ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ*
*ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ* 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ ಇಂದು ಶಿವಮೊಗ್ಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂ. ಶ್ರೀಕಾಂತ್ ಇವರ ಆಶ್ರಯದಲ್ಲಿ ಅದ್ಧೂರಿಯಾಗಿ ರಾಜ್ಯ ಮಟ್ಟದ 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಹಾಗೂ ಶಿವಮೊಗ್ಗ 2025ರ ಕೇಸರಿ ಪಟ್ಟ ಶಬರಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷರಾದಂತಹ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದಂತಹ…