ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;* *ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು*

*ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;* *ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು* ಶಿವಮೊಗ್ಗ: ರಾಜ್ಯ ಸರ್ಕಾರದ ಪರವಾಗಿ ರಾಜ್ಯ ಮತ್ತು ಶಿವಮೊಗ್ಗ ಜಿಲ್ಲಾ ಹಜ್ ಸಮಿತಿ ವತಿಯಿಂದ ಮಂಗಳವಾರದಂದು ಶಿವಮೊಗ್ಗದ ಮದಾರಿ ಪಾಳ್ಯದ ಹೆವೆನ್ ಪ್ಯಾಲೆಸ್‌ನಲ್ಲಿ ಶಿವಮೊಗ್ಗ, ಹಾಸನ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಜ್ ಯಾತ್ರಿಗಳಿಗೆ ಒಂದು ದಿನದ ತರಬೇತಿ ವಿಧಾನ ಪರಿಷತ್ ಸದಸ್ಯೆ ಹಾಗೂ ಜಿಲ್ಲಾ ಹಜ್ ಸಮಿತಿ ಅಧ್ಯಕ್ಷೆ ಶ್ರೀಮತಿ ಬಲ್ಕೀಶ್ ಬಾನುರವರ…

Read More

ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?*

*ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?* ಸಾಮಾನ್ಯವಾಗಿ ಮಸೀದಿಗಳಲ್ಲಿ ಐದು ಬಾರಿ ಅಜಾನ್ ಮಾಡಲಾಗುತ್ತದೆ. ಈ ಅಜಾನ್‌ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದವೂ ಸುತ್ತಿಕೊಂಡಿದೆ. ಅಜಾನ್ ಮೊಳಗಿಸುವ ಧ್ವನಿಯ ತೀವ್ರತೆ ಎಷ್ಟಿರಬೇಕು ಎಂಬುದರ ಬಗ್ಗೆಯೂ ಕೆಲವು ನಿಯಮಗಳಿವೆ. ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದಾರೆ. ಈ ಒಂದು ತಪ್ಪಿನಿಂದ…

Read More

ಆರ್.ಟಿ.ವಿಠಲಮೂರ್ತಿ- ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ- ವಿಜಯೇಂದ್ರ ಲೆಕ್ಕಾಚಾರ ಏನು?- ಅಮಿತ್ ಷಾ ಆಟಕ್ಕೇನು ಕಾರಣ?- ಬದಲಾದ ಐರನ್ ಮ್ಯಾನ್ ಪ್ಲಾನು- ಇವರಿಗೆ ಜೆಡಿಎಸ್ ಏಕೆ ಬೇಕು?

ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ ಮೊನ್ನೆ ಕರ್ನಾಟಕ ಬಿಜೆಪಿಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ ರಾಜ್ಯ ಬಿಜೆಪಿಯ ನಾಯಕರೊಬ್ಬರು ಕಂಪ್ಲೇಂಟುಗಳ ಸುರಿಮಳೆ ಸುರಿಸಿದ್ದಾರೆ.ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಡುತ್ತಿರುವ ಹೆಜ್ಜೆ ನಮಗೆ ಮುಳುವಾಗಲಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಜನಾಕ್ರೋಶ ಯಾತ್ರೆ ಒಂದು ಮಟ್ಟದ ಹವಾ ಎಬ್ಬಿಸಿರುವುದು ನಿಜ. ಏಕತಾನತೆಯ ಹೋರಾಟಗಳಿಂದ ಮಂಕಾಗಿದ್ದ ರಾಜ್ಯ ಬಿಜೆಪಿಗೆ ವಿಜಯೇಂದ್ರ ನೇತೃತ್ವದ ಜನಾಕ್ರೋಶ…

Read More

ಕವಿಸಾಲು

*ನಮ್ಮೆಲ್ಲರ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಶುಭಾಶಯಗಳನ್ನು ನಿಮಗೆಲ್ಲ ಒಪ್ಪಿಸುತ್ತಾ…* Gm ಶುಭೋದಯ💐💐 *ಕವಿಸಾಲು* ಹೃದಯವನ್ನು ಗೆಲ್ಲಲು ಹೃದಯವೇ ಬೇಕು… ಮೆದುಳಿನ ದ್ವೇಷ ಈಗ ಸಾಕು! – *ಶಿ.ಜು.ಪಾಶ* 8050112067 (14/4/25)

Read More

ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…* *ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ*

*ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…* *ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ* ಬಿಚ್ಚಂ..ಗೌ ಗೌ..ಅದ್ಯಾವ ಆ್ಯಂಗಲ್ ನಿಂದ ಲಂಕೇಶರ ಬಳಗದವರಂತೆ ಕಾಣುತ್ತಾರೋ ಗೊತ್ತಿಲ್ಲ. ಮಹಾ ಜಾತಿವಾದಿಯಾಗಿರುವ ಈ ಗೌ ಗೌ…ತನ್ನದೇ ಜಾತಿಯ ಡಿಮ್ಮು ಡಿಪ್ಪಿನ‌ ಕಸಾವನ್ನು ಉಳಿಸಲೆಂದೇ ಕೋಟೆ ಕಟ್ಟಿ, ಜಾತಿ ಬಾಂಧವರಿಗೂ, ಕೋಗಿಲೆ ಥರದ ರೂಪದಲ್ಲಿರೋ ಹದ್ದುಗಳಿಗೂ ಒಂದು ಮಾಡಿಕೊಂಡು ಚರಚರ ಚಡಪಡಿಸುತ್ತಿದ್ದಾರೆ! ಲಂಕೇಶರ ಹೆಸರಲ್ಲೇ ಪುರಾಣದ ಕಟ್ಟೆಗಳ ಉತ್ಖನನ ಮಾಡುತ್ತಾ, ಕಂಡ ಕಂಡ…

Read More

ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ* 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ

*ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ* 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ ಇಂದು ಶಿವಮೊಗ್ಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂ. ಶ್ರೀಕಾಂತ್ ಇವರ ಆಶ್ರಯದಲ್ಲಿ ಅದ್ಧೂರಿಯಾಗಿ ರಾಜ್ಯ ಮಟ್ಟದ 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಹಾಗೂ ಶಿವಮೊಗ್ಗ 2025ರ ಕೇಸರಿ ಪಟ್ಟ ಶಬರಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷರಾದಂತಹ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದಂತಹ…

Read More

ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ*

*ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ* 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ ಇಂದು ಶಿವಮೊಗ್ಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂ. ಶ್ರೀಕಾಂತ್ ಇವರ ಆಶ್ರಯದಲ್ಲಿ ಅದ್ಧೂರಿಯಾಗಿ ರಾಜ್ಯ ಮಟ್ಟದ 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಹಾಗೂ ಶಿವಮೊಗ್ಗ 2025ರ ಕೇಸರಿ ಪಟ್ಟ ಶಬರಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷರಾದಂತಹ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದಂತಹ…

Read More

ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ; ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ- ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್

ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ; ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ- ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹಿಂದುಳಿದ ವರ್ಗದವರು ಮುಂದುರೆಯುವುದು ಹೇಗೆ? 1931ರ ನಂತರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಈಗ ಜಾರಿಯಾಗುವ ಸಂದರ್ಭ ಬಂದಿದೆ. ಏ.17 ಕ್ಕೆ ತೀರ್ಮಾನದ ಸಂದರ್ಭ ಇದು. ಜನಗಣತಿ, ಸಮೀಕ್ಷೆ ಅತ್ಯಾವಶ್ಯಕ. 1871 ರಿಂದ ಈ ಪ್ರತೀತಿ ಜಾರಿ…

Read More

ಸರ್ಕಾರಿ ಇಮೇಲ್​​ ಬಳಕೆ;* *ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್​ಗೆ 1 ಕೋಟಿ ರೂ. ವಂಚನೆ*

*ಸರ್ಕಾರಿ ಇಮೇಲ್​​ ಬಳಕೆ;* *ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್​ಗೆ 1 ಕೋಟಿ ರೂ. ವಂಚನೆ* ನಕಲಿ ಕೊರ್ಟ್ (Court) ಆದೇಶ ನೀಡಿ ಬ್ಯಾಂಕ್​ಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು (Bengaluru) ಬಂಧಿಸಿದ್ದಾರೆ. ಸಾಗರ್ ಲಕೂರಾ, ನೀರಜ್ ಸಿಂಗ್, ಅಭಿಮನ್ಯು ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಬ್ಯಾಂಕ್​ನಲ್ಲಿ ಫ್ರೀಜ್ ಆಗಿರುವ ಖಾತೆ ರಿಲೀಸ್ ಮಾಡುವ ರೀತಿಯಲ್ಲಿ ನಕಲಿ ಕೋರ್ಟ್ ಆದೇಶ​ ತಯಾರು ಮಾಡಿದ್ದರು. ಬಳಿಕ ಬ್ಯಾಂಕ್​ಗೆ ಕಳುಹಿಸಿ ಹಣ ರಿಲೀಸ್ ಮಾಡುವಂತೆ ಹೇಳುತ್ತಿದ್ದರು. ಬ್ಯಾಂಕ್​ನ ಸಿಬ್ಬಂದಿ…

Read More

ಸೂಡಾದಿಂದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳು; *ಗಿಡ-ಮರ ಬೆಳೆಸುವುದು ಅತಿ ಅವಶ್ಯಕ : ಹೆಚ್ ಎಸ್ ಸುಂದರೇಶ್*

ಸೂಡಾದಿಂದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳು; *ಗಿಡ-ಮರ ಬೆಳೆಸುವುದು ಅತಿ ಅವಶ್ಯಕ : ಹೆಚ್ ಎಸ್ ಸುಂದರೇಶ್* ಶಿವಮೊಗ್ಗ. ಮಲೆನಾಡು ಬಯಲುಸೀಮೆಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಅತಿ ಅವಶ್ಯಕವಾಗಿದ್ದು ಸೂಡಾ ವತಿಯಿಂದ ನಗರ ಹಸುರೀಕರಣಗೊಳಿಸಲು ಉದ್ಯಾನವನ ಅಭಿವೃದ್ದಿ, ಗಿಡ ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು. ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಕ್ಕದ ಪೊಲೀಸ್ ಲೇಔಟ್ ಉದ್ಯಾನವನ…

Read More