ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…

ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…

Read More

ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?*

*ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?* *Shi.ju.pasha* Editor/Publisher *ಶಿ.ಜು.ಪಾಶ* ಸಂಪಾದಕರು/ಪ್ರಕಾಶಕರು *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ* *ಬೆಂಕಿ ಬಿರುಗಾಳಿ ದಿನಪತ್ರಿಕೆ* *malenaduexpress.com* —————————————- *Life time membership; 10,000₹* —————————————– ಸುದ್ದಿ/ಜಾಹಿರಾತಿಗೆ ಸಂಪರ್ಕಿಸಿ Phone pe/Google pay 8️⃣0️⃣5️⃣0️⃣1️⃣1️⃣2️⃣0️⃣6️⃣7️⃣ 9️⃣8️⃣4️⃣4️⃣1️⃣3️⃣8️⃣5️⃣8️⃣8️⃣

Read More

ರಿಪ್ಪನ್ ಸ್ವಾಮಿ” ಕನ್ನಡ ಚಿತ್ರರಂಗಕ್ಕೆ ಹೊಸ ಉಸಿರು ತುಂಬಿದ ನವೀನ ಪ್ರಯೋಗ*

*”ರಿಪ್ಪನ್ ಸ್ವಾಮಿ” ಕನ್ನಡ ಚಿತ್ರರಂಗಕ್ಕೆ ಹೊಸ ಉಸಿರು ತುಂಬಿದ ನವೀನ ಪ್ರಯೋಗ* ಕನ್ನಡ ಚಿತ್ರರಂಗಕ್ಕೆ ಹೊಸತನದ ಶಾಖೆ ನೀಡುವ ಪ್ರಯತ್ನವಾಗಿ ರಾಜ್ಯಾದ್ಯಂತ ಬಿಡುಗಡೆಯಾದ “ರಿಪ್ಪನ್ ಸ್ವಾಮಿ” ಚಿತ್ರವು ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಥೆಯ ನಿರೂಪಣೆ, ಬಲಿಷ್ಠ ಸಂಭಾಷಣೆಗಳು ಹಾಗೂ ಮನಸ್ಸನ್ನು ಕಟ್ಟಿ ಹಾಕುವಂತಹ ಅಭಿನಯ *all combine to create an engaging cinematic experience.* *ಕಥೆ ಮತ್ತು ನಿರ್ದೇಶನ* ನಿತ್ಯ ಜೀವನದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅತಿಸೂಕ್ಷ್ಮ ಘಟನೆಗಳನ್ನು ಹಿಡಿದು, ಅದನ್ನು ರೋಮಾಂಚಕ ಸಸ್ಪೆನ್ಸ್…

Read More

ದ್ರೌಪದಮ್ಮ ಯುವಕರ ಸಂಘದ ಗಣಪತಿ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು* *ಭಾವೈಕ್ಯತೆಯ ಕ್ಷಣಗಳಲ್ಲಿ…*

*ದ್ರೌಪದಮ್ಮ ಯುವಕರ ಸಂಘದ ಗಣಪತಿ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು* *ಭಾವೈಕ್ಯತೆಯ ಕ್ಷಣಗಳಲ್ಲಿ…* ಶುಕ್ರವಾರದಂದು ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯ ಗೋಪಾಳದ ದ್ರೌಪದಮ್ಮ ಕನ್ನಡ ಯುವಕರ ಸಂಘದ ಗಣಪತಿಯ ಮೆರವಣಿಗೆಯಲ್ಲಿ ಜೆಪಿ ನಗರದ ಆಜಂ ಮಸೀದಿ ಕಮಿಟಿಯ ಸ್ಯೆಫುಲ್ಲಾ ಹಾಗು ದರ್ಗಾ ಕಮಿಟಿಯ ಸತ್ತಾರ್ ಸಾಬ್ ಸೇರಿದಂತೆ ಇತರೆ ಮುಸ್ಲಿಂ ಮುಖಂಡರು ಗಣಪತಿಗೆ ಹೂವಿನ ಹಾರಹಾಕಿ ಭಾವ್ಯೆಕ್ಯತೆ ಮೆರೆದರು. ಈ ಸಮಯದಲ್ಲಿ ಗಣಪತಿ ಪ್ರತಿಷ್ಠಾನದ ಅಧ್ಯಕ್ಷರಾದ ರಾಮು, ಮುಖಂಡರಾದ ವೆಂಕಟೇಶ್ . ವಸಂತ್, ಭಾಸ್ಕರ್ ಮತ್ತು ತುಂಗಾನಗರದ ಪೋಲಿಸ್…

Read More

ಶಿವಮೊಗ್ಗ ಮಹಾ‌ನಗರ ಪಾಲಿಕೆಯ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಲೋಕಾಯುಕ್ತ ಬಲೆಗೆ 10 ಸಾವಿರ ರೂ.,ಗಳ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಏನಿದು ಪ್ರಕರಣ?

ಶಿವಮೊಗ್ಗ ಮಹಾ‌ನಗರ ಪಾಲಿಕೆಯ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಲೋಕಾಯುಕ್ತ ಬಲೆಗೆ 10 ಸಾವಿರ ರೂ.,ಗಳ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಏನಿದು ಪ್ರಕರಣ? ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮನೆಯ ಖಾತೆ ಮಾಡಿಕೊಡಲು 10 ಸಾವಿರ ರೂ.,ಗಳ ಲಂಚ ಪಡೆಯುತ್ತಿದ್ದ ಆಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ ಶಶಿಧರ್ ನನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದು, ಜೈಲು ಕಂಬಿಗಳ ಹಿಂದೆ ಕಳಿಸಿದ್ದಾರೆ. ಪಿದ್ಯಾದುದಾರರಾದ ಮೊಹಮದ್ ಆಸೀಫ್ ಉಲ್ಲಾ ತಂದೆ ಅಬ್ದುಲ್ ಮಜೀದ್ ಟೈಲ್ಸ್…

Read More

ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ- ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ತಹಶೀಲ್ದಾರ್ ವಿ.ಎಸ್.ರಾಜೀವ್ ಆದೇಶ

ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ- ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ತಹಶೀಲ್ದಾರ್ ವಿ.ಎಸ್.ರಾಜೀವ್ ಆದೇಶ ಶಿವಮೊಗ್ಗ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಶಿವಮೊಗ್ಗ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು .ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಕಾಲೇಜು ಗಳಿಗೆ ದಿನಾಂಕ 29-8-2025ರ ಶುಕ್ರವಾರದಂದು ರಜೆ ಘೋಷಿಸಿ ತಹಶೀಲ್ದಾರ್ ವಿ.ಎಸ್.ರಾಜೀವ್ ಆದೇಶಿಸಿದ್ದಾರೆ. ಈ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನದಲ್ಲಿ ಸರಿ ಹೊಂದಿಸಿಕೊಳ್ಳಲು ಸಂಬಂಧಿಸಿದ ಶಾಲಾ ಮುಖ್ಯಸ್ಥರು ಗಳಿಗೆ ತಿಳಿಸಿದ್ದಾರೆ.

Read More

Ambedkar’s Perspective in News Media” Seminar in Chitradurga*ಚಿತ್ರದುರ್ಗದಲ್ಲಿ “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ” ವಿಚಾರಸಂಕಿರಣ*

*“Ambedkar’s Perspective in News Media” Seminar in Chitradurga* Bengaluru, Karnataka Media Academy in collaboration with the Department of Information and Public Relations, Karnataka S.C./ S.T. Newspaper Editors Association and Chitradurga District Working Journalists Association has organized a one-day seminar on the topic “Ambedkar’s Perspective in News Media” on August 30 at the Dr. B.R. Ambedkar…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ತಯಾರಿರು; ಬೆಳೆಯುತ್ತಿದ್ದೀಯವೆಂದರೆ ಬೀಳಿಸುವವರೂ ಇರುವರಿಲ್ಲಿ! 2. ಜವಾಬ್ದಾರಿಯ ಮುಂದೆ ಕನಸುಗಳು ಸತ್ತು ಬಿದ್ದಿವೆ ಇಲ್ಲಿ 3. ಕತ್ತಲಿದೆ ನೀ ಬೆಳಕಾಗದ ಕಾರಣಕ್ಕಾಗಿ ಕೆಟ್ಟದ್ದಿದೆ ನೀ ಒಳ್ಳೆಯವನಲ್ಲದ ಕಾರಣಕ್ಕಾಗಿ… – *ಶಿ.ಜು.ಪಾಶ* 8050112067 (28/8/2025)

Read More