ಲೇಖಕರೊಂದಿಗೆ ಅಂತರ್ ಕಾಲೇಜು ಪಠ್ಯಕೇಂದ್ರಿತ ಸಂವಾದ ಫೆ.20ರ ಮಧ್ಯಾಹ್ನ ಕಮಲಾ ನೆಹರು ಕಾಲೇಜಿನ ಸಭಾಂಗಣದಲ್ಲಿ ಸಂವಾದ
ಲೇಖಕರೊಂದಿಗೆ ಅಂತರ್ ಕಾಲೇಜು ಪಠ್ಯಕೇಂದ್ರಿತ ಸಂವಾದ ಫೆ.20ರ ಮಧ್ಯಾಹ್ನ ಕಮಲಾ ನೆಹರು ಕಾಲೇಜಿನ ಸಭಾಂಗಣದಲ್ಲಿ ಸಂವಾದ ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪದವಿತರಗತಿಗಳ ಕನ್ನಡ ಐಚ್ಚಿಕ ಪಠ್ಯ (೨೦೨೪-೨೭) ಕ್ರಮದಲ್ಲಿ ಆಯ್ಕೆಯಾಗಿರುವ ಕವಿ, ಪತ್ರಕರ್ತ ಎನ್.ರವಿಕುಮಾರ್ಟೆಲೆಕ್ಸ್ ಅವರ ಕವಿತೆ “ಮರಣ ಮೃದಂಗ” ಮತ್ತು ಕತೆಗಾರ ಡಾ.ರವಿಕುಮಾರ್ ನೀಹ ಅವರ “ಅವು ಹಂಗೇ” ಕತೆ ಕುರಿತು ಇಲ್ಲಿನ ಕಮಲಾನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಅಂತರ್ ಕಾಲೇಜು ಪಠ್ಯಕೇಂದ್ರಿತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ…
ಶಿವಮೊಗ್ಗದ ಮಹಾಜನತೆ ಓದಲೇಬೇಕಾದ ಮತ್ತು ಸ್ಪಂದಿಸಲೇಬೇಕಾದ ಸುದ್ದಿ ಇದು… *ಸ್ಥಿರಾಸ್ತಿ ಮಾರ್ಗಸೂಚಿ ದರಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ*
ಶಿವಮೊಗ್ಗದ ಮಹಾಜನತೆ ಓದಲೇಬೇಕಾದ ಮತ್ತು ಸ್ಪಂದಿಸಲೇಬೇಕಾದ ಸುದ್ದಿ ಇದು… *ಸ್ಥಿರಾಸ್ತಿ ಮಾರ್ಗಸೂಚಿ ದರಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ* ಶಿವಮೊಗ್ಗ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 2023-24ನೇ ಸಾಲಿಗೆ ಶಿವಮೊಗ್ಗ ತಾಲೂಕು ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿ ಶಿವಮೊಗ್ಗ ತಾಲೂಕು, ನಿದಿಗೆ ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಗಳ ದರಗಳನ್ನು ಹಾಗೂ ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ಅನುಮೋದನೆಗೊಂಡ ಬಡಾವಣೆಗಳ ದರಗಳನ್ನು ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಸಂಬಂಧ ಆಕಷೇಪಣೆಗಳು ಇದ್ದಲ್ಲಿ ಸಾರ್ವಜನಿಕರು…
ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ
ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಸಾರ್ವಜನಿಕರ ಅಸ್ತಿಗಳ ಭೂ ಮಾಲೀಕತ್ವದ ಕುರಿತು ಪ್ರತಿಯೊಬ್ಬ ನಾಗರಿಕರಿಗೆ ಸರ್ಕಾರದಿಂದಲೇ ಅಸ್ತಿಯ ಮಾಲೀಕತ್ವ ಪ್ರಮಾಣ ಪತ್ರವನ್ನು ಒದಗಿಸಿ ಕಾನೂನಾತ್ಮಕ ಸ್ಪಷ್ಟತೆ ಒದಗಿಸುವುದರ ಜೊತೆಗೆ ವಿವಾದಗಳನ್ನು ಪರಿಹರಿಸಿ ಅತಿಕ್ರಮಣಗಳನ್ನು ತಡೆಯಲು ನಕ್ಷಾ ಯೋಜನೆ ಸಹಕಾರಿಯಾಗಲಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು…
ರಾಧೆ….(ಸೌಮ್ಯ ಕೋಠಿ ಮೈಸೂರರ ಭಾವಪೂರ್ಣ ಕವಿತೆ)
ರಾಧೆ…………. ಆಕೆಯದು ನಿಷ್ಕಲ್ಮಶ ಪ್ರೇಮ ಅವಳು ಬಯಸಿದ್ದು ಕೇವಲ ಅವನ ಪ್ರೀತಿಯನ್ನು || ಪ್ರತಿ ಉಸಿರಲು ಅವನ ಹೆಸರನ್ನು ಬೇರಿಸಿದವಳು ಅವನ ಉಸಿರಿಗೆ ಹೆಸರಾದವಳು || ಅಂಕುಡೊಂಕಿನ ಸಮಾಜದಲ್ಲಿ ಪ್ರೀತಿಯ ಹೆಸರು ಉಳಿಸಿದವಳು ಮಾದರಿಯಾದವಳು || ಪ್ರೇಮವೆಂದರೆ ಹೀಗಿರಬೇಕು ಎನ್ನುವುದಕ್ಕಿಂತ ಹೀಗೂ ಇರಬಹುದು ಎಂದವಳು ತೋರಿಸಿದವಳು || ಅವಳ ಪ್ರೀತಿಯ ಪರಿ ಅವಳನ್ನು ಪ್ರೀತಿಸಿದ ಕೃಷ್ಣನಿಗೆ ಹೃದಯದ ಬಡಿತವಾಗಿ ಇದ್ದವಳು || ಜೀವಿಸಲು ನಿನ್ನ ಹೆಸರು ಒಂದೇ ಸಾಕು ಎಂದು ನಕ್ಕವಳು ಆ ನಗುವಿನಲ್ಲಿ ಪ್ರೀತಿಯ ಕಂಡವಳು||…
ನಿವೇಶನ-ಕಟ್ಟಡಗಳಿಗೆ ಇ-ಖಾತೆ ಪಡೆಯಲು ಅವಕಾಶ* 2024 ರ ಸೆ. 10 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲ ನಿರ್ಮಿಸಿಕೊಂಡಿರುವ ನಿವೇಶನಗಳ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ದಾಖಲೆ ಸಲ್ಲಿಸಿ ಮೂರು ತಿಂಗಳೊಳಗೆ ಇ-ಖಾತಾ ಪಡೆಯಿರಿ ಎಂದ ಸರ್ಕಾರ
*ನಿವೇಶನ-ಕಟ್ಟಡಗಳಿಗೆ ಇ-ಖಾತೆ ಪಡೆಯಲು ಅವಕಾಶ* 2024 ರ ಸೆ. 10 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲ ನಿರ್ಮಿಸಿಕೊಂಡಿರುವ ನಿವೇಶನಗಳ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ದಾಖಲೆ ಸಲ್ಲಿಸಿ ಮೂರು ತಿಂಗಳೊಳಗೆ ಇ-ಖಾತಾ ಪಡೆಯಿರಿ ಎಂದ ಸರ್ಕಾರ ಶಿವಮೊಗ್ಗ, ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನಗಳು /ಕಟ್ಟಡಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025 ರಲ್ಲಿ ಅವಕಾಶ ಕಲ್ಪಿಸಲಾಗಿದೆ. 2024 ರ ಸೆ. 10…
ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ* *ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್*
*ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ* *ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್* ಶಂಕರಘಟ್ಟ ಇತ್ತೀಚಿನ ವರ್ಷಗಳಲ್ಲಿ ಯುಜಿಸಿ ಮತ್ತು ಇತರ ಸಂಸ್ಥೆಗಳು ವಿಶ್ವವಿದ್ಯಾಲಯಗಳಿಗೆ ಸಮರ್ಪಕವಾಗಿ ಅನುದಾನಗಳನ್ನು ಒದಗಿಸದೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಿವಿಗಳಲ್ಲಿ ಸಂಶೋಧನೆ, ನೇಮಕಾತಿ ಮತ್ತಿತರ ಚಟುವಟಿಕೆಗಳು ಹಿನ್ನೆಡೆ ಕಾಣುತ್ತಿದ್ದು, ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ನ್ಯಾಕ್ ನ ಮಾಜಿ ಅಧ್ಯಕ್ಷ ಪ್ರೊ. ಎಚ್. ಎ. ರಂಗನಾಥ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ…
ಎನ್.ಕೆ.ಶ್ಯಾಮಸುಂದರ್ ಆತಂಕ; *ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ10 ರಿಂದ 20 ವರ್ಷಗಳ ಮೇಲ್ಪಟ್ಟು ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಈ ಖಾತಾದ ನಿರೀಕ್ಷೆಯಲ್ಲಿದ್ದ ಹಲವು ಬಡವರಿಗೆ ಸರ್ಕಾರದ ತೀರ್ಮಾನದಿಂದ ನಿರಾಸೆ…
ಎನ್.ಕೆ.ಶ್ಯಾಮಸುಂದರ್ ಆತಂಕ; *ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ10 ರಿಂದ 20 ವರ್ಷಗಳ ಮೇಲ್ಪಟ್ಟು ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಈ ಖಾತಾದ ನಿರೀಕ್ಷೆಯಲ್ಲಿದ್ದ ಹಲವು ಬಡವರಿಗೆ ಸರ್ಕಾರದ ತೀರ್ಮಾನದಿಂದ ನಿರಾಸೆ… ಮಾನ್ಯ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಸಚಿವರು ಪೌರಾಡಳಿತ ಸಚಿವರು ಕಂದಾಯ ಸಚಿವರು ಹಾಗೂ ಅಧಿಕಾರಿಗಳು ನಡೆಸಿರುವ ಸಭೆಯಲ್ಲಿ ಈ ಖಾತ ಗೊಂದಲದ ಬಗ್ಗೆ ಕೆಲವು ತೀರ್ಮಾನಗಳು ಹಾಗೂ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ನೊಂದಣಿ ಆಗಿರುವಂತಹ ಸ್ವತ್ತುಗಳಿಗೆ ಬಿ ಖಾತ ಮಾಡಿಕೊಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು 10.05.2025…
ಕರ್ನಾಟಕ ಇಂರ್ಟನ್ಯಾಷನಲ್ ಟ್ರಾವೆಲ್ ಎಕ್ಸ್ಪೋನಲ್ಲಿ ಭಾಗವಹಿಸಿ- ಗುರುದತ್ತ ಹೆಗಡೆ*
*ಕರ್ನಾಟಕ ಇಂರ್ಟನ್ಯಾಷನಲ್ ಟ್ರಾವೆಲ್ ಎಕ್ಸ್ಪೋನಲ್ಲಿ ಭಾಗವಹಿಸಿ- ಗುರುದತ್ತ ಹೆಗಡೆ* ರಾಜ್ಯದ ರೋಮಾಂಚಕ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರದರ್ಶಿಸಲು, ವ್ಯಾಪಾರ ಅವಕಾಶಗಳನ್ನು ಆಕರ್ಷಿಸಲು ಮತ್ತು ಪ್ರಮುಖ ಜಾಗತಿಕ ಪ್ರವಾಸ ತಾಣವಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸಲು ಪ್ರವಾಸೋದ್ಯಮ ಇಲಾಖೆಯು ಫೆ. 26 ರಿಂದ 28ರವರೆಗೆ ಬೆಂಗಳೂರಿನಲ್ಲಿ “2nd Edition of the Karnataka International Travel Expo (KITE) 2025” ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು Hosted Buyers, ಭಾರತ ಹಾಗೂ 30ಕ್ಕೂ ಹೆಚ್ಚು ದೇಶಗಳಿಂದ 50…
ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!* *ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!* *ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?* *ಇಲ್ಲಿದೆ FULL DETAILS*
*ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!* *ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!* *ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?* *ಇಲ್ಲಿದೆ FULL DETAILS* ಓಸಿ ನಂಬರ್ ವಿಚಾರದಲ್ಲಿ ಕೊನೆಗೂ ಭದ್ರಾವತಿಯಲ್ಲಿ ನಡೆದಿದ್ದೇನು? 24 ಎಂಬ ಜೋಡಿ ನಂಬರ್ ಗೆ 80 ಸಾವಿರ ₹ ಗಳನ್ನು ಕಟ್ಟಿದ್ದ ವ್ಯಕ್ತಿಗೆ ಆ ನಂಬರ್ ಸಿಕ್ಕಿದ್ದು ಹೇಗೆ? ಲೀಕಾಗಿತ್ತಾ ಓಸಿ ನಂಬರ್? 80 ಸಾವಿರ…