Headlines

ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!* *ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!* *ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?* *ಇಲ್ಲಿದೆ FULL DETAILS*

*ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!* *ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!* *ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?* *ಇಲ್ಲಿದೆ FULL DETAILS* ಓಸಿ ನಂಬರ್ ವಿಚಾರದಲ್ಲಿ ಕೊನೆಗೂ ಭದ್ರಾವತಿಯಲ್ಲಿ ನಡೆದಿದ್ದೇನು? 24 ಎಂಬ ಜೋಡಿ ನಂಬರ್ ಗೆ 80 ಸಾವಿರ ₹ ಗಳನ್ನು ಕಟ್ಟಿದ್ದ ವ್ಯಕ್ತಿಗೆ ಆ ನಂಬರ್ ಸಿಕ್ಕಿದ್ದು ಹೇಗೆ? ಲೀಕಾಗಿತ್ತಾ ಓಸಿ ನಂಬರ್? 80 ಸಾವಿರ…

Read More

ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ* *ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ* *ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ*

*ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ* *ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ* *ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ* ಅತಿಥಿ ಉಪನ್ಯಾಸಕರು ಬದುಕಬೇಕೋ ಸಾಯಬೇಕೋ ಅಂತ ಪ್ರಶ್ನೆ ಮಾಡ್ತಿದ್ದಾರೆ. ಆಗಸ್ಟ್ ತಿಂಗಳಿಂದ ವೇತನ ಬಂದಿಲ್ಲ. ಹೇಗೆ ಬದುಕಬೇಕು ಇವರು? ಹಾಗಾಗಿ,ಮುಖ್ಯಮಂತ್ರಿಗಳಿಗೆ ಪತ್ರ ಬರೀತಿದ್ದೇನೆ. ಟ್ರಜರಿವರೆಗೆ ಹಣ ಬರುತ್ತಂತೆ. ಆದರೆ, ಅಲ್ಲೇ ತಡೆಯಾಗ್ತಿದೆ. ಪುಗಸಟ್ಟೆ ಯಾವುದೂ ಕೇಳ್ತಿಲ್ಲ. ಸೇವೆಗೆ ಹಣ ಕೇಳ್ತಿದ್ದಾರೆ. ಕೊಡುವಂಥ ವೇತನ ಕೊಡದೇ ಇದ್ರೆ ಅವರೇನು…

Read More

ಫೆ.18 ರ ಇಂದು ಸಂಜೆ ಕುವೆಂಪು ರಂಗಮಂದಿರದಲ್ಲಿ  ಡಾ.ಗಣೇಶ್ ಆರ್.ಕೆಂಚನಾಲರ ಉಡುತಡಿ ನಾಟಕ ಪ್ರದರ್ಶನ- ಪುಸ್ತಕ ಬಿಡುಗಡೆ

ಫೆ.18 ರ ಇಂದು ಸಂಜೆ ಕುವೆಂಪು ರಂಗಮಂದಿರದಲ್ಲಿ  ಡಾ.ಗಣೇಶ್ ಆರ್.ಕೆಂಚನಾಲರ ಉಡುತಡಿ ನಾಟಕ ಪ್ರದರ್ಶನ- ಪುಸ್ತಕ ಬಿಡುಗಡೆ ಮಲೆನಾಡು ಕಲಾ ತಂಡ ಶಿವಮೊಗ್ಗ, ದಿ. ಎಂ.ಕೆ. ರೇಣುಕಪ್ಪಗೌಡ ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ಡಾ. ಗಣೇಶ್ ಆರ್ ಕೆಂಚನಾಲ್ ರಚನೆಯ ‘ಉಡು -ತಡಿ’ ನಾಟಕದ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನವನ್ನು ಫೆ.೧೮ ರಂದು ಸಂಜೆ ೬.೩೦ ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಲೇಖಕರು ಹಾಗೂ ರಂಗನಿರ್ದೇಶಕರಾದ ಗಣೇಶ್ ಆರ್.ಕೆಂಚನಾಲ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

Read More

ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ‌ ಓಸಿ ಸಾಮ್ರಾಜ್ಯ ಆರಂಭ?*

*ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ‌ ಓಸಿ ಸಾಮ್ರಾಜ್ಯ ಆರಂಭ?* ಓಸಿ ಗೋಪಿಯ ನಂತರದಲ್ಲಿ ಶಿವಮೊಗ್ಗವೂ ಸೇರಿದಂತೆ ಕಾಲು ಕರ್ನಾಟಕದ ಜಿಲ್ಲೆಗಳಲ್ಲಿ ಓಸಿ ಡಾನ್ ಆಗಿ ಮೆರೆಯುತ್ತಿದ್ದ ಯುವ ಮೀಸೆಯ ಹುಡುಗ ಸಂದೀಪ ಮತ್ತೆ ಓಸಿ ಫೀಲ್ಡಿಗಿಳಿಯಲಿದ್ದು, ಇದೇ ಮಾರ್ಚ್ 2 ಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಓಸಿ ದಂಧೆ ಆರಂಭಿಸಲಿದ್ದಾನೆಂಬ ಮಾಹಿತಿಗಳು ಹೊರಬಿದ್ದಿವೆ! ಸಾಕಾಗಿ ಹೋಗಿದೆ, ರೋಸಿ ಹೋಗಿದ್ದೇನೆಂದಲ್ಲ ಹೇಳುತ್ತಲೇ ವ್ಯವಸ್ಥಿತವಾಗಿ ಓಸಿ ಮಾಫಿಯಾವನ್ನು ನಡೆಸುತ್ತಾ, ಬಹಳಷ್ಟು ಕೇಸುಗಳನ್ನು ಪೊಲೀಸರಿಂದ ಜಡಿಸಿಕೊಳ್ಳುತ್ತಾ, ಮತ್ತೊಂದು ಕಡೆ ಅಕ್ರಮವಾಗಿ…

Read More

ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ *ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ*

ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ *ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ* *ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ನ ಗ್ರಂಥಾಲಯಕ್ಕೆ 5 ಲಕ್ಷ ರೂ. ನೀಡಿದ್ದೆನೆ* *ನಮ್ಮ ತಂದೆ ಎಸ್. ಬಂಗಾರಪ್ಪನವರ ಹೆಸರಿನಲ್ಲಿ ಈ ಅನುದಾನ ನೀಡಿದ್ದೇನೆ* ನನಗೆ ಕನ್ನಡದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ ಆದರೆ ಕನ್ನಡದ ಬಗ್ಗೆ ಉಳಿವಿಕೆಗೆ ನನ್ನ ಜವಬ್ದಾರಿ ಇದೆ…

Read More

ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*… *11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…*

*ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*… *11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…* ಶಿವಮೊಗ್ಗದ ಗಾಜನೂರು ಮುಳ್ಳಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 11ನೇ ಕ್ಲಾಸಿನ ವಿದ್ಯಾರ್ಥಿಗಳು 9ನೇ ಕ್ಲಾಸಿನ ವಿದ್ಯಾರ್ಥಿಗಳ ಮೇಲೆ ಬಾಸುಂಡೆಗಳೇಳುವಂತೆ ಹಲ್ಲೆ ಮಾಡಿ RAGING(ರ್ಯಾಗಿಂಗ್) ಮಾಡಿರುವ ಸುದ್ದಿ ಹೊರಬಿದ್ದಿದೆ! ಶಿವಮೊಗ್ಗದಿಂದ ಸುಮಾರು 10 ಕಿ.ಮೀ.ದೂರ ಇರುವ ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳು ತಮ್ಮ ಕೆಳ ವಯಸ್ಸಿನ ವಿದ್ಯಾರ್ಥಿಗಳನ್ನು ಟಾರ್ಗೆಟ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಮೊದಲೆಲ್ಲ ದೇಹ ಸತ್ತು ಆತ್ಮ ಅಲೆದಾಡುತ್ತಿತ್ತು… ಈಗೆಲ್ಲ ಆತ್ಮವೇ ಸತ್ತು ದೇಹಗಳು ಅಲೆದಾಡುತ್ತಿವೆಯಲ್ಲ ಹೃದಯವೇ… – *ಶಿ.ಜು.ಪಾಶ* 8050112067 (17/2/25)

Read More

ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…*

*ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…* ಈ ಹುಡುಗ ಉಸೊರಾಡಲು ಒಂದು ಯಂತ್ರದ ಅವಶ್ಯಕತೆ ಇದೆ. ಊಟಕ್ಕೆ, ದಿನ ನಿತ್ಯದ ಖರ್ಚಿಗೆ, ತುರ್ತು ಉಸಿರಾಡಲಿಕ್ಕೆ ಅನುಕೂಲವಾಗಿದೆ. ಟ್ರಾಫಿಕ್ ಎಸ್ ಐ ತಿರುಮಲೇಶ್, ಎಂಪಿ ರಾಘವೇಂದ್ರರ ಆತ್ಮೀಯರಾದ ಬಾಬಿ, ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಅಮೀರ್, ಗೀತಾ, ವಾಸೀಂ, ಪ್ರಿಂಟರ್ ದಿವಂಗತ ಕಾಶಿಯವರ ಶ್ರೀಮತಿ ಸೇರಿದಂತೆ ಹೆಸರು ಬಹಿರಂಗ ಮಾಡಲಾಗದ ಬಹಳಷ್ಟು ಮಾನವಜೀವಿಗಳು ಕೈ ಹಿಡಿದಿದ್ದಾರೆ. ಈತನಿಗೆ ಬೇಕಿರುವುದು ಕರೆಂಟ್ ಹೋದಾಗ ಒಂದೊಳ್ಳೆ…

Read More

ನಗರಾಭಿವೃದ್ಧಿ ಸಚಿವ ಭೈರತಿ ಭೇಟಿ ಮಾಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇನು?

ನಗರಾಭಿವೃದ್ಧಿ ಸಚಿವ ಭೈರತಿ ಭೇಟಿ ಮಾಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇನು? ನಗರಾಭಿವೃದ್ಧಿ ಇಲಾಖೆ ಸಚಿವರಾದ  ಬೈರತಿ ಸುರೇಶ್ ಅವರನ್ನು ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಭೇಟಿ ಮಾಡಿ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ದಿ ವಿಷಯಗಳ ಕುರಿತು ಚರ್ಚಿಸಿ ವಿವಿಧ ಕಾಮಗಾರಿಗಳಿಗೆ ತಕ್ಷಣ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅನುದಾನದಲ್ಲಿ…

Read More