Headlines

10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!*

*10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!* ಹಾವೊಂದು ವ್ಯಕ್ತಿಗೆ 10 ಬಾರಿ ಕಚ್ಚಿ ಸಾಯಿಸಿ, ಬೆಳಗ್ಗೆಯವರೆಗೂ ಶವದ ಪಕ್ಕದಲ್ಲೇ ಹಾವು(Snake) ಮಲಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಸಾಮಾನ್ಯವಾಗಿ ಹಾವುಗಳು ಒಮ್ಮೆ ಕಡಿದು ಅಲ್ಲಿಂದ ಓಡಿ ಹೋಗುತ್ತವೆ. ಆದರೆ ಈ ಹಾವು 10 ಬಾರಿ ಕಡಿದಿದ್ದು, ಆತ ಸತ್ತ ಬಳಿಕವೂ ಅವನ ಪಕ್ಕದಲ್ಲೆ ಮಲಗಿರುವುದು ಸಹಜ ಎಂದೆನಿಸಿಲ್ಲ. ಬೆಳಗ್ಗೆ ಮನೆಯವರಿಗೆ ಈ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಗಿದೆ….

Read More

ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ* *5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ* *ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ* *ಏನು ಆ ಬೇಡಿಕೆಗಳು?*

*ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ* *5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ* *ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ* *ಏನು ಆ ಬೇಡಿಕೆಗಳು?* ಶಿವಮೊಗ್ಗ ಮಹಾನಗರ ಪಾಲಿಕೆ ಶಾಖೆಯು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ನಿರ್ದೇಶನದ ಮೇರೆಗೆ ಪ್ರಮುಖ ಐದು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದೇವೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಜೊತೆಗಿಟ್ಟುಕೊಳ್ಳುವುದಾದರೆ ಒಂದೊಳ್ಳೆ ಉಡುಗೊರೆಯು ನಾನು… ಮರೆತೇಬಿಡುವುದಾದರೆ ಒಂದೊಳ್ಳೆ ಕಥೆಯು ನಾನು… – *ಶಿ.ಜು.ಪಾಶ* 8050112067 (16/4/25)

Read More

ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…*

*ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…* ಏ.14- ಒಂದು ಕಡೆ ಭಾರತದ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ…ಇನ್ನೊಂದು ಕಡೆ ಪ್ರೆಸ್ ಟ್ರಸ್ಟ್ ಶಿವಮೊಗ್ಗದ ಪ್ರಶಸ್ತಿ ಪ್ರದಾನ ಸಮಾರಂಭದ ಸಂಭ್ರಮ…ಆ ಸಂಭ್ರಮದೊಳಗೆ ಮತ್ತೊಂದು ಸಂಭ್ರಮ ವಿತ್ತು- ನನ್ನ ಪ್ರೀತಿಯ ಲೇಖಕ ನಾಡೋಜ ಕುಂ.ವೀರಭದ್ರಪ್ಪ ಮತ್ತು ಬಹಳ ಹತ್ತಿರವಿದ್ದೂ ದೂರ ಇರುವ ರಾಜಕಾರಣಿ ಬಿ.ಎಲ್.ಶಂಕರ್ ರವರ ಜೊತೆಗಿದ್ದು ಅರ್ಥಪೂರ್ಣ ಕ್ಷಣಗಳನ್ನು ಕಳೆಯುವುದು… ಕುಂವೀ ಬಗ್ಗೆ ಪರಿಚಯಿಸುವ ಜವಾಬ್ದಾರಿ ನನಗೆ ಸಿಕ್ಕಿತ್ತು! ಬಹು ತಯಾರಿ ಮಾಡಿಕೊಂಡೇ…

Read More

ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;* *ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು*

*ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;* *ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು* ಶಿವಮೊಗ್ಗ: ರಾಜ್ಯ ಸರ್ಕಾರದ ಪರವಾಗಿ ರಾಜ್ಯ ಮತ್ತು ಶಿವಮೊಗ್ಗ ಜಿಲ್ಲಾ ಹಜ್ ಸಮಿತಿ ವತಿಯಿಂದ ಮಂಗಳವಾರದಂದು ಶಿವಮೊಗ್ಗದ ಮದಾರಿ ಪಾಳ್ಯದ ಹೆವೆನ್ ಪ್ಯಾಲೆಸ್‌ನಲ್ಲಿ ಶಿವಮೊಗ್ಗ, ಹಾಸನ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಜ್ ಯಾತ್ರಿಗಳಿಗೆ ಒಂದು ದಿನದ ತರಬೇತಿ ವಿಧಾನ ಪರಿಷತ್ ಸದಸ್ಯೆ ಹಾಗೂ ಜಿಲ್ಲಾ ಹಜ್ ಸಮಿತಿ ಅಧ್ಯಕ್ಷೆ ಶ್ರೀಮತಿ ಬಲ್ಕೀಶ್ ಬಾನುರವರ…

Read More

ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?*

*ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?* ಸಾಮಾನ್ಯವಾಗಿ ಮಸೀದಿಗಳಲ್ಲಿ ಐದು ಬಾರಿ ಅಜಾನ್ ಮಾಡಲಾಗುತ್ತದೆ. ಈ ಅಜಾನ್‌ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದವೂ ಸುತ್ತಿಕೊಂಡಿದೆ. ಅಜಾನ್ ಮೊಳಗಿಸುವ ಧ್ವನಿಯ ತೀವ್ರತೆ ಎಷ್ಟಿರಬೇಕು ಎಂಬುದರ ಬಗ್ಗೆಯೂ ಕೆಲವು ನಿಯಮಗಳಿವೆ. ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದಾರೆ. ಈ ಒಂದು ತಪ್ಪಿನಿಂದ…

Read More

ಆರ್.ಟಿ.ವಿಠಲಮೂರ್ತಿ- ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ- ವಿಜಯೇಂದ್ರ ಲೆಕ್ಕಾಚಾರ ಏನು?- ಅಮಿತ್ ಷಾ ಆಟಕ್ಕೇನು ಕಾರಣ?- ಬದಲಾದ ಐರನ್ ಮ್ಯಾನ್ ಪ್ಲಾನು- ಇವರಿಗೆ ಜೆಡಿಎಸ್ ಏಕೆ ಬೇಕು?

ವಿಜಯ ಯಾತ್ರೆ ಇವರಿಗೆಲ್ಲ ಮಾತ್ರೆ ಮೊನ್ನೆ ಕರ್ನಾಟಕ ಬಿಜೆಪಿಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರನ್ನು ಸಂಪರ್ಕಿಸಿದ ರಾಜ್ಯ ಬಿಜೆಪಿಯ ನಾಯಕರೊಬ್ಬರು ಕಂಪ್ಲೇಂಟುಗಳ ಸುರಿಮಳೆ ಸುರಿಸಿದ್ದಾರೆ.ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಡುತ್ತಿರುವ ಹೆಜ್ಜೆ ನಮಗೆ ಮುಳುವಾಗಲಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಜನಾಕ್ರೋಶ ಯಾತ್ರೆ ಒಂದು ಮಟ್ಟದ ಹವಾ ಎಬ್ಬಿಸಿರುವುದು ನಿಜ. ಏಕತಾನತೆಯ ಹೋರಾಟಗಳಿಂದ ಮಂಕಾಗಿದ್ದ ರಾಜ್ಯ ಬಿಜೆಪಿಗೆ ವಿಜಯೇಂದ್ರ ನೇತೃತ್ವದ ಜನಾಕ್ರೋಶ…

Read More

ಕವಿಸಾಲು

*ನಮ್ಮೆಲ್ಲರ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಶುಭಾಶಯಗಳನ್ನು ನಿಮಗೆಲ್ಲ ಒಪ್ಪಿಸುತ್ತಾ…* Gm ಶುಭೋದಯ💐💐 *ಕವಿಸಾಲು* ಹೃದಯವನ್ನು ಗೆಲ್ಲಲು ಹೃದಯವೇ ಬೇಕು… ಮೆದುಳಿನ ದ್ವೇಷ ಈಗ ಸಾಕು! – *ಶಿ.ಜು.ಪಾಶ* 8050112067 (14/4/25)

Read More

ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…* *ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ*

*ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…* *ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ* ಬಿಚ್ಚಂ..ಗೌ ಗೌ..ಅದ್ಯಾವ ಆ್ಯಂಗಲ್ ನಿಂದ ಲಂಕೇಶರ ಬಳಗದವರಂತೆ ಕಾಣುತ್ತಾರೋ ಗೊತ್ತಿಲ್ಲ. ಮಹಾ ಜಾತಿವಾದಿಯಾಗಿರುವ ಈ ಗೌ ಗೌ…ತನ್ನದೇ ಜಾತಿಯ ಡಿಮ್ಮು ಡಿಪ್ಪಿನ‌ ಕಸಾವನ್ನು ಉಳಿಸಲೆಂದೇ ಕೋಟೆ ಕಟ್ಟಿ, ಜಾತಿ ಬಾಂಧವರಿಗೂ, ಕೋಗಿಲೆ ಥರದ ರೂಪದಲ್ಲಿರೋ ಹದ್ದುಗಳಿಗೂ ಒಂದು ಮಾಡಿಕೊಂಡು ಚರಚರ ಚಡಪಡಿಸುತ್ತಿದ್ದಾರೆ! ಲಂಕೇಶರ ಹೆಸರಲ್ಲೇ ಪುರಾಣದ ಕಟ್ಟೆಗಳ ಉತ್ಖನನ ಮಾಡುತ್ತಾ, ಕಂಡ ಕಂಡ…

Read More