ಅಂಕಣಕವಿಸಾಲು Editor MalenaduExpressMay 31, 202501 mins Gm ಶುಭೋದಯ💐💐 *ಕವಿಸಾಲು* ೧. ನಾನೆಂಬುದು ಪುಸ್ತಕ ನೀನೆಂಬುದು ನವಿಲುಗರಿ… ೨. ಸಮುದ್ರ ಒಣಗಿಸಲು ಹೊರಟಿದ್ದಾರೆ ಕೆಲವರು… ಮುಗುಳ್ನಕ್ಕು ಕಳಿಸಿ ಕೊಡಿ! ೩. ರೆಕ್ಕೆಗಳಿಂದಷ್ಟೇ ಹಾರಿ ಆಕಾಶ ಮುಟ್ಟಲಾಗುವುದಿಲ್ಲ… ಮನಸೂ ಮುಷ್ಠಿಕಟ್ಟಿ ನಿಲ್ಲಬೇಕು ಹೃದಯವೇ… – *ಶಿ.ಜು.ಪಾಶ* 8050112067 (31/5/25) Post navigation Previous: ಜೂ. 1 ರ ಭಾನುವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ* *ಅವತ್ತಿನ ದಿನ ಏನೆಲ್ಲ ವಿಶೇಷವಿರುತ್ತೆ? ಪ್ರಣಯರಾಜ ಶ್ರೀನಾಥ್ ಜೊತೆ ಮತ್ಯಾರು ಬರಲಿದ್ದಾರೆ? ನೀವೇಕೆ ಈ ವಿಶೇಷ ಕಾರ್ಯಕ್ರಮಕ್ಕೆ ಬರಲೇಬೇಕು?…* *ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ಇಲ್ಲಿ ವಿವರಿಸಿದ್ದಾರೆ…*Next: ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ