Headlines

ಜಿಲ್ಲಾಧಿಕಾರಿಗಳು ಗಮನ ಹರಿಸುವರಾ? ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಬಹಿರಂಗ ಪತ್ರ

ಜಿಲ್ಲಾಧಿಕಾರಿಗಳು ಗಮನ ಹರಿಸುವರಾ? ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಬಹಿರಂಗ ಪತ್ರ ಶಿವಮೊಗ್ಗನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ 24*7 ಕುಡಿಯುವ ನೀರಿನ ಸಂಪರ್ಕಗಳನ್ನು ಹೊಸಮನೆ ಬಡಾವಣೆಯ ಸುಬ್ಬಯ್ಯ ಕಾಂಪ್ಲೆಕ್ಸ್ ಪಕ್ಕದ ಮುಖ್ಯ ರಸ್ತೆಗಳಲ್ಲಿ ಕೆಲವು ಮನೆಗೆ ಸಂಪರ್ಕವನ್ನು ನೀಡಿರುವುದಿಲ್ಲ ಹಾಗೂ ಮೀಟರ್ ಗಳನ್ನು ಅಳವಡಿಸಿರುವುದಿಲ್ಲ. ರಸ್ತೆಗಳ ಮೇಲೆ ನೀರು ಸೋರಿಕೆ ಆಗುತ್ತಿದೆ ಅದೇ ರೀತಿ ಶರಾವತಿ ನಗರ ಬಡಾವಣೆಯ ವೀಣಾ ಶಾರದ ಕೆಳಗಿನ ರಸ್ತೆಯ ಮೂರನೇ ತಿರುವಿನಲ್ಲಿ ಅಲ್ಲೂ ಸಹ ಕೆಲವು ಮನೆಗಳಿಗೆ ಸಂಪರ್ಕ ನೀಡದೆ…

Read More

ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್.ಸುನೀಲ್ ಹೇಳಿದ್ದು;*”ಹೋಟೆಲ್ ನಡೆಸುವವರಿಗೆ ಬೆಂಬಲವಾಗಿ ಕಾರ್ಯ ನಿರ್ವಹಿಸಿ”

*ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್.ಸುನೀಲ್ ಹೇಳಿದ್ದು;* “ಹೋಟೆಲ್ ನಡೆಸುವವರಿಗೆ ಬೆಂಬಲವಾಗಿ ಕಾರ್ಯ ನಿರ್ವಹಿಸಿ” ಶಿವಮೊಗ್ಗ: ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಬಸವರಾಜ್ ಅವರನ್ನು ಶಿವಮೊಗ್ಗ ನಗರದ ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್.ಸುನೀಲ್ ಮಾತನಾಡಿ, ಹೋಟೆಲ್ ನಡೆಸುತ್ತಿರುವ ಎಲ್ಲರೂ ಒಟ್ಟುಗೂಡಿ ಸಂಘ ಮುನ್ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೋಟೆಲ್ ನಡೆಸುವ ಎಲ್ಲರಿಗೂ…

Read More

ಶಿವಮೊಗ್ಗಕ್ಕೆ ಭೇಟಿ ನೀಡಿದ* *ನೂತನ ಮಹಾ ನಿರ್ದೇಶಕ ಡಾ.ರವಿಕಾಂತೇ ಗೌಡರು*

*ಶಿವಮೊಗ್ಗಕ್ಕೆ ಭೇಟಿ ನೀಡಿದ* *ನೂತನ ಮಹಾ ನಿರ್ದೇಶಕ ಡಾ.ರವಿಕಾಂತೇ ಗೌಡರು* ಪೂರ್ವ ವಲಯ ದಾವಣಗೆರೆಯ ನೂತನ ಮಹಾ ನಿರೀಕ್ಷಕರಾದ ಡಾ. ಬಿ. ಆರ್. ರವಿಕಾಂತೇ ಗೌಡ ರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ, ಡಿಎಆರ್ ಪೊಲೀಸ್ ಸಭಾಂಗಣದ ಆವರಣದಲ್ಲಿ ಗೌರವ ವಂದನೆಗಳನ್ನು ಸ್ವೀಕರಿಸಿದರು. ನಂತರ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಪೊಲೀಸ್ ಉಪಾಧೀಕ್ಷಕರುಗಳೊಂದಿಗೆ ಸಭೆ ನಡೆಸಿ, ಉತ್ತಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಎಸ್ ಪಿ ಮಿಥುನ್…

Read More

ಇ- ಸ್ವತ್ತು ಹೆಸರಲ್ಲಿ ಹಣ ಪಡೆದ ಪ್ರಕರಣ;**ಕೆಲಸ ಕಳೆದುಕೊಂಡ ಆಶಾರಿಗೆ ಮತ್ತೆ ಕೆಲಸ ಕೊಡಿಸಲು ನಿಂತರಾ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಇಂಜಿನಿಯರ್ ಗಳು?*

*ಇ- ಸ್ವತ್ತು ಹೆಸರಲ್ಲಿ ಹಣ ಪಡೆದ ಪ್ರಕರಣ;* *ಕೆಲಸ ಕಳೆದುಕೊಂಡ ಆಶಾರಿಗೆ ಮತ್ತೆ ಕೆಲಸ ಕೊಡಿಸಲು ನಿಂತರಾ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಇಂಜಿನಿಯರ್ ಗಳು?* ಮೊದಲೇ ಭ್ರಷ್ಟಾಚಾರದ ಕೂಪವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಈಗ ಸಾಕಷ್ಟು ಸುದ್ದಿಯಲ್ಲಿದೆ. ಇಲ್ಲಿ ಯಾರು ಕಮೀಷನರ್? ಯಾರು ಶ್ಯಾಡೋ ಕಮೀಷನರ್? ಎಂಬ ಚರ್ಚೆಗಳಿರುವಾಗಲೇ ಇತ್ತೀಚೆಗಷ್ಟೇ ಇ- ಸ್ವತ್ತು ವಿಚಾರದಲ್ಲಿ ಹಣ ಪಡೆದ ಆರೋಪದ ಮೇಲೆ ಕೆಲಸ ಕಳೆದುಕೊಂಡಿದ್ದ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಡಾಟಾ ಆಪರೇಟರ್ ಆಶಾ ಪರ ಕೆಲ ಇಂಜಿನಿಯರ್ ಗಳು…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಉಪ್ಪು ನೆಕ್ಕುವುದರಿಂದ ಮೂಳೆ ಸವೆಯುತ್ತವೆ… ಪಾದ ನೆಕ್ಕುವುದರಿಂದ ಆತ್ಮ… 2. ಕಣ್ಣೀರು ಒರೆಸುವವರು ಇಲ್ಲದಿದ್ದಾಗಲೇ ಅರ್ಥವಾಗುವುದು… ಜೀವನ! – *ಶಿ.ಜು.ಪಾಶ* 8050112067 (24/1/25)

Read More

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ವರ್ಗಾವಣೆ?**ಇವತ್ತು ಭೇಟಿ ಮಾಡಿದಾಗ ಸಚಿವ ಭೈರತಿ ಏನಂದ್ರು?*ಶ್ಯಾಡೋ ಆಯುಕ್ತ ಮಂಜುನಾಥ್ ಜನ್ಮದಿನದ ಹಿಂದಿನ ಕಥೆ ಏನು? 

*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ವರ್ಗಾವಣೆ?* *ಇವತ್ತು ಭೇಟಿ ಮಾಡಿದಾಗ ಸಚಿವ ಭೈರತಿ ಏನಂದ್ರು?* ಶ್ಯಾಡೋ ಆಯುಕ್ತ ಮಂಜುನಾಥ್ ಜನ್ಮದಿನದ ಹಿಂದಿನ ಕಥೆ ಏನು? ಈಗಾಗಲೇ ಭ್ರಷ್ಟಾಚಾರದ ಕೂಪವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಬಂದಾಗಿನಿಂದ ಶ್ರೀಮತಿ ಕವಿತಾ ಯೋಗಪ್ಪನವರ್ ಸೈಡಿಗೆ ಸರಿದು, ಮುನ್ನೆಲೆಗೆ ತಮ್ಮ ಪಿ ಎ ಸೈಟ್ ಮಂಜುರವರಿಗೆ ಶ್ಯಾಡೋ ಕಮೀಷನರ್ ಮಾಡಿದ್ದೇ ತಡ ಇಡೀ ಪಾಲಿಕೆ ಹಳ್ಳ ಹಿಡಿದು ಹೋಯ್ತು. ರಾತ್ರೋರಾತ್ರಿ ಓರ್ವ ಪಿಎ ಜನ್ಮದಿನಾಚರಣೆ ಆಚರಿಸಲೆಂದೇ ರಾಜಧಾನಿಯಿಂದ…

Read More

ಮೊಹರೆ ಹಣುಮಂತರಾಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎನ್. ಮಂಜುನಾಥ್‌ರಿಗೆ ಗುರುರಕ್ಷೆ ನೀಡಿ ಗೌರವ*ಹಾರನಹಳ್ಳಿ ಶ್ರೀ ಕ್ಷೇತ್ರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠ ದಲ್ಲಿ  ಹರಪುರಧೀಶನ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಬಿ.ವೈ.ವಿಜಯೇಂದ್ರ*ಸಂತರಿಂದಾಗಿ ದೇಶ ಸನ್ಮಾರ್ಗದಲ್ಲಿ ಸಾಗುತ್ತಿದೆ*

*ಮೊಹರೆ ಹಣುಮಂತರಾಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎನ್. ಮಂಜುನಾಥ್‌ರಿಗೆ ಗುರುರಕ್ಷೆ ನೀಡಿ ಗೌರವ* ಹಾರನಹಳ್ಳಿ ಶ್ರೀ ಕ್ಷೇತ್ರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠ ದಲ್ಲಿ  ಹರಪುರಧೀಶನ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಬಿ.ವೈ.ವಿಜಯೇಂದ್ರ *ಸಂತರಿಂದಾಗಿ ದೇಶ ಸನ್ಮಾರ್ಗದಲ್ಲಿ ಸಾಗುತ್ತಿದೆ* ಶಿವಮೊಗ್ಗ: ಸಂತರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಸಮಾಜಕ್ಕೆ ನೀಡುತ್ತ ಬರುತ್ತಿರುವುದರಿಂದ ಇತರೆ ಎಲ್ಲಾ ದೇಶಗಳಿಗಿಂತ ಭಾರತ ದೇಶ ಸಧೃಡವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಹಾರನಹಳ್ಳಿ ಶ್ರೀ ಕ್ಷೇತ್ರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠ…

Read More

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ದಿನಚರಿ ಬಿಡುಗಡೆ**ಮಾರ್ಚ್ ಒಳಗೆ ಕಾಮಗಾರಿಗಳು ಪೂರ್ಣಗೊಳಿಸಲು ಶಾಸಕರಿಗೆಲ್ಲ ಪತ್ರ**ಕಾಮಗಾರಿಗಳ ವೀಕ್ಷಣೆಗೆ ಜಿಲ್ಲಾ ಪ್ರವಾಸ**ಎಂ.ಎ.ಡಿ.ಬಿ.ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರ ವಿವರಣೆ*

*ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ದಿನಚರಿ ಬಿಡುಗಡೆ* *ಮಾರ್ಚ್ ಒಳಗೆ ಕಾಮಗಾರಿಗಳು ಪೂರ್ಣಗೊಳಿಸಲು ಶಾಸಕರಿಗೆಲ್ಲ ಪತ್ರ* *ಕಾಮಗಾರಿಗಳ ವೀಕ್ಷಣೆಗೆ ಜಿಲ್ಲಾ ಪ್ರವಾಸ* *ಎಂ.ಎ.ಡಿ.ಬಿ.ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರ ವಿವರಣೆ* ಕಳೆದ ಸಾಲಿನಲ್ಲಿ ಮಂಡಳಿ ವತಿಯಿಂದ ಮಂಜೂರಾಗಿರುವ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ಹೇಳಿದರು. ಗುರುವಾರ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಕಚೇರಿಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ 2025-26ನೇ ಸಾಲಿನ ಹೊಸ ದಿನಚರಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕಳೆದ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಮಹಲು ಕಟ್ಟುವುದು ಸುಲಭವಿಲ್ಲಿ… ಹೃದಯದಲ್ಲಿ ಜಾಗ ಖರೀದಿಸಿ ನೋಡಲಿ! 2. ಹೃದಯ ದುಃಖದಲ್ಲಿದ್ದರೆ… ಝಗಮಗಿಸುವ ಜಗತ್ತಿಗೂ ಬೆಲೆ ಎಲ್ಲಿ? – *ಶಿ.ಜು.ಪಾಶ* 8050112067 (23/1/25)

Read More