Political dairy- ಹೇಗೆ ಗೆಲ್ತಾರೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್? ಸೋಲ್ತಾರಾ ಬಿ.ವೈ.ರಾಘವೇಂದ್ರ?

ಹೇಗೆ ಗೆಲ್ತಾರೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್? ಸೋಲ್ತಾರಾ ಬಿ.ವೈ.ರಾಘವೇಂದ್ರ? ಕಾಂಗ್ರೆಸ್ ಪಕ್ಷ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಹೆಸರನ್ನು ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆಯೇ ಕೆಲ ಟ್ರೋಲಿಗರು ತುಪ್ಪ,ಬೆಣ್ಣೆ ಸವಿದಂತೆ ಸಂಭ್ರಮಿಸಿ *ರಾಘಣ್ಣನಿಗೆ ಮೂರು ಲಕ್ಷ ಲೀಡ್, ಐದು ಲಕ್ಷದ ಅಂತರದಲ್ಲಿ ಗೆಲ್ತಾರೆ…* ಎಂದೆಲ್ಲ ಟೋಲ್ ಮಾಡಿದರು. ಅಂಥದ್ದೊಂದು ಭ್ರಮೆ ಅವರದು. ಶಿವಮೊಗ್ಗದಲ್ಲಿ ಮೋದಿ ಹವಾ ಇದ್ದಿದ್ದರೆ ಶಿವಮೊಗ್ಗದ ವಿಧಾನಸಭಾ ಚುನಾವಣೆಯಲ್ಲಿಯೇ ಅದು ಸಾಬೀತಾಗಬೇಕಿತ್ತು. ಹಾಗಾಗದೇ, ಕಾಂಗ್ರೆಸ್ ಕಮಲವನ್ನು ಕೆಸರಿಗೇ ನೂಕಿ ಗೆಲುವಿನ…

Read More

ಸಂಗೀತ ರವಿರಾಜ್ ಅಂಕಣ; ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ

         ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ ಜಗಕ್ಕೆಲ್ಲಾ  ಚಾಕೋಲೇಟ್  ಹಂಚುವ  ಕೊಕ್ಕೋ ಬೆಳೆಗಾರರು  ನಾವು ಎಂಬುದಾಗಿ  ಹೆಮ್ಮೆಯಿಂದ ಹೇಳುವಂತಹ  ಭಾವ ನಮ್ಮಲ್ಲಿ   ಜೀವನಪೂರ್ತಿ ಇರುವಂತಹ  ಖುಷಿ.  ಅಂತಹ  ಕೊಕ್ಕೋ ಬೆಳೆಗೆ ಈಗ ಏಕ್ ದಂ ಸುಖದ ಬೆಲೆ   ಬಂದಿದ್ದರಿಂದ  ನಮ್ಮ ಶ್ರಮ ಇನ್ನು  ಸಾರ್ಥಕಗೊಂಡಿದೆ. ಈಗೆಲ್ಲು  ಹೋದರು            ‘ಕೊಕ್ಕೋಕ್ಕೆ ನೂರ ಐವತ್ತು  ದಾಟಿಟು ಗಡ ಗೊತ್ತುಟ ‘ ಎಂಬುದೇ ಎಲ್ಲರ ಬಾಯಲ್ಲಿ ಬರುವ ಮಾತಾಗಿದೆ. ಕೃಷಿಕರಾದ  ನಮಗೆ  ಇದನ್ನು ಕೇಳುವಾಗ ಒಮ್ಮೆ  ಕಿವಿ ನೆಟ್ಟಗಾಗುವುದು…

Read More

ಯಾರು ಈ ಸಾಸ್ವೆಹಳ್ಳಿ ರಂಗರಾಜ್? ಏನು ಕವಿತೆ ಇದು?

ಮೀನು ದುಂಬಿ “”””””””””””””””””””””” ಗೆಳತಿ ನೀನು ಮೀನು, ಸಂಚಾರಿ ನಿಯಮ ಇಲ್ಲದೆ ನೀರಲಿ ಬಳುಕುವ ಸ್ವೇಚ್ಛಾಚಾರಿ, ಕೈಗೆಟಕದೆ ನುಸುಳುವ ಚಾಲಾಕಿ !! ಸಖೀ ನಾನು ಜೇನು ಹೂವಿಂದ ಮಕರಂದ ಹೀರಿಯೂ ಪರಹಿತಕೆ ಉಳಿಸಿ, ಬರಿಗೈಲಿ ತೆರಳುವ ಶ್ರಮದುಂಬಿ # ಸಾರಂಗರಾಜ್ *ಕಿರು ಪರಿಚಯ* # ಮೂಲತಃ ಸಾಸ್ವೆಹಳ್ಳಿ ಹುಟ್ಟಿ, ಬೆಳೆದದ್ದು ಶಿವಮೊಗ್ಗ ಹಾಲಿ ವಾಸ ಶಿವಮೊಗ್ಗ # ವೃತ್ತಿ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಗೋಜಿಗೆ ಹೋಗದ ಶಿಕ್ಷಕರನ್ನು ಗುರುತಿಸಿ ನೀಡಲಾದ “ನಮ್ ಮೇಷ್ಟ್ರು ನಮ್ ಹೆಮ್ಮೆ” ಪ್ರಶಸ್ತಿಗೆ‌…

Read More

ಸಾಸ್ವೆಹಳ್ಳಿ ರಂಗರಾಜ್ ಯಾರು? ಅವರ ಇವತ್ತಿನ ಕವಿತೆ ಏನು ಹೇಳುತ್ತಿದೆ?

ಮೀನು ದುಂಬಿ “”””””””””””””””””””””” ಗೆಳತಿ ನೀನು ಮೀನು, ಸಂಚಾರಿ ನಿಯಮ ಇಲ್ಲದೆ ನೀರಲಿ ಬಳುಕುವ ಸ್ವೇಚ್ಛಾಚಾರಿ, ಕೈಗೆಟಕದೆ ನುಸುಳುವ ಚಾಲಾಕಿ !! ಸಖೀ ನಾನು ಜೇನು ಹೂವಿಂದ ಮಕರಂದ ಹೀರಿಯೂ ಪರಹಿತಕೆ ಉಳಿಸಿ, ಬರಿಗೈಲಿ ತೆರಳುವ ಶ್ರಮದುಂಬಿ # *ಸಾರಂಗರಾಜ್*

Read More

ಇವತ್ತಿನ ಕವಿಸಾಲು

Gm ಶುಭೋದಯ💐 *ಮಹಿಳಾ ದಿನಾಚರಣೆ ಮತ್ತು ಅರ್ಧ ನಾರೀಶ್ವರನ ಶಿವರಾತ್ರಿಯ ಶುಭಾಶಯಗಳು* *ಕವಿಸಾಲು* ನಾರಿ ಅರ್ಥ ವಾಗಿದ್ದರೆ ಅರ್ಧ ನಾರೀ ಶ್ವರ ನಾಗುತ್ತಿದ್ದನೇ ಶಿವ?… – *ಶಿ.ಜು.ಪಾಶ* 8050112067 (8/3/24)

Read More

ಸಾಸ್ವೆಹಳ್ಳಿ ರಂಗರಾಜ್ ರವರ ಹೊಸ ಕವಿತೆ- ದ್ವಿಮುಖ ನಡೆ!

ದ್ವಿಮುಖ ನಡೆ ************ ಜೀವ‌ಸಖೀ ನಿನ್ನ ನಡೆಯ ಒಳತೋಟಿ ತಿಳಿಯುತ್ತಿಲ್ಲ, ಒಮ್ಮೊಮ್ಮೆ ನನ್ನ ಬಳಸಿ ನಾನೇ ನೀನು ಎನ್ನುತ್ತೀಯ.. ಮಗದೊಮ್ಮೆ ಏಕಾಂತದ ಮೊರೆ‌ಹೋಗಿ ವಿಮುಖಳಾಗುತ್ತೀ.. ಒಮ್ಮೊಮ್ಮೆ ಚಡಪಡಿಸಿ ಬಡಬಡಿಸಿ ತಾನೇ ಸುಖಿಸುತ್ತೀ.. ಮಗದೊಮ್ಮೆ ಸ್ನೇಹ ಪ್ರೀತಿ ಹಗಲಲಿ ತೋರುವ ಅನುರಾಧಾ ನಕ್ಷತ್ರ ಎನ್ನುತ್ತೀ..! **  

Read More

ಇವತ್ತಿನ ಕವಿಸಾಲು…

Gm ಶುಭೋದಯ💐 *ಕವಿಸಾಲು* ಕಣ್ರೆಪ್ಪೆಯಲ್ಲಿ ಕಣ್ಣೀರು ಹೃದಯದಲ್ಲಿ ನೋವು ಈಗಷ್ಟೇ ಮಲಗಿದೆ; ನಗುವವರೇ ಮೆಲ್ಲಗೆ ನಗಿ… ನಿಗಿನಿಗಿ ಕೆಂಡದ ಮೇಲಿನ ಬೂದಿ ಹಾರೀತು! – *ಶಿ.ಜು.ಪಾಶ* 8050112067 (6/3/24)

Read More