Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJuly 23, 202501 mins Gm ಶುಭೋದಯ💐💐 *ಕವಿಸಾಲು* 1. ಒಮ್ಮೆ ಕಲ್ಲು ಒಮ್ಮೆ ಕನ್ನಡಿಯು ಈ ಬದುಕು… 2. ಹೀಗೂ ಯೋಚಿಸಬಹುದು; ಬುದ್ಧ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗುವ ಬದಲು ಅವನ ಹೆಂಡತಿಯೇ ಗಂಡ ಮಕ್ಕಳನ್ನು ಬಿಟ್ಟು ಹೋಗಿದ್ದರೆ… ಬುದ್ಧನ ಬದಲು ಜಗತ್ತಿಗೆ ಬುದ್ದಿ ಸಿಗುತ್ತಿತ್ತಾ? – *ಶಿ.ಜು.ಪಾಶ* 8050112067 (23/7/2025) Post navigation Previous: ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ?*Next: ಮಕ್ಕಳಲ್ಲಿ ಪೋಕ್ಸೋ ಮತ್ತು ಬಾಲ್ಯ ವಿವಾಹ ಕಾಯ್ದೆ ಅರಿವು ಅತ್ಯಗತ್ಯ : ನ್ಯಾ.ಸಂತೋಷ್ ಎಂ ಎಸ್*
ಆಮ್ ಆದ್ಮಿ ಪಕ್ಷದ ಮುಖಂಡ ನಜೀರ್ ಅಹಮದ್ ನೇತೃತ್ವದಲ್ಲಿ ಹತ್ತು ಜನ ನಿವೃತ್ತ ಶಿಕ್ಷಕರಿಗೆ ಸನ್ಮಾನ* *ಶಿಕ್ಷಕರ ದಿನಾಚರಣೆ- ಈದ್ ಮಿಲಾದ್ ಜಂಟಿ ಸಂಭ್ರಮಕ್ಕೆ ಕಾರಣಕರ್ತರಾದ ನಜೀರ್ ಅಹಮದ್ ನೇತೃತ್ವದ ಗೆಳೆಯರ ಬಳಗ* ಶಿ.ಜು.ಪಾಶ/Shi.ju.pasha MalenaduExpressSeptember 6, 2025 0
ಶಿವಮೊಗ್ಗ ಜಿಲ್ಲಾ ಕ.ರಾ.ಸ.ನಿವೃತ್ತ ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಚಂದ್ರಪ್ಪ* ಶಿ.ಜು.ಪಾಶ/Shi.ju.pasha MalenaduExpressSeptember 6, 2025 0