ಕೆ.ಎಸ್.ಈಶ್ವರಪ್ಪ ಬಂಡಾಯ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಕೆ.ಎಸ್.ಈಶ್ವರಪ್ಪ

ಕೆ.ಎಸ್.ಈಶ್ವರಪ್ಪ ಬಂಡಾಯ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಕೆ.ಎಸ್.ಈಶ್ವರಪ್ಪ

✍️ ಕಾಂಗ್ರೆಸ್ ಪಕ್ಷದಲ್ಲಿ‌ ಕುಟುಂಬದ ರಾಜಕಾರಣ ವಿರೋಧಿಸಿ ಬಂದವನು ನಾನು ಎಂದ ಕೆ.ಎಸ್.ಈಶ್ವರಪ್ಪ*

*ನನ್ನ ಮಗನ ಮೇಲೆ ಪ್ರಮಾಣ ಮಾಡಿ ಹೇಳುವೆ…ಯಡಿಯೂರಪ್ಪ ಟಿಕೆಟ್ ಕೊಡಿಸುವೆ ಎಂದು ಹೇಳಿದ್ದು ನಿಜ ಎಂದ ಈಶ್ವರಪ್ಪ*

*ನನ್ನ ಮಗನಿಗೆ ನೀಡದ ಟಿಕೆಟ್ ನೀಡದ ಯಡಿಯೂರಪ್ಪ ಶೋಭಕರಂದ್ಲಾಜೆ ಗೆ ಟಿಕೆಟ್ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ ಈಶ್ವರಪ್ಪ*

*ಪಕ್ಷ ರಾಜಕಾರಣದ ವಿರುದ್ದ ಹೋರಾಟ ನಡೆಸಿದ ನಾನು ಇದೀಗ ಪಕ್ಷದ ನಿಷ್ಟಾವಂತರಿಗೆ ಅಪ್ಪ ಮಕ್ಕಳ ಪಕ್ಷ ದಲ್ಲಿ ಏನಾಗುತ್ತಿದೆ ಎಂದು ಪ್ರಶ್ಣಿಸಿದ ಈಶ್ವರಪ್ಪ*

*ನಿಮ್ಮ ಮಗ ಎಂಪಿ..ಇನ್ನೂಬ್ಬ ಎಂ.ಎಲ್.ಎ.ಮತ್ತು ರಾಜ್ಯಾಧ್ಯಕ್ಷ…ನನ್ನ ಮಗ ಏನಾಗಿದಾನೆ ಎಂದು ನೋವಿನಿಂದ ನುಡಿದ ಈಶ್ವರಪ್ಪ*..

*ಪ್ರಧಾನಿ ನರೇಂದ್ರ ಮೋದಿ ಯವರ ಬೆಂಬಲಕ್ಕೆ ನಾನಿದ್ದೇನೆ.ಆದರೆ ನನ್ನ ಬೆಂಬಲ ಕುಟುಂಬದ ರಾಜಕಾರಣಕ್ಕಿಲ್ಲ*

*ಕಾಂಗ್ರೆಸ್ ನ ರಾಜಕೀಯ ವಂಶಪಾರಂಪರ್ಯ ವಿರೋದಿಸುವುದು ನನ್ನ ನಿಲುವು*

*ನಾನು ಪಕ್ಷ ಬಿಟ್ಟು ಹೋಗಲ್ಲ..ಪಕ್ಷ ನನ್ನ ತಾಯಿ ಎಂದಿದ್ದೆ…ಆದರೆ ನನ್ನ ತಾಯಿ ನನಗೆ ಸಾಯಿಸುತ್ತಿರುವಾಗ ಸುಮ್ಮನಿರಬೇಕಾ ಎಂದ ಈಶ್ವರಪ್ಪ*

*ಲೋಕಸಭಾ ಚುನಾವಣೆಯಲ್ಲಿ  ಬಿ.ಜೆ.ಪಿ ಎಷ್ಚು ಜನ ಗೆಲ್ಲುತ್ತಾರೆ ನೋಡುವೆ ಯಡಿಯೂರಪ್ಪ ನವರೆ.ಇದು ನನ್ನ ಮಾತಲ್ಲ ನೊಂದ ಕಾರ್ಯಕರ್ತರು ಅಭಿಮಾನಿಗಳ ನೋವು*

*ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾನೇ ನಿಲ್ಲವೆ ಎಂದು ಷೋಷಿಸಿದ ಕೆ.ಎಸ್.ಈಶ್ವರಪ್ಪ*