ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ* *ಬಡವರಿಗೆ ಇ- ಖಾತಾ ಶಾಪ…* *ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…* *ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…*
*ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ* *ಬಡವರಿಗೆ ಇ- ಖಾತಾ ಶಾಪ…* *ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…* *ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…* ಶಿವಮೊಗ್ಗ: ಆಶ್ರಯ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ವಿದ್ಯುತ್ ನಿಗಮ ನಿರಾಕರಿಸುತ್ತಿದ್ದು, ಶಾಶ್ವತ ವಿದ್ಯುತ್ ಸೌಲಭ್ಯದಿಂದ ಆಶ್ರಯ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ…