*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?*
*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?* ಹತ್ಯೆಯಾದ ಬಾಲಕ ಸಂಕೇತ್ನ ಸಮಾಧಿಯನ್ನು ಧ್ವಂಸಗೊಳಿಸಿರುವ ದುಷ್ಕರ್ಮಿಗಳ ಈ ಹೇಯ ಕೃತ್ಯ ಕೇವಲ ಖಂಡನೀಯವಲ್ಲ, ಇದು ಅತ್ಯಂತ ಅಸಹನೀಯ ಮತ್ತು ವಿಕೃತ ಮನಸ್ಥಿತಿಯ ಪರಮಾವಧಿ ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಸತ್ತ ಮೇಲೆಯೂ ಹಗೆತನ ಸಾಧಿಸುವ ಇಂತಹ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು. ಭಗ್ನಗೊಂಡಿದ್ದ ಸಮಾಧಿಯನ್ನು ಕುಟುಂಬಸ್ಥರು ಈಗ ಪುನರ್ ಸ್ಥಾಪಿಸಿದ್ದಾರೆ. ಸಂಕೇತ್ ತಂದೆಯ ಬೆನ್ನಿಗೆ ನಿಂತು ಸ್ಪಷ್ಟವಾಗಿ ಹೇಳಿದ್ದೇನೆ…
ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು
ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು ಶಿವಮೊಗ್ಗ, 2 ಎಪ್ರಿಲ್ 2026: ಅಪರೂಪದ ಹಾಗೂ ನಿರ್ಣಾಯಕ ಪ್ರಕರಣವೊಂದರಲ್ಲಿ ಮೃತವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಶಿವಮೊಗ್ಗದ ಎನ್ ಯು ಆಸ್ಪತ್ರೆಯು ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಎನ್ ಯು ಆಸ್ಪತ್ರೆಯು ಮಧ್ಯ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಈ ರೀತಿಯ ಕಾರ್ಯ ಕೈಗೊಂಡ ಮೊಟ್ಟಮೊದಲ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಪಯಣಿಗ ನಾನು; ನಿನ್ನ ನೆನಪುಗಳಿಂದಲೂ ಅದೊಂದು ದಿನ ಹೋಗಿಬಿಡುವೆನು! 2. ಬೆಟ್ಟದಿಂದಿಳಿವ ನದಿಯು ಎಂದಾದರೂ ಕೇಳಿತ್ತಾ ಸಮುದ್ರ ಸೇರುವ ಹಾದಿಯನ್ನು? 3. ಬಿಟ್ಟು ಬಿಟ್ಟು ಬರುತ್ತಲೇ ಇದೆ ಮಳೆಯು ಯಾರು ಉಳಿದು ಬಿಟ್ಟಿದ್ದಾರೋ ನೆನೆಯದೇ ಇನ್ನೂ… 4. ನರಕಕ್ಕೆ ಹೋಗಲು ಇದು ಸುಸಮಯ; ಸಿಲಿಂಡರ್ ದೊರೆಯುತ್ತಿಲ್ಲವಾದ್ದರಿಂದ ಎಣ್ಣೆ ಕುದಿಯುತ್ತಿಲ್ಲ ಅಲ್ಲಿ! – *ಶಿ.ಜು.ಪಾಶ* 8050112067 (2/4/2026)
*ಶಿವಮೊಗ್ಗದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಇದೇನಿದು ಭಯಾನಕ ಬಡ್ಡಿ ವ್ಯವಹಾರ?* *ಈ ಮರಬಡ್ಡಿ- ಚಕ್ರಬಡ್ಡಿ- ಸೂಪರ್ ಬಡ್ಡಿ ವ್ಯವಹಾರಗಳಿಗೆ ಕಾರಣವಾಗುತ್ತಿರುವ ಈ ಪ್ರತಿಷ್ಠಿತ ಕ್ಲಬ್ ಗಳ ಅಂತರಂಗ-ಬಹಿರಂಗ ಇಲ್ಲಿದೆ!* *ಇವರೂ ಈ ಖತರ್ನಾಕ್ ಬಡ್ಡಿ ವ್ಯವಹಾರ ಮಾಡುತ್ತಾರಾ?!…ಗಣ್ಯಾತಿಗಣ್ಯರ ಕ್ಲಬ್ ಬಡ್ಡಿಕೋರರ ಕಥೆ ಇಲ್ಲಿದೆ…*
*ಶಿವಮೊಗ್ಗದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಇದೇನಿದು ಭಯಾನಕ ಬಡ್ಡಿ ವ್ಯವಹಾರ?* *ಈ ಮರಬಡ್ಡಿ- ಚಕ್ರಬಡ್ಡಿ- ಸೂಪರ್ ಬಡ್ಡಿ ವ್ಯವಹಾರಗಳಿಗೆ ಕಾರಣವಾಗುತ್ತಿರುವ ಈ ಪ್ರತಿಷ್ಠಿತ ಕ್ಲಬ್ ಗಳ ಅಂತರಂಗ-ಬಹಿರಂಗ ಇಲ್ಲಿದೆ!* *ಇವರೂ ಈ ಖತರ್ನಾಕ್ ಬಡ್ಡಿ ವ್ಯವಹಾರ ಮಾಡುತ್ತಾರಾ?!…ಗಣ್ಯಾತಿಗಣ್ಯರ ಕ್ಲಬ್ ಬಡ್ಡಿಕೋರರ ಕಥೆ ಇಲ್ಲಿದೆ…*
*ಏಪ್ರಿಲ್ 1 ರಿಂದ ಟೋಲ್ನಲ್ಲಿ ನಗದು ಪಾವತಿ ಬಂದ್;* *ಫಾಸ್ಟ್ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!*
*ಏಪ್ರಿಲ್ 1 ರಿಂದ ಟೋಲ್ನಲ್ಲಿ ನಗದು ಪಾವತಿ ಬಂದ್;* *ಫಾಸ್ಟ್ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಸೂಚನೆಯೊಂದನ್ನು ನೀಡಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು (Cash Payment) ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ನೆಲಮಂಗಲ ಟೋಲ್ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಈಗಾಗಲೇ ಸಾರ್ವಜನಿಕ ಪ್ರಕಟಣೆಯ ಫಲಕಗಳನ್ನು ಹಾಕಲಾಗಿದೆ. ಏನೇನು ಬದಲಾವಣೆ?…
*ತುಂಗಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಸೂಳೆಬೈಲಿನ ಬಾಲಕನನ್ನು ರಕ್ಷಿಸಿದ ERSS*
*ತುಂಗಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಸೂಳೆಬೈಲಿನ ಬಾಲಕನನ್ನು ರಕ್ಷಿಸಿದ ERSS* ತುಂಗಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ 16 ವರ್ಷದ ಬಾಲಕನೊಬ್ಬನನ್ನು ERSS ಪೊಲೀಸ್ ವಾಹನದ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರದಂದು ರಾತ್ರಿ ನಡೆದಿದೆ. ತಮ್ಮ ತಂದೆ- ತಾಯಿ ತನ್ನ ಮತ್ತು ತನ್ನ ತಮ್ಮನ ಮಧ್ಯೆ ಭೇದ ಭಾವ ಮಾಡುತ್ತಿದ್ದಾರೆಂದು ಮನನೊಂದು ಶಿವಮೊಗ್ಗದ ವಾದಿ ಎ ಹುದಾ ಸೇತುವೆ ಬಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಬಾಲಕ ಹೊರಟಿದ್ದ. ಈ ವಿಚಾರ ತಿಳಿದ ERSS ವಾಹನದ ರೆಸ್ಪಾಂಡರ್, ತುಂಗಾನಗರ…
*ಚೈನ್ ಲಿಂಕ್ ಸ್ಕೀಮ್ ವಂಚನೆ- ಉಡುಪಿ ಮೂಲದ ಅಯಾನ್ ಗ್ರೂಪ್ ವಂಚನೆ* *1960 ಕ್ಕೂ ಹೆಚ್ಚು ಜನರಿಗೆ ವಂಚನೆ* *3ಕೋಟಿ ರೂ.,ಗಳಿಗೂ ಹೆಚ್ಚಿನ ಟೋಪಿ ಹಾಕಿದ ಅಬ್ದುಲ್ ರಜಾಕ್- ಶೇಖ್ ಮೊಹಮ್ಮದ್ ಫಜಲ್*
*ಚೈನ್ ಲಿಂಕ್ ಸ್ಕೀಮ್ ವಂಚನೆ- ಉಡುಪಿ ಮೂಲದ ಅಯಾನ್ ಗ್ರೂಪ್ ವಂಚನೆ* *1960 ಕ್ಕೂ ಹೆಚ್ಚು ಜನರಿಗೆ ವಂಚನೆ* *3ಕೋಟಿ ರೂ.,ಗಳಿಗೂ ಹೆಚ್ಚಿನ ಟೋಪಿ ಹಾಕಿದ ಅಬ್ದುಲ್ ರಜಾಕ್- ಶೇಖ್ ಮೊಹಮ್ಮದ್ ಫಜಲ್* ಅಯಾನ್ ಗ್ರೂಪಿನ ಮಾಲೀಕರಿಬ್ಬರು ಸ್ಕೀಮ್ ಗಳ ಆಸೆ ತೋರಿಸಿ ಕೋಟ್ಯಾಂತರ ರೂ.,ಗಳ ಸಾರ್ವಜನಿಕ ವಂಚನೆ ಮಾಡಿದ್ದು, ಅಬ್ದುಲ್ ರಜಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸನಗರದ ನಿಖಿಲ್(27) ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 13,16,21 ತಿಂಗಳುಗಳ ಸ್ಕೀಮ್ ಇವೆ. ಪ್ರತಿ…
*ಶಿವಮೊಗ್ಗ ಅಡಿಷನಲ್ ಎಸ್ ಪಿ ರಮೇಶ್ ಕುಮಾರ್ ಸೇರಿದಂತೆ ಮೂವರಿಗೆ ಮುಖ್ಯಮಂತ್ರಿ ಪದಕ*
*ಶಿವಮೊಗ್ಗ ಅಡಿಷನಲ್ ಎಸ್ ಪಿ ರಮೇಶ್ ಕುಮಾರ್ ಸೇರಿದಂತೆ ಮೂವರಿಗೆ ಮುಖ್ಯಮಂತ್ರಿ ಪದಕ* 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಅಡಿಷನಲ್ ಎಸ್ ಪಿ-2 ಆಗಿರುವ ಎಸ್.ರಮೇಶ್ ಕುಮಾರ್, ಹೊಳೆಹೊನ್ನೂರು ಪೊಲೀಸ್ ಠಾಣೆಯ ಹೆಚ್.ಸಿ. ಎನ್.ಅಣ್ಣಪ್ಪ ಮತ್ತು ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಹೆಚ್.ಸಿ. ಜಿ.ರಾಘವೇಂದ್ರ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾದವರು. ಈ ಮೂವರಿಗೆ ಜಿಲ್ಲಾ ಎಸ್ ಪಿ ನಿಖಿಲ್ ಬಿ. ಅಭಿನಂದಿಸಿದ್ದಾರೆ.
*ಭಾರತದಲ್ಲಿ ಮತ್ತೆ ಲಾಕ್ಡೌನ್ ಆಗುತ್ತಾ?* *کیا ہندوستان دوبارہ لاک ڈاؤن ہوگا؟*
*ಭಾರತದಲ್ಲಿ ಮತ್ತೆ ಲಾಕ್ಡೌನ್ ಆಗುತ್ತಾ?* *کیا ہندوستان دوبارہ لاک ڈاؤن ہوگا؟* ಭಾರತದಲ್ಲಿ ಲಾಕ್ಡೌನ್ ಕುರಿತ ವದಂತಿಗಳನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನಿರಾಕರಿಸಿದ್ದಾರೆ. ಮಧ್ಯಪ್ರಾಚ್ಯದ ಉದ್ವಿಗ್ನತೆಗಳು ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ. ಇದನ್ನು ನಿಭಾಯಿಸಲು, ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 13 ರೂ.ನಿಂದ 3 ರೂ.ಗೆ ಮತ್ತು ಡೀಸೆಲ್ ಮೇಲಿನ ಸುಂಕವನ್ನು 10 ರೂ.ನಿಂದ ಶೂನ್ಯಕ್ಕೆ ಇಳಿಸಿದೆ. ಇದು ನಾಗರಿಕರಿಗೆ ದೊಡ್ಡ ಪರಿಹಾರವಾಗಿದೆ, ಇಂಧನ ಕೊರತೆ…


