ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್- ಅತ್ಯಂತ ದೊಡ್ಡ ಸಂವಿಧಾನ ವಿರೋಧಿ ಕೃತ್ಯ ಸಿಎಂ, ಡಿಸಿಎಂ, ಸಭಾಧ್ಯಕ್ಷರು ಅಮಾನತು ಆದೇಶ ವಾಪಸ್ ಪಡೆದು ಎಡವಿದ್ದಾರೆ ಇವರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ
ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್- ಅತ್ಯಂತ ದೊಡ್ಡ ಸಂವಿಧಾನ ವಿರೋಧಿ ಕೃತ್ಯ ಸಿಎಂ, ಡಿಸಿಎಂ, ಸಭಾಧ್ಯಕ್ಷರು ಅಮಾನತು ಆದೇಶ ವಾಪಸ್ ಪಡೆದು ಎಡವಿದ್ದಾರೆ ಇವರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ ಮಾಜಿ ಸಂಸದ, ಮಾಜಿ ಶಾಸಕನಾಗಿ ನಿಮ್ಮ ಮುಂದೆ ಬಂದಿದೀನಿ. ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಈಗ ಆ ಅಮಾನತು ಆದೇಶವನ್ನು ವಾಪಸ್ ಪಡೆದಿರುವುದು ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಸಂವಿಧಾನ ಹಾಗೂ ಕಾನೂನು…