ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್ ಶೈಕ್ಷಣಿಕ ಸಾಧಕರಿಗೆ ಲ್ಯಾಪ್ಟಾಪ್ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್
ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್ ಶೈಕ್ಷಣಿಕ ಸಾಧಕರಿಗೆ ಲ್ಯಾಪ್ಟಾಪ್ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್ ಶಿವಮೊಗ್ಗ ಮಲ್ನಾಡ್ ಎಜುಕೇಷನಲ್ ಅಂಡ್ ಚ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ವರ್ಷ 2024-25ರಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳೊಂದಿಗೆ ನಗದು ಬಹುಮಾನಗಳನ್ನು ನೀಡಿ ಅವರ ಸಾಧನೆಗೆ ಪ್ರಶಂಸಿಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…