ಕವಿಸಾಲು
ಶಿವಮೊಗ್ಗದ ಜಯಪ್ರಕಾಶ್ ನಾರಾಯಣ್ (ಜೆಪಿಎನ್ ) ಶಾಲೆಯ ನಮ್ಮ ಹೆಡ್ ಮಾಸ್ಟರ್ ಆಗಿದ್ದ ಜಿ.ಎನ್.ವೆಂಕಟಗಿರಿರಾವ್ ನಿಧನರಾದರು. ಜಿಎನ್ ವಿ ಎಂದರೆ ಶಿಸ್ತು- ಅವರಿಗೆ ನಮನಗಳನ್ನು ಸಲ್ಲಿಸುತ್ತಾ…ಈ ಕವಿಸಾಲು ಅವರ ಪಾದಾರವಿಂದಗಳಲ್ಲಿ ಈ ಮೂಲಕ ಚೆಲ್ಲುತ್ತಿದ್ದೇನೆ…
Gm ಶುಭೋದಯ💐💐
*ಕವಿಸಾಲು*
ವಯಸ್ಸು,ಸಮಯ,ಜಾಗ
ನೋಡದೇ
ಆವರಿಸಿಕೊಳ್ಳುವುದಕ್ಕೆ
ಪ್ರೇಮ ಮತ್ತು ಸಾವು
ಎನ್ನುತ್ತೇವೆ
ಹೃದಯವೇ…