ಮಾಣಿಕ್ಯ ಪ್ರಕಾಶನದ ೨೦೨೪ ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ನಿಧಿ ಪ್ರಶಸ್ತಿಗಳ ಪ್ರಕಟ- ಯಾರಿಗೆಲ್ಲ ಪ್ರಶಸ್ತಿಗಳು ಬಂದಿವೆ?- ಇಲ್ಲಿದೆ ಸಂಪೂರ್ಣ ಮಾಹಿತಿ

ಮಾಣಿಕ್ಯ ಪ್ರಕಾಶನದ ೨೦೨೪ ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ನಿಧಿ ಪ್ರಶಸ್ತಿಗಳ ಪ್ರಕಟ* ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.), ಸಂಸ್ಥೆಯು ೨೦೧೫ ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ ೮೦ ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ…

Read More

ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ;ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು

ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ; ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು. ‘ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ಪನಂಗಿರಬೇಕು’ ಅಂತ ಬಂಗಾರದ ಮನುಷ್ಯ ಸಿನಿಮಾದ ‘ಹನಿ ಹನಿ ಕೂಡಿದ್ರೆ ಹಳ್ಳ ತೆನೆ ತೆನೆಗೂಡುದ್ರೆ ಬಳ್ಳ’ ಎನ್ನೋ ಹಾಡಲ್ಲಿ ಒಂದು ಸಾಲು ಬರತ್ತೆ. ದೊಡ್ಡ ಗುಣದ ಕೊಡುಗೈ ದಾನಿ ವಿಶಾಲ ಹೃದಯಿ ರಾಚೂತಪ್ಪನೆಂಬ ಸಾಹುಕಾರನನ್ನ ಕುರಿತು ಕಳ್ಳತನ ಬಿಟ್ಟು ಮೈ ಬಗ್ಗಿಸಿ ದುಡಿದು ಒಕ್ಕಲು ಮಾಡಿದ ರೈತನೊಬ್ಬ ಕಣಹಬ್ಬದಲ್ಲಿ ಹಾಡುತ್ತಾ ಉದ್ಗರಿಸುವ ರೀತಿಯಿದು. ರತನ್…

Read More

ಕವಿಸಾಲು

*ಕವಿಸಾಲು* ಮುಖವಾಡಗಳನ್ನು ಹೊತ್ತು ತಿರುಗಲಾರಂಭಿಸಿದ್ದಾನೆ ಅವನು… ಯಾರು ಸಿಗುತ್ತಾರೋ ಅಂಥ ಮುಖವಾಡ ಹಾಕಿಕೊಳ್ಳುತ್ತಾನೆ ಅವನು… – *ಶಿ.ಜು.ಪಾಶ* 8050112067

Read More

ಕುಡಿಯುವ ನೀರಲ್ಲಿ ಟರ್ಬಿಡಿಟಿ; ಕುದಿಸಿ,ಆರಿಸಿ ಕುಡಿಯಲು ಸೂಚನೆ*

*ಕುಡಿಯುವ ನೀರಲ್ಲಿ ಟರ್ಬಿಡಿಟಿ; ಕುದಿಸಿ,ಆರಿಸಿ ಕುಡಿಯಲು ಸೂಚನೆ* ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.08ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

*ಕವಿಸಾಲು* ನಿನ್ನ ವಿಳಾಸ ಹುಡುಕಾಡಿ ಸೋತು ದಣಿದು ಕಣ್ಣು ಮುಚ್ಚಿಕೊಳ್ಳುವೆನು; ನೀನೋ ಅದೆಲ್ಲಿಂದ ಆಗ ಬಂದು ಬಿಡುವೆಯೋ ನನ್ನ ಖಾಯಂ ವಿಳಾಸ ಹುಡುಕಿ… – *ಶಿ.ಜು.ಪಾಶ* 8050112067

Read More

ಶಿವಮೊಗ್ಗ ದಸರಾ- ನಾಳೆ ಏನೇನು? ಆಹಾರ ದಸರಾದಲ್ಲಿ ಅಡುಗೆ ಮಾಡುವ ಸ್ಪರ್ಧೆ ಸಾಂಸ್ಕೃತಿಕ ದಸರಾ ಉದ್ಘಾಟಿಸಲಿದ್ದಾರೆ ನಟಿ ಮಾಲಾಶ್ರೀ… ನಾಟ್ಯ ವೈವಿಧ್ಯ- ಸಂಗೀತ ಸಂಭ್ರಮ ಹಾಸ್ಯ ಸಾಮಾಜಿಕ ನಾಟಕ- ಮುದುಕನ ಮದುವೆ

ಶಿವಮೊಗ್ಗ ದಸರಾ- ನಾಳೆ ಏನೇನು? ಆಹಾರ ದಸರಾದಲ್ಲಿ ಅಡುಗೆ ಮಾಡುವ ಸ್ಪರ್ಧೆ ಸಾಂಸ್ಕೃತಿಕ ದಸರಾ ಉದ್ಘಾಟಿಸಲಿದ್ದಾರೆ ನಟಿ ಮಾಲಾಶ್ರೀ… ನಾಟ್ಯ ವೈವಿಧ್ಯ- ಸಂಗೀತ ಸಂಭ್ರಮ ಹಾಸ್ಯ ಸಾಮಾಜಿಕ ನಾಟಕ- ಮುದುಕನ ಮದುವೆ

Read More

ಕವಿಸಾಲು

* ಕವಿಸಾಲು* 1. ನೀನು ಜೊತೆಗಿದ್ದು ಬಿಡು ಬಹಳ ಹೊತ್ತೇನೂ ಬೇಡ ಮಣ್ಣು ಸೇರುವವರೆಗಷ್ಟೇ! 2. ಪ್ರೇಮ ಎಂಬುದು ವಿಚಿತ್ರ ರೋಗ; ಈ ರೋಗ ತಗುಲಿತೆಂದರೆ ರೋಗಿಯೂ ಆರೋಗ್ಯವಂತನಾಗಿಬಿಡುತ್ತಾನೆ! – *ಶಿ.ಜು.ಪಾಶ* 8050112067

Read More

ಇ-ಆಸ್ತಿ ವ್ಯವಸ್ಥೆ ಜಾರಿ : ಸ್ವತ್ತಿನ ನಮೂನೆ 2/3 ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಲಭ್ಯ

ಇ-ಆಸ್ತಿ ವ್ಯವಸ್ಥೆ ಜಾರಿ : ಸ್ವತ್ತಿನ ನಮೂನೆ 2/3 ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಲಭ್ಯ ಶಿವಮೊಗ್ಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಲಾಗಿದ್ದು ಅಕ್ಟೋಬರ್ 07 ರಿಂದ ಅನ್ವಯವಾಗುವಂತೆ ಅನುಷ್ಟಾನಗೊಳಿಸಲಾಗಿದೆ. ಸರ್ಕಾರದ ಸುತ್ತೋಲೆಯ ಸೂಚನೆ ಮೇರೆಗೆ ಶಿವಮೊಗ್ಗ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಸ್ವತ್ತಿನ ನಮೂನೆ 2/3ನ್ನು ನೀಡಲು ಹಾಗೂ ಹಕ್ಕು ವರ್ಗಾವಣೆಗೆ ಕ್ರಮವಹಿಸಲು ಮತ್ತು ಇ-ಆಸ್ತಿ ತಂತ್ರಾಂಶವನ್ನು ಹೊರತುಪಡಿಸಿ ಭೌತಿಕವಾಗಿ ಹಾಗೂ ಖಾಸಗಿ…

Read More