ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ *ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ* *ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ* *ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?*
ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ *ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ* *ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ* *ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?* ಮಂಗಳ ಮುಖಿಯನ್ನೇ ಅಪಹರಿಸಿ ಲೂಟಿ ಮಾಡಿದ್ದ ಆಟೋ ಚಾಲಕ ಶಿವಮೊಗ್ಗದ ಹಳೆ ಮಂಡ್ಲಿಯ ದೇವರಾಜ್(27) ಎಂಬಾತನನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 3.20 ಲಕ್ಷ ರೂ.,ಗಳ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೊಮ್ಮನಕಟ್ಟೆ ಚಾನಲ್ ಏರಿಯಾದ ಬಳಿಯಿಂದ ಓರ್ವ ಮಂಗಳಮುಖಿಯನ್ನು ಆಟೋದಲ್ಲಿ…


