ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…*
*ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…* ಈ ಹುಡುಗ ಉಸೊರಾಡಲು ಒಂದು ಯಂತ್ರದ ಅವಶ್ಯಕತೆ ಇದೆ. ಊಟಕ್ಕೆ, ದಿನ ನಿತ್ಯದ ಖರ್ಚಿಗೆ, ತುರ್ತು ಉಸಿರಾಡಲಿಕ್ಕೆ ಅನುಕೂಲವಾಗಿದೆ. ಟ್ರಾಫಿಕ್ ಎಸ್ ಐ ತಿರುಮಲೇಶ್, ಎಂಪಿ ರಾಘವೇಂದ್ರರ ಆತ್ಮೀಯರಾದ ಬಾಬಿ, ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಅಮೀರ್, ಗೀತಾ, ವಾಸೀಂ, ಪ್ರಿಂಟರ್ ದಿವಂಗತ ಕಾಶಿಯವರ ಶ್ರೀಮತಿ ಸೇರಿದಂತೆ ಹೆಸರು ಬಹಿರಂಗ ಮಾಡಲಾಗದ ಬಹಳಷ್ಟು ಮಾನವಜೀವಿಗಳು ಕೈ ಹಿಡಿದಿದ್ದಾರೆ. ಈತನಿಗೆ ಬೇಕಿರುವುದು ಕರೆಂಟ್ ಹೋದಾಗ ಒಂದೊಳ್ಳೆ…
ನಗರಾಭಿವೃದ್ಧಿ ಸಚಿವ ಭೈರತಿ ಭೇಟಿ ಮಾಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇನು?
ನಗರಾಭಿವೃದ್ಧಿ ಸಚಿವ ಭೈರತಿ ಭೇಟಿ ಮಾಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇನು? ನಗರಾಭಿವೃದ್ಧಿ ಇಲಾಖೆ ಸಚಿವರಾದ ಬೈರತಿ ಸುರೇಶ್ ಅವರನ್ನು ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಭೇಟಿ ಮಾಡಿ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ದಿ ವಿಷಯಗಳ ಕುರಿತು ಚರ್ಚಿಸಿ ವಿವಿಧ ಕಾಮಗಾರಿಗಳಿಗೆ ತಕ್ಷಣ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅನುದಾನದಲ್ಲಿ…
ರಾಜ್ಯ ಸರ್ಕಾರದಿಂದ ನೇಮಕ;ದೇಶಾದ್ರಿ ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು
ರಾಜ್ಯ ಸರ್ಕಾರದಿಂದ ನೇಮಕ; ದೇಶಾದ್ರಿ ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರನ್ನಾಗಿ ಸಿನಿಮಾ ಪತ್ರಕರ್ತ ದೇಶಾದ್ರಿ ಹೊಸ್ಮನೆ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಚಲನಚಿತ್ರ ರಂಗದ ಅಭಿವೃದ್ದಿಗಾಗಿಯೇ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ವರ್ಷ ಅಂತರ ರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳನ್ನು ಆಯೋಜಿಸುವ ಮೂಲಕ ಚಿತ್ರರಂದ ಪ್ರಗತಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ. ಈಗ ಅಕಾಡೆಮಿಗೆ ಹಿರಿಯ ಸಂಗೀತ ನಿರ್ದೇಶಕ ಹಾಗೂ ನಟ ಸಾಧು ಕೋಕಿಲ…
ಸಾರಂಗರಾಜ್ ರವರ ಮೂರು ಮುಖ್ಯ ಕವಿತೆಗಳು
ಹುಚ್ಚು ಪ್ರೀತಿ *********** ಮೊದಲು ಅರಿಯದೆ ಮೆಚ್ಚಿಕೊಂಡೆ ಹಚ್ಚಿಕೊಳ್ಳಲಿಲ್ಲ,? ಈಗ ಅರಿತು ಮೆಚ್ಚಿಕೊಂಡೆ ಬಿಟ್ಟೂಬಿಡದೆ ಹಚ್ಚಿಕೊಂಡೆ..! ಸಿಗುವುದು ತಡವಾಯಿತು ಎಂದು ತಲೆ ಚಚ್ಚಿಕೊಂಡೆ.., ಸ್ನೇಹ ಪ್ರೀತಿಯ ಉದ್ದಗಲಕೂ ಈಜಾಡಿ ಹುಚ್ಚು ಹೆಚ್ಚಿಸಿಕೊಂಡೆ..! ೨ ಸಿಹಿಕಹಿ ಪಯಣ **************** ಮೋಡದ ಗೂಡಲ್ಲಿ ಹದವಾಗುತ, ಮೆಲ್ಲನೆ ಗೂಡ ಕದವ ತೆರೆದು, ರಪ್ಪನೆ ನೆಲಕ್ಕೆ ಅಪ್ಪಳಿಸಿ ತಾನೇ ಖುಷಿ ಫಡುವ ಹನಿಗಳ ಬಾಲೆ ನನ್ನ ಗೆಳತಿ.., ಕಾಡು ಮೇಡು ಹಳ್ಳಕೊಳ್ಳ ಅಲೆದು, ಝರಿತೊರೆ ನದಿಯ ಹೆಸರು ತೊಟ್ಟು, ಹಸಿದ ಹೊಟ್ಟೆಗೆ ಅನ್ನವನಿಟ್ಟು,…
ಶಿವಮೊಗ್ಗ ರಂಗಾಯಣ: ನಾಟಕ ನಿರ್ದೇಶಕರಿಂದ ಅರ್ಜಿ ಆಹ್ವಾನ*
*ಶಿವಮೊಗ್ಗ ರಂಗಾಯಣ: ನಾಟಕ ನಿರ್ದೇಶಕರಿಂದ ಅರ್ಜಿ ಆಹ್ವಾನ* ಶಿವಮೊಗ್ಗ ಶಿವಮೊಗ್ಗ ರಂಗಾಯಣವು ಏಪ್ರಿಲ್ 2025ರಲ್ಲಿ ಆಯೋಜಿಸುತ್ತಿರುವ ಮಕ್ಕಳ ಬೇಸಿಗೆ ಶಿಬಿರ-2025ಕ್ಕೆ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನಲೆಯುಳ್ಳ, ನಾಟಕದಲ್ಲಿ ಅಭಿನಯಿಸಿರುವ ಮತ್ತು ನಾಟಕ ನಿರ್ಮಾಣದಲ್ಲಿ ಪರಿಣಿತಿ ಹೊಂದಿರುವ 23-40 ವರ್ಷ ವಯೋಮಿತಿಯ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಸ್ವವಿವರದೊಂದಿಗೆ ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ admn.rangayanashivamogga@gmail.com ಮೂಲಕ ಮಾ. 05 ರೊಳಗಾಗಿ ಸಲ್ಲಿಸುವುದು. ಶಿವಮೊಗ್ಗ ರಂಗಾಯಣದ…
ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ*
*ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ* ಶಿವಮೊಗ್ಗ: ಹೊಳಲೂರು ಏತ ನೀರಾವರಿ ಯೋಜನೆಯ ನಿರ್ವಹಣೆಗೆ ಗಮನಹರಿಸಬೇಕು ಎಂದು ಹೊಳಲೂರು ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರು ಗುರುವಾರ ಸಣ್ಣ ನೀರಾವರಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು. ಹೊಳಲೂರು ಏತ ನೀರಾವರಿ ಯೋಜನೆ ತುಂಗಾ ಭದ್ರಾ ನದಿಯಿಂದ ನೀರೆತ್ತುವುದಾಗಿದೆ. ಸುತ್ತಮುತ್ತಲ ಗ್ರಾಮಗಳಾದ ಬೂದಿಗೆರೆ ಕೆರೆ, ನಾರಾಯಣ ಕೆರೆ, ಸುತ್ತುಕೋಟೆ ಅಯ್ಯನ ಕೆರೆ ಮತ್ತು ಸೀಗೆ ಕೆರೆಗಳಿಗೆ ನೀರೊದಗಿಸುವ ಯೋಜನೆಯಾಗಿದ್ದು, ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ಯೋಜನೆ…
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ**ಏನಿದರ ಅರ್ಥ?*
*ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ* *ಏನಿದರ ಅರ್ಥ?* ‘ತುಂಬಿದಕೊಡ ತುಳುಕೀತಲೇ ಪರಾಕ್’ ಇದು ನಾಡಿನ ಸುಪ್ರಸಿದ್ಧ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ದೈವವಾಣಿ ಕಾರ್ಣಿಕರ ನುಡಿ. ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ರಾಜ್ಯ-ಹೊರ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಅನುರಣಿಸಿತು. ಕಳೆದ 11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಪ್ಪ ರಾಮಪ್ಪ ಅವರನ್ನು ಡೆಂಕನಮರಡಿಯ ಸಿಂಹಾಸನ ಕಟ್ಟೆಯಿಂದ ಕಾರ್ಣಿಕದ ಸ್ಥಳಕ್ಕೆ ಮೆರವಣಿಗೆ…
ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಒಟ್ಟು 11 ಜನ ಕೆ ಎ ಎಸ್ ಶ್ರೇಣಿಯ ಅಧಿಕಾರಿಗಳನ್ನು ಮೊದಲ ಹಂತದಲ್ಲಿ ವರ್ಗಾಯಿಸಿ ಆದೇಶಿಸಿದೆ. ಎರಡನೇ ಹಂತದ ವರ್ಗಾವಣೆ ಪಟ್ಟಿ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಯಾವ ಯಾವ ಕೆ ಎ ಎಸ್ ಅಧಿಕಾರಿ ಎಲ್ಲಿಂದ ಎಲ್ಲಿಗೆ ವರ್ಗವಾಗಿದ್ದಾರೆ? ಇಲ್ಲಿದೆ ಪಟ್ಟಿ…ಲಿಂಕ್ ಓಪನ್ ಮಾಡಿ…ಪಟ್ಟಿ ಕಡೆ ಗಮನ ಕೊಡಿ…
ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಒಟ್ಟು 11 ಜನ ಕೆ ಎ ಎಸ್ ಶ್ರೇಣಿಯ ಅಧಿಕಾರಿಗಳನ್ನು ಮೊದಲ ಹಂತದಲ್ಲಿ ವರ್ಗಾಯಿಸಿ ಆದೇಶಿಸಿದೆ. ಎರಡನೇ ಹಂತದ ವರ್ಗಾವಣೆ ಪಟ್ಟಿ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಯಾವ ಯಾವ ಕೆ ಎ ಎಸ್ ಅಧಿಕಾರಿ ಎಲ್ಲಿಂದ ಎಲ್ಲಿಗೆ ವರ್ಗವಾಗಿದ್ದಾರೆ? ಇಲ್ಲಿದೆ ಪಟ್ಟಿ…ಲಿಂಕ್ ಓಪನ್ ಮಾಡಿ…ಪಟ್ಟಿ ಕಡೆ ಗಮನ ಕೊಡಿ…