ಆತ್ಮಹತ್ಯೆಗೆ ಹೊರಟಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸರು*
*ಆತ್ಮಹತ್ಯೆಗೆ ಹೊರಟಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸರು* ಶಿವಮೊಗ್ಗದ ಆಲ್ಕೊಳದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬನು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ತಿಳಿಸಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ. ERSS 112 ತುರ್ತು ಸಹಾಯವಾಣಿಗೆ ಈ ಸಂಬಂಧ ಕರೆ ಬಂದ ಮೇರೆಗೆ, ERSS 112 ವಾಹನದ ಪೊಲೀಸ್ ಅಧಿಕಾರಿಗಳಾದ ವಿನೋಬನಗರ ಪೊಲೀಸ್ ಠಾಣೆಯ CHC ಜಗದೀಶ್ ಹಾಗೂ ಚಾಲಕ ಮಂಜುನಾಥ್ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ಹೋಗಿ *ಮನೆಯ…