ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!*

*ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!* ಹೆಣ್ಣು ಕೊಟ್ಟ ಅಣ್ಣಂದಿರು, ತನ್ನ ತಂಗಿಯನ್ನು ಮದುವೆಯಾಗಿ ಒಂದೇ ವರ್ಷದಲ್ಲಿ ಸಂಸಾರ ಮಾಡದೆ ವಾಪಸ್ ಕಳಿಸಿದ್ದೀಯ ಎಂದು ಪ್ರಶ್ನೆ ಮಾಡಿದ್ದ ಇದರಿಂದ ಕೋಪಗೊಂಡ ತಂಗಿಯ ಗಂಡ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಹೆಂಡತಿಯ ಇಬ್ಬರೂ ಸಹೋದರರಿಗೆ ರಸ್ತೆ ಮಧ್ಯದಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ….

Read More

ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು*

*ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು* ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನ ಸಂಜೆ ಶಿವಮೊಗ್ಗದ ಮಾರ್ನವಮಿ ಬೈಲ್( ಆರ್ ಎಂ ಎಲ್ ನಗರ) ನಲ್ಲಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆಗೊಳಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಜದ್(34)  ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ ಎಂದು ಆಸ್ಪತ್ರೆ ಮೂಲಗಳು ದೃಢೀಕರಿಸಿವೆ. ಚಾಕುವಿನಿಂದ ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ನ ಕೈ ಬೆರಳುಗಳು ಕತ್ತರಿಸಲ್ಪಟ್ಟಿದ್ದವು. ಹೊಟ್ಟೆಗೆ ತಿವಿದಿದ್ದರಿಂದ ಕಿಡ್ನಿ ಮತ್ತು ಕರುಳು ಕತ್ತರಿಸಲ್ಪಟ್ಟಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅಮ್ಜದ್ ಕೊನೆಯುಸಿರೆಳೆದಿದ್ದಾನೆ….

Read More

ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ*

*ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ* ಗಾರ್ಮೆಂಟ್ಸ್ ಹಾಗೂ ಬ್ಯೂಟಿ ಪಾರ್ಲರ್ ಅಂಗಡಿಗೆ ನುಗ್ಗಿದ ನಾಲ್ವರು, ಅಲ್ಲಿದ್ದವರನ್ನು ಬೆದರಿಸಿ,ಹೆದರಿಸಿ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆಂದು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಿಪ್ಪನ್ ಪೇಟೆಯ ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ಮತ್ತು ಬ್ಯೂಟಿ ಪಾರ್ಲರಿಗೆ ಹಗಲಲ್ಲೇ ನಾಲ್ವರು ದಾಳಿ ಮಾಡಿ 3.50 ಲಕ್ಷ ರೂ.,ನಗದು, 37ಗ್ರಾಂ…

Read More

ಜಾತಿ ಜನಗಣತಿ ಹೆಸರಲ್ಲಿ ದರೋಡೆಗೆ ಬಂದ ಗಂಡ- ಹೆಂಡತಿ!* *ಜನರೇ ಒದ್ದು ಪೊಲೀಸರಿಗೊಪ್ಪಿಸಿದರು* *ಶಿವಮೊಗ್ಗದ ಕ್ಲರ್ಕ್ ಪೇಟೆಯಲ್ಲಿ ನಡೆದ ಹಲ್ಲೆ- ದರೋಡೆ ಯತ್ನ*

*ಜಾತಿ ಜನಗಣತಿ ಹೆಸರಲ್ಲಿ ದರೋಡೆಗೆ ಬಂದ ಗಂಡ- ಹೆಂಡತಿ!* *ಜನರೇ ಒದ್ದು ಪೊಲೀಸರಿಗೊಪ್ಪಿಸಿದರು* *ಶಿವಮೊಗ್ಗದ ಕ್ಲರ್ಕ್ ಪೇಟೆಯಲ್ಲಿ ನಡೆದ ಹಲ್ಲೆ- ದರೋಡೆ ಯತ್ನ* ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯೋರ್ವರ ಮೇಲೆ ಹಲ್ಲೆ ಮಾಡಿ ದೋಚಲು ಪ್ರಯತ್ನಿಸಿ ಸಿಕ್ಕಿಬಿದ್ದ ಘಟನೆ ಶಿವಮೊಗ್ಗದ ಆಝಾದ್ ನಗರ ಕ್ಲರ್ಕ್ ಪೇಟೆಯಲ್ಲಿ ಮಧ್ಯಾಹ್ನ 1.40ರ ಹೊತ್ತಿಗೆ ನಡೆದಿದೆ. ಆಝಾದ್ ನಗರದ ಎರಡನೇ ತಿರುವಿನಲ್ಲಿರುವ ನವೀದ್ ಮತ್ತು ಅವರ ತಾಯಿ ದಿಲ್ ಶಾದ್ ರವರಿದ್ದ ಮನೆಗೆ ಇಬ್ಬರು ಭೇಟಿ ನೀಡಿ,…

Read More

ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ;* *ಐದು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ದೊಡ್ಡಪೇಟೆ ಪೊಲೀಸರು* *ಅಪ್ರಾಪ್ತರೇ ಕೊಲೆಗೆ ಯತ್ನಿಸಿದರಾ?*

*ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ;* *ಐದು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ದೊಡ್ಡಪೇಟೆ ಪೊಲೀಸರು* *ಅಪ್ರಾಪ್ತರೇ ಕೊಲೆಗೆ ಯತ್ನಿಸಿದರಾ?* ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಸೆ.2ರ ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ. ಹಲ್ಲೆ ಮಾಡಿದವರಲ್ಲಿ ಅಪ್ರಾಪ್ತರಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೊಲೆಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ. ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ…

Read More

*ನಕಲಿ ವೈದ್ಯರ ಹಾವಳಿಗೆ 8 ವರ್ಷದ ಬಾಲಕಿ ಬಲಿ!*

*ನಕಲಿ ವೈದ್ಯರ ಹಾವಳಿಗೆ 8 ವರ್ಷದ ಬಾಲಕಿ ಬಲಿ!* ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಕಾಟ ಹೆಚ್ಚುತ್ತಿದೆ. ಯಾವುದೇ ವೈದ್ಯಕೀಯ ಪದವಿಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಜನರ ಜೀವಕ್ಕೇ ಕುತ್ತು ಬಂದಿದೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ದೊಡ್ಡಿಗ್ಗಲೂರು ಗ್ರಾಮದಲ್ಲೊಂದು ದುರ್ಘಟನೆ ನಡೆದಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋದ ಬಾಕಿಯೊಬ್ಬಳು ವೈದ್ಯರ ಚಿಕಿತ್ಸೆಯಿಂದಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆಕೆಗೆ ಚಿಕಿತ್ಸೆ ನೀಡಿದವರು ನಕಲಿ ವೈದ್ಯರೆಂದು ಹೇಳಲಾಗುತ್ತಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಿಗಲ್ಲೂರು ಗ್ರಾಮದ…

Read More

ಶಿವಮೊಗ್ಗದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ನರ್ಸ್ ಕ್ವಾರ್ಟಸ್ ನಲ್ಲಿ ಘಟನೆ

ಶಿವಮೊಗ್ಗದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ನರ್ಸ್ ಕ್ವಾರ್ಟಸ್ ನಲ್ಲಿ ಘಟನೆ ಶೃತಿ (38) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ 6 ವರ್ಷದ ಪುತ್ರಿ ಪೂರ್ವಿಕಾ (10) ಳನ್ನು ಕೊಲೆ ಮಾಡಿ ಬಳಿಕ ನೇಣಿಗೆ ಶರಣಾಗಿರುವ ತಾಯಿ ಮೆಗ್ಗಾನ್ ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ರಾಮಣ್ಣ ಪತ್ನಿ ನಿನ್ನೆ ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆಗೆಯದ ಹಿನ್ನೆಲೆ ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಒಳ ಹೋದ…

Read More

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ರವರ ಬಗ್ಗೆ ಹಿರಿಯ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನ ಎಂ ಎಲ್ ಎ ಅಭ್ಯರ್ಥಿಯಾಗಿದ್ದ ಹೆಚ್.ಸಿ.ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

*ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ರವರ ಬಗ್ಗೆ ಹಿರಿಯ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನ ಎಂ ಎಲ್ ಎ ಅಭ್ಯರ್ಥಿಯಾಗಿದ್ದ ಹೆಚ್.ಸಿ.ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

Read More

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್ ಗಣತಿ ವಿರೋಧಿಸಿದ ಶೇಮ್ ಆನ್ ವಿಜಯೇಂದ್ರ, ಆರ್. ಅಶೋಕ ನಿಮಗೆ ನಾಚಿಕೆ ಆಗ್ಬೇಕು. ಸಿದ್ರಾಮಯ್ಯ ಮಾಡಿದ್ರೆ ಸಿದ್ರಾಮಯ್ಯ ಸಮೀಕ್ಷೆ ಅಂತೀರಲ್ಲ ಅಶ್ವತ್ಥ ನಾರಾಯಣರೇ ನಿಮಗೆ ನಾಚಿಕೆ ಆಗ್ಬೇಕು ತುಳಿಯೋದಕ್ಕೆ ಈ ರೀತಿಯ ವಿರೋಧ ಮಾಡ್ತಿದೀರಿ. ಶಿಕ್ಷಕರು ಅಂಬೇಡ್ಕರ್ ಸ್ಥಾನದಲ್ಲಿದಾರೆ. ಶೇ. 56…

Read More