ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೊಸನಗರ ಕೆನರಾ ಬ್ಯಾಂಕ್ನಿಂದ ಸೇವಾನ್ಯೂನತೆ; ಒ ಡಿ ಹಣ ಲಪಟಾಯಿಸಿದ್ದ ಬ್ಯಾಂಕ್* *ಪರಿಹಾರ ನೀಡಲು ಆಯೋಗದಿಂದ ಆದೇಶ*
*ಕೆನರಾ ಬ್ಯಾಂಕ್ನಿಂದ ಸೇವಾನ್ಯೂನತೆ; ಒ ಡಿ ಹಣ ಲಪಟಾಯಿಸಿದ್ದ ಬ್ಯಾಂಕ್* *ಪರಿಹಾರ ನೀಡಲು ಆಯೋಗದಿಂದ ಆದೇಶ* ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಎಂ. ಗುಡ್ಡೆಕೊಪ್ಪ ವಾಸಿ ಧನಂಜಯ ಎಂ.ವಿ. ಎಂಬುವವರು ಹೊಸನಗರ ಕೆನರಾ ಬ್ಯಾಂಕ್ ಶಾಖೆಯ ಮೇಲೆ ತಮ್ಮ ಒಡಿ ಖಾತೆ ಹಣ ಕಡಿತಗೊಳಿಸಿ, ಹಣವನ್ನು ಹಿಂದುರುಗಿಸದೇ ಸೇವಾನ್ಯೂನತೆಯನ್ನು ಎಸಗಿದ ಬಗ್ಗೆ ನೀಡಿದ ದೂರಿನ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹಣವನ್ನು ಹಿಂದುರುಗಿಸುವಂತೆ ಆದೇಶಿಸಿ ತೀರ್ಪು ನೀಡಿದೆ. ದೂರುದಾರರು ಎದುರುದಾರ ಬ್ಯಾಂಕಿನಲ್ಲಿ…
*ಲಂಚ ಪಡೆದ ಆರ್.ಎಸ್. ಪರಮೇಶ್ವರಪ್ಪಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು*
*ಲಂಚ ಪಡೆದ ಆರ್.ಎಸ್. ಪರಮೇಶ್ವರಪ್ಪಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು* ಸಾಗರ ತಾಲೂಕು ಹೊಸಗುಂದ ವಾಸಿ ಹೆಚ್.ಎಸ್.ಜನಾರ್ಧನರವರಿಂದ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಭಾವಿ ಕೊರೆಸಲು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಎಸ್. ಪರಮೇಶ್ವರಪ್ಪ ಎಂಬುವವರಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 2 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 40000/- ರೂ. ದಂಡ ವಿಧಿಸಿ…
*ರಾಜಾ ಕಾಲುವೆ ಮತ್ತು ಚರಂಡಿಗಳ ಹೂಳು ತೆಗೆದು – ಮಳೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ- ಕೂಡಲೇ ಸೂಕ್ತ ಪರಿಹಾರ ನೀಡಿ – ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ.ಗಿರೀಶ್ ಆಗ್ರಹ*
*ರಾಜಾ ಕಾಲುವೆ ಮತ್ತು ಚರಂಡಿಗಳ ಹೂಳು ತೆಗೆದು – ಮಳೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ- ಕೂಡಲೇ ಸೂಕ್ತ ಪರಿಹಾರ ನೀಡಿ – ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ.ಗಿರೀಶ್ ಆಗ್ರಹ* *ಶಿವಮೊಗ್ಗ ನಗರದ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜಕಾಲುವೆ ಮತ್ತು ಚರಂಡಿಗಳ ಹೂಳು ತೆಗೆಯದ ಕಾರಣ ಮೊನ್ನೆ ರಾತ್ರಿ ಬಂದ ಮಳೆಗೆ ಮನೆಗಳಿಗೆ ನೀರು ನುಗ್ಗಿ ಎಲ್ಲ ವಾರ್ಡ್ಗಳಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದು ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಆಹಾರ ವಸ್ತುಗಳು…
*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಅರೆಸ್ಟ್ ಹಿಂದಿನ ಸಂಪೂರ್ಣ ಸ್ಟೋರಿ…* *ಪೊಲೀಸ್ ಇಲಾಖೆಯ 80 ಕೋಟಿ ರೂ., ಮೌಲ್ಯದ ಆಸ್ತಿ ಕಬಳಿಸಲು ಹೋಗಿದ್ದರೇ ಶಿವಮೊಗ್ಗ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ?!* *ಶ್ರೀನಾಥ್ ನಗರಗದ್ದೆ ಬೆನ್ನಹಿಂದೆ ಭೂ ಕಬಳಿಕೆಯ ಮಹಾಜಾಲದ ಶಂಕೆ?* *ಪೊಲೀಸರ ತನಿಖೆಯಲ್ಲಿ ಬಯಲಾಗಲಿದೆಯೇ ಇನ್ನಷ್ಟು ಭೂ ಕಬಳಿಕೆ ಪ್ರಕರಣಗಳು!*
*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಅರೆಸ್ಟ್ ಹಿಂದಿನ ಸಂಪೂರ್ಣ ಸ್ಟೋರಿ…* *ಪೊಲೀಸ್ ಇಲಾಖೆಯ 80 ಕೋಟಿ ರೂ., ಮೌಲ್ಯದ ಆಸ್ತಿ ಕಬಳಿಸಲು ಹೋಗಿದ್ದರೇ ಶಿವಮೊಗ್ಗ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ?!* *ಶ್ರೀನಾಥ್ ನಗರಗದ್ದೆ ಬೆನ್ನಹಿಂದೆ ಭೂ ಕಬಳಿಕೆಯ ಮಹಾಜಾಲದ ಶಂಕೆ?* *ಪೊಲೀಸರ ತನಿಖೆಯಲ್ಲಿ ಬಯಲಾಗಲಿದೆಯೇ ಇನ್ನಷ್ಟು ಭೂ ಕಬಳಿಕೆ ಪ್ರಕರಣಗಳು!* ಪೊಲೀಸ್ ಇಲಾಖೆಯ 80 ಕೋಟಿ ರೂ., ಮೌಲ್ಯದ ಆಸ್ತಿ ಕಬಳಿಸಲು ಹೋಗಿದ್ದರೇ ಶಿವಮೊಗ್ಗ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ?! ಹೌದೆನ್ನುತ್ತವೆ ಪೊಲೀಸ್ ಮೂಲಗಳು. ತುಮಕೂರು…
*ಶಿವಮೊಗ್ಗ ಗ್ರಾಮಾಂತರ ವಿಭಾಗದಲ್ಲಿಯೂ ಅಕ್ರಮ ವಿದ್ಯುತ್ ಸಂಪರ್ಕ ನೀಡಲಾಗಿದೆಯೇ? ಎಇಇ ಪಾಲಾಕ್ಷಿ ನಾಯ್ಕರ ಆಡಳಿತದಲ್ಲಿ ಇ- ಸ್ವತ್ತು ದಾಖಲೆಗಳಿಲ್ಲದೆಯೇ ಕೊಟ್ಟಿರುವ ಅಕ್ರಮ ವಿದ್ಯುತ್ ಸಂಪರ್ಕಗಳೆಷ್ಟು?* *ವಿವರ ನೀಡುವರೇ ಪಾಲಾಕ್ಷಿ ನಾಯಕರು?*
*ಶಿವಮೊಗ್ಗ ಗ್ರಾಮಾಂತರ ವಿಭಾಗದಲ್ಲಿಯೂ ಅಕ್ರಮ ವಿದ್ಯುತ್ ಸಂಪರ್ಕ ನೀಡಲಾಗಿದೆಯೇ? ಎಇಇ ಪಾಲಾಕ್ಷಿ ನಾಯ್ಕರ ಆಡಳಿತದಲ್ಲಿ ಇ- ಸ್ವತ್ತು ದಾಖಲೆಗಳಿಲ್ಲದೆಯೇ ಕೊಟ್ಟಿರುವ ಅಕ್ರಮ ವಿದ್ಯುತ್ ಸಂಪರ್ಕಗಳೆಷ್ಟು?* *ವಿವರ ನೀಡುವರೇ ಪಾಲಾಕ್ಷಿ ನಾಯಕರು?*
*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಬೆಂಗಳೂರಲ್ಲಿ ಅರೆಸ್ಟ್* *ಪೊಲೀಸ್ ಕ್ವಾಟ್ರಸ್ಸಿನ ಜಾಗದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದರಾ?!* *ಯಾರು ಈ ಶ್ರೀನಾಥ್ ನಗರಗದ್ದೆ?*
*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಬೆಂಗಳೂರಲ್ಲಿ ಅರೆಸ್ಟ್* *ಪೊಲೀಸ್ ಕ್ವಾಟ್ರಸ್ಸಿನ ಜಾಗದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದರಾ?!* *ಯಾರು ಈ ಶ್ರೀನಾಥ್ ನಗರಗದ್ದೆ?* ಬೆಂಗಳೂರು ಮಲ್ಲೇಶ್ವರದ ಪೊಲೀಸ್ ಕ್ವಾಟ್ರಸ್ ಜಾಗ ಲಪಟಾಯಿಸಲು ಮುಂದಾಗಿದ್ದ ಶಿವಮೊಗ್ಗದ ಬಿಜೆಪಿ ಪ್ರಮುಖರೂ, ಶಿವಮೊಗ್ಗದ ಬಿಜೆಪಿ ಶಾಸಕರ ಆಪ್ತರೂ ಆಗಿದ್ದ ಶ್ರೀನಾಥ್ ನಗರಗದ್ದೆ ಸಮೇತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಪೊಲೀಸ್ ಕ್ವಾಟ್ರಸ್ ಗೆ ಸೇರಿದ್ದೆನ್ನಲಾದ 25,000 ಚದರಡಿ ಜಾಗವನ್ನು ಮಹಾಲಕ್ಷ್ಮೀ ಎಂಬುವವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇ-…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನಿನ್ನ ಶ್ರಮದಿಂದ ಒಂದೇ ಒಂದು ಇಟ್ಟಿಗೆ ನೀ ಖರೀದಿಸಿಬಿಟ್ಟರೆ ನಿನ್ನಪ್ಪನ ಗುಡಿಸಲ ಬೆಲೆ ಗೊತ್ತಾಗುವುದು ಹೃದಯವೇ… 2. ಜನ ಮಾತಾಡುತ್ತಾರೆ… ಮಾತಾಡದೇ ಹೇಗೆ ತಾನೇ ಇರುತ್ತಾರೆ! 3. ಮಿತ್ರ ಎದೆಯಲ್ಲಿರಲಿ ಶತೃ ಎದುರಲ್ಲಿರಲಿ… 4. ಸುಖ ಖರೀದಿಸಲಾಗುತ್ತಿಲ್ಲ, ದುಃಖ ಖರೀದಿಸಲಾಗುತ್ತಿಲ್ಲ… ಆದರೂ ಹಗಲು ರಾತ್ರಿ ದುಡಿಯುತ್ತಿದ್ದಾರೆ ಜನ! – *ಶಿ.ಜು.ಪಾಶ* 8050112067 (5/4/2026)
ತಮಿಳುನಾಡು ಚುನಾವಣೆಗೆ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಅಣ್ಣಾಮಲೈ ಹೆಸರಿಲ್ಲ
ತಮಿಳುನಾಡು ಚುನಾವಣೆಗೆ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಅಣ್ಣಾಮಲೈ ಹೆಸರಿಲ್ಲ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಕೇಂದ್ರ ಚುನಾವಣಾ ಸಮಿತಿಯು 27 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಹಲವಾರು ಅನುಭವಿ ನಾಯಕರು ಮತ್ತು ಸ್ಥಳೀಯ ಪ್ರಭಾವ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಕೇಂದ್ರ ಸಚಿವರಿಂದ ಹಿಡಿದು ಮಾಜಿ ರಾಜ್ಯಪಾಲರವರೆಗೆ ಪ್ರಮುಖ ನಾಯಕರು ಸೇರಿದ್ದಾರೆ. ಆದಾಗ್ಯೂ, ಈ ಪಟ್ಟಿಯು ಪಕ್ಷದ…
*ಶಿವಮೊಗ್ಗದ ಸೂಳೆಬೈಲ್ ಸಂಕೇತ್ ಸಮಾಧಿ ಹಾನಿ- ಕೆ.ಇ.ಕಾಂತೇಶ್ ಏನಂದ್ರು?*
*ಶಿವಮೊಗ್ಗದ ಸೂಳೆಬೈಲ್ ಸಂಕೇತ್ ಸಮಾಧಿ ಹಾನಿ- ಕೆ.ಇ.ಕಾಂತೇಶ್ ಏನಂದ್ರು?*
*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮುಂದಿನ ಹೋರಾಟ ಏನು?- ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿವರಣೆ*
*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮುಂದಿನ ಹೋರಾಟ ಏನು?- ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿವರಣೆ*


