ಇದೀಗ ಬಂದ ಸುದ್ದಿಕವಿಸಾಲು Editor MalenaduExpressNovember 15, 202401 mins Gm ಶುಭೋದಯ💐 *ಕವಿಸಾಲು* ಉರಿಯುವವರ ಕೃಪೆಯಿಂದಲೇ ಈ ಬದುಕು ಹಸನಾಗಿದೆ; ಹೊಗಳುವವರು ಇರಿದ ಚೂರಿಗೆ ಜೀವ ಹೋಗಿದ್ದೂ ಗೊತ್ತಾಗುವುದಿಲ್ಲ! 2. ನನ್ನ ದುಃಖಗಳೂ ಮತ್ತೊಬ್ಬರಿಗೆ ಖುಷಿ ಕೊಡುತ್ತವೆ; ನಾನು ಅತ್ತರೆ ನಗುವ ನೂರು ಜನರಿರುವರು ಇಲ್ಲಿ! – *ಶಿ.ಜು.ಪಾಶ* 8050112067 (15/11/24) Post navigation Previous: ಚಾಚಾ ನೆಹರೂ ಜಯಂತಿ;ಭಾರತದ ಭವಿಷ್ಯ ಬದಲು ಮಾಡಿದ ನೆಹರು- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ Next: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಜಯನಗರ ಸಿಪಿಐ ಸಿದ್ದೇಗೌಡ*
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು Editor MalenaduExpressFebruary 13, 2025 0
ಯಾರಿಗೆ ಎಷ್ಟು ಸಾಲ ಕೊಡಬೇಕು?*ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ* Editor MalenaduExpressFebruary 12, 2025 0