಸ್ವ ನಿವಾಸದಲ್ಲಿ ಮಂಜುನಾಥ್ ಪಾರ್ಥೀವ ಶರೀರ ಇಡಲಾಗಿದ್ದು, ಗಣ್ಯರು, ಸಾರ್ವಜನಿಕರು ದರ್ಶನ ಪಡೆದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಿ, ಎಂ ಎಲ್ ಸಿ ಡಿ.ಎಸ್.ಅರುಣ್, ಮಾಜಿ ಶಾಸಕ, ಜೆಡಿಎಸ್ ಮುಖಂಡ ಕೆ.ಬಿ.ಪ್ರಸನ್ನ ಕುಮಾರ್, ಡಿಐಜಿ ರವಿಕಾಂತೇಗೌಡ, ಎಸ್ ಪಿ ಮಿಥುನ್ ಕುಮಾರ್ ಸೇರಿದಂತೆ ಹಲ ಗಣ್ಯರು ದರ್ಶನ ಪಡೆದರು.
ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…* *ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…*
*ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…* *ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…* – ಹೀಗೆಂದು ಹೇಳಿ ಮನೆ ಮಗನನ್ನು ಉಗ್ರರು ಕೊಂದು ಹಾಕಿದ್ದಾರೆಂದು ಆಕ್ರೋಶ ತೋರಿಸುತ್ತಾ ಎರಡು ನಿಮಿಷದ ಮೌನ ಆಚರಿಸಿದರು ಮುಸ್ಲೀಮರು. ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿದಂತೆ ಹಲವರನ್ನು ಉಗ್ರರು ಪಹಲ್ಗಾವ್ ನಲ್ಲಿ ಪ್ರವಾಸಕ್ಕೆಂದು ಹೋದಾಗ ಕೊಂದು ಹಾಕಿದ್ದಾರೆ. ಕೊಂದವರು ಉಗ್ರರೇ ಹೊರತು ಮುಸ್ಲೀಮರಲ್ಲ. ಉಗ್ರರಿಗೆ ಯಾವುದೇ ಧರ್ಮವಿಲ್ಲ. ಅವರನ್ನು ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ…
ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ…
ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ… ನಾನು ಎರಡು ಸಲ ಕಾಶ್ಮೀರಕ್ಕೆ ಹೋಗಿದ್ದೇನೆ. ಒಮ್ಮೆ ನಾನು, ಉದಯ ಮರಕಿಣಿ, ಲಿಂಗದೇವರು, ಪಿ ಶೇಷಾದ್ರಿ ಸೇರಿದಂತೆ ಹನ್ನೆರಡು ಮಂದಿ. ಇನ್ನೊಮ್ಮೆ ನಾವು ಮೂವರು. 2024ರ ಡಿಸೆಂಬರ್ ಪ್ರವಾಸದಲ್ಲಿ ನಾವು ಖರ್ಚು ಮಾಡಿದ್ದು ತಲಾ 60000 ರೂಪಾಯಿ. ಕಾಶ್ಮೀರಕ್ಕೆ ವರ್ಷಕ್ಕೆ ಎರಡು ಕೋಟಿ ಪ್ರವಾಸಿಗರು ಹೋಗುತ್ತಾರೆ. 2023ರ ಲೆಕ್ಕಾಚಾರ 2.08 ಕೋಟಿ. ಒಬ್ಬರ ವೆಚ್ಚ 40000 ಅಂತ ಇಟ್ಟುಕೊಂಡರೂ 80 ಸಾವಿರ ಕೋಟಿ ಪ್ರವಾಸದಿಂದ ಆದಾಯ….
ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ನಿವಾಸಕ್ಕೆ ಭೇಟಿ ಮಾಡಿ ಸಂತಾಪ ಸೂಚಿಸಿದ ಸಂಸದ ಬಿ.ವೈ.ಆರ್- ಶಾಸಕ ಚನ್ನಿ*
*ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ನಿವಾಸಕ್ಕೆ ಭೇಟಿ ಮಾಡಿ ಸಂತಾಪ ಸೂಚಿಸಿದ ಸಂಸದ ಬಿ.ವೈ.ಆರ್- ಶಾಸಕ ಚನ್ನಿ* ಜಮ್ಮು ಮತ್ತು ಕಾಶ್ಮೀರದ ಫಹಲ್ಗಾಂ ನಲ್ಲಿ ಇಂದು ನಡೆದ ಭೀಕರ ಭಯೋತ್ಪಾದಕರ ದಾಳಿಯಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಅವರು ಗುಂಡೇಟಿಗೆ ಬಲಿಯಾದ ವಿಷಯ ತೀವ್ರ ವಿಷಾದನೀಯ ಹಾಗೂ ದುಃಖಕರ ಎಂದು ಸಂಸದ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದರು. ವಿಷಯ ತಿಳಿದ ಮರುಕ್ಷಣ ಮೃತ ಮಂಜುನಾಥ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬ ವರ್ಗದವರಿಗೆ…
*ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ ಶಿವಮೊಗ್ಗದ ಪ್ರವಾಸಿಗ ಉದ್ಯಮಿ ಸಾವು* ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್
*ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ ಶಿವಮೊಗ್ಗದ ಪ್ರವಾಸಿಗ ಉದ್ಯಮಿ ಸಾವು* ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ಜಮ್ಮು ಕಾಶ್ಮೀರದ ಪಹಲ್ಗಾಮ್ನ (Pahalgam Terror Attack) ಬೈಸರನ್ ಕಣಿವೆಯ ಮೇಲಿನ ಹುಲ್ಲುಗಾವಲುಗಳಲ್ಲಿ ಇಂದು ಗುಂಡಿನ ದಾಳಿ ನಡೆದಿದೆ. ಈ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಲು ಸಾಧ್ಯ. ಉಗ್ರರು ಬಚ್ಚಿಟ್ಟುಕೊಂಡು ಗುಂಡು ಹಾರಿಸಿದ್ದಾರೆ. ಕಾಡುಗಳು, ಸ್ಫಟಿಕದಂತಹ ಸ್ಪಷ್ಟ ಸರೋವರಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾದ ಪಹಲ್ಗಾಮ್ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಪ್ರವಾಸಿ ತಾಣದಲ್ಲಿಯೇ…
ಎನ್. ರವಿಕುಮಾರ್ ಟೆಲೆಕ್ಸ್ ಗೆ ಕಾಸರಗೋಡು ಪತ್ರಕರ್ತರ ಸಂಘದ “ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ “
ಎನ್. ರವಿಕುಮಾರ್ ಟೆಲೆಕ್ಸ್ ಗೆ ಕಾಸರಗೋಡು ಪತ್ರಕರ್ತರ ಸಂಘದ “ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ “ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಪ್ರಸಕ್ತ ಸಾಲಿನ ರಾಜ್ಯಮಟ್ಟದ “ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ ” ಗೆ ಶಿವಮೊಗ್ಗದ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಸಂಪಾದಕರಾದ ಎನ್. ರವಿಕುಮಾರ್ ( ಟೆಲೆಕ್ಸ್ )ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ಪತ್ರಿಕೋದ್ಯಮದಲ್ಲಿ ಎನ್ .ರವಿಕುಮಾರ್ ಅವರ ವೃತ್ತಿಪರತೆ, ಸಾಮಾಜಿಕ…
ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್; ಫಸ್ಟ್ ಫೋಟೋ!*
*ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್; ಫಸ್ಟ್ ಫೋಟೋ!* ಏಪ್ರಿಲ್ 21ರಂದು ನಿಧನರಾದ ಪೋಪ್ ಫ್ರಾನ್ಸಿಸ್ (Pope Francis) ಅವರ ಮೊದಲ ಫೋಟೋಗಳನ್ನು ವ್ಯಾಟಿಕನ್ ಬಿಡುಗಡೆ ಮಾಡಿದೆ. ಈ ಫೋಟೋಗಳಲ್ಲಿ ಅವರು ಮರದ ಶವಪೆಟ್ಟಿಗೆಯಲ್ಲಿ ಕೆಂಪು ವಸ್ತ್ರದೊಂದಿಗೆ, ಕೈಯಲ್ಲಿ ಜಪಮಾಲೆ ಹಿಡಿದ ಭಂಗಿಯಲ್ಲಿ ಮಲಗಿರುವುದನ್ನು ನೋಡಬಹುದು. ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಪೋಪ್ ಫ್ರಾನ್ಸಿಸ್ ಅವರ ಶವ ಪೆಟ್ಟಿಗೆಯ ಎದುರು ಪ್ರಾರ್ಥಿಸುತ್ತಿರುವುದನ್ನು ನೋಡಬಹುದು. ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ವ್ಯಾಟಿಕನ್ ತಿಳಿಸಿದೆ….