ಇಂದಿನಿಂದ ನ.26 ರ ವರೆಗೆ ಮಂಡಲ ಧ್ಯಾನ

ಇಂದಿನಿಂದ ನ.26 ರ ವರೆಗೆ ಮಂಡಲ ಧ್ಯಾನ

ಬ್ರಹ್ಮರ್ಷಿ ಪಿತಾಮಹ ಸುಭಾಷ್ ಪತ್ರೀಜಿ ಸಾನಿಧ್ಯದಲ್ಲಿ ಅಕ್ಟೋಬರ್ 17 ರ ಇಂದು ಸಂಜೆ 4 ರಿಂದ ನವೆಂಬರ್ 26ರ ವರೆಗೆ ಮಂಡಲ ಧ್ಯಾನ- ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮವು ಬಸವೇಶ್ವರ ನಗರದ ಸೂರಜ್ ಪೆಟ್ರೋಲ್ ಬಂಕ್
ಎರಡನೇ ಕ್ರಾಸ್ ನಲ್ಲಿರುವ ವೀರಭದ್ರೇಶ್ವರ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.