ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ; ಸಿಕ್ಕಿತ್ತು 13 ಪುಟಗಳ ಡೆತ್ ನೋಟ್!♨️ 🦀ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಅರೆಸ್ಟ್ ಮಾಡಿದ ಎಸ್ ಐ ಟಿ🦀 ❗ಕರ್ನಾಟಕ ಭೋವಿ ನಿಗಮ ಹಗರಣ ತನಿಖೆ ವೇಳೆ ನಗ್ನ ಗೊಳಿಸಿ ವಿಚಾರಣೆ…❗ 🔴25 ಲಕ್ಷ ರೂ.,ಗಳ ಲಂಚಕ್ಕೆ ಬೇಡಿಕೆ…🔴
♨️ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ; ಸಿಕ್ಕಿತ್ತು 13 ಪುಟಗಳ ಡೆತ್ ನೋಟ್!♨️ 🦀ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಅರೆಸ್ಟ್ ಮಾಡಿದ ಎಸ್ ಐ ಟಿ🦀 ❗ಕರ್ನಾಟಕ ಭೋವಿ ನಿಗಮ ಹಗರಣ ತನಿಖೆ ವೇಳೆ ನಗ್ನ ಗೊಳಿಸಿ ವಿಚಾರಣೆ…❗ 🔴25 ಲಕ್ಷ ರೂ.,ಗಳ ಲಂಚಕ್ಕೆ ಬೇಡಿಕೆ…🔴 ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಕನಕಲಕ್ಷ್ಮೀ ಬಂಧನವಾಗಿದೆ. ಎಸ್ ಐಟಿ ಅಧಿಕಾರಿಗಳು ಇಂದು (ಮಾರ್ಚ್ 11) ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ. ಕರ್ನಾಟಕ ಭೋವಿ ನಿಗಮ ಹಗರಣದ…