ಇದೀಗ ಬಂದ ಸುದ್ದಿಕವಿಸಾಲು Editor MalenaduExpressNovember 23, 202401 mins Gm ಶುಭೋದಯ💐 *ಕವಿಸಾಲು* 1. ಉಸಿರು ನಿಂತಾಗಲಷ್ಟೇ ಸಾಯುವರೆಂದು ಯಾರು ಹೇಳಿದರು ಹೃದಯವೇ? ನಂಬಿಕೆಗೇಟು ಬಿದ್ದಾಗಲೂ ಜೀವ ಎಂಬುದು ಶವವಾಗುವುದು… 2. ನೀನಿಲ್ಲ ಎಂದು ಯಾರು ಹೇಳಿದರು? ಯಾರೂ ಇಲ್ಲದಿದ್ದಾಗ ನೀನೇ ಕಾಣುವುದು! – *ಶಿ.ಜು.ಪಾಶ* 8050112067 (23/11/24) Post navigation Previous: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;’ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಕೊಡಿ ವಾರದೊಳಗೆ ಕೊಡದಿದ್ದರೆ ಉಗ್ರ ಹೋರಾಟ’Next: ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್ ದಿವಾನ್ ಬಾಬಾ ದರ್ಗಾದಲ್ಲಿ ನಾಳೆಯಿಂದ ಮೂರು ದಿನಗಳ ಉರುಸ್
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು Editor MalenaduExpressFebruary 13, 2025 0
ಯಾರಿಗೆ ಎಷ್ಟು ಸಾಲ ಕೊಡಬೇಕು?*ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ* Editor MalenaduExpressFebruary 12, 2025 0