Headlines

ಬೇಡಿಕೆ- ಕೋರಿಕೆ- ಮನವಿ- ಅಹವಾಲುಗಳನ್ನು ಸಚಿವ ಮಧು ಬಂಗಾರಪ್ಪರಿಗೆ ತಲುಪಿಸಬೇಕಾ? ಇಲ್ಲಿ ಭೇಟಿ ಕೊಡಿ…ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರ ಅಧೀನ ಕಚೇರಿಗಳ ಮಾಹಿತಿ ಇಲ್ಲಿದೆ…

ಬೇಡಿಕೆ- ಕೋರಿಕೆ- ಮನವಿ- ಅಹವಾಲುಗಳನ್ನು ಸಚಿವ ಮಧು ಬಂಗಾರಪ್ಪರಿಗೆ ತಲುಪಿಸಬೇಕಾ? ಇಲ್ಲಿ ಭೇಟಿ ಕೊಡಿ… ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರ ಅಧೀನ ಕಚೇರಿಗಳ ಮಾಹಿತಿ ಇಲ್ಲಿದೆ… ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗ ಜಿಲ್ಲೆಯ ಹಾಗೂ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ತಮ್ಮ ವಿವೀಧ ಬೇಡಿಕೆಗಳು/ ಕೋರಿಕೆಗಳು/ ಸಮಸ್ಯೆಗಳ ಕುರಿತಾಗಿ ಮನವಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಅಧೀನ ಕಚೇರಿಗಳ ಮಾಹಿತಿಯನ್ನು ನೀಡಲಾಗಿದೆ….

Read More

ನಗರದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಕೃಷ್ಣರಾಜ ಶುದ್ಧೀಕರಣ ಘಟಕಕ್ಕೆ ಮಾಜಿ ಪಾಲಿಕೆ ಸದಸ್ಯರಿಂದ ಪರಿಶೀಲನೆ*

ನಗರದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಕೃಷ್ಣರಾಜ ಶುದ್ಧೀಕರಣ ಘಟಕಕ್ಕೆ ಮಾಜಿ ಪಾಲಿಕೆ ಸದಸ್ಯರಿಂದ ಪರಿಶೀಲನೆ* *ಶಿವಮೊಗ್ಗ ನಗರದಲ್ಲಿ ಕೆಲ ದಿನಗಳಿಂದ ಮಣ್ಣು ಮಿಶ್ರಿತ ಕಲುಷಿತ ನೀರು, ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಗೆ ತುಂಬಾ ನೀರಿನ ಸಮಸ್ಯೆಯನ್ನು ಉಂಟು ಮಾಡಿರುವ ಬಾರಿ ಮಳೆ ಕಾರಣದಿಂದ ತುಂಗಾ ಜಲಾಶಯದಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿದ್ದು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗಿದ್ದಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು*  *ಸಾರ್ವಜನಿಕರು ಈ ನೀರು…

Read More

ಶಿವಮೊಗ್ಗದಲ್ಲಿ ಕಲುಷಿತ ನೀರಿಂದ ಆತಂಕ-ಜವಾಬ್ದಾರಿ ಮರೆತ ಮಹಾನಗರ ಪಾಲಿಕೆ; ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಗರಂ

ಶಿವಮೊಗ್ಗದಲ್ಲಿ ಕಲುಷಿತ ನೀರಿಂದ ಆತಂಕ-ಜವಾಬ್ದಾರಿ ಮರೆತ ಮಹಾನಗರ ಪಾಲಿಕೆ; ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಗರಂ ಶಿವಮೊಗ್ಗ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕಲುಷಿತ ಕುಡಿಯುವ ನೀರು ಬರುತ್ತಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನೂರಾರು ಜನ ಬಲಿಯಾಗುವ ಮುನ್ನ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಶುದ್ಧ ಕುಡಿಯುವ ನೀರು ಕೊಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಾ ಪಾನ ಗಂಗಾ ಸ್ನಾನ…

Read More

ಅ.20ಕ್ಕೆ ಬಾಗಲಕೋಟೆಯಲ್ಲಿ RCB ವಿಶೇಷ ಸಭೆಸಾಧು ಸಂತರದ್ದೇ ನೇತೃತ್ವ- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  ವಕ್ಫ್ ಆಸ್ತಿ ಬಡವರಿಗೂ ಅನುಕೂಲವಾಗಲಿ- ಶ್ರೀಮಂತ ಮುಸ್ಲೀಮರ ಓಲೈಕೆ ಕಾಂಗ್ರೆಸ್ ಬಿಡಲಿ… ಅಹಿಂದ ಮುಖ್ಯಮಂತ್ರಿ ಕಾಂತರಾಜ್ ವರದಿ ಜಾರಿ ಮಾಡಲು ಹಿಂದೆ ಮುಂದೆ ನೋಡ್ತಿರೋದು 9 ವರ್ಷಗಳಿಂದಲೂ ನಡೆದಿದೆ…

ಅ.20ಕ್ಕೆ ಬಾಗಲಕೋಟೆಯಲ್ಲಿ RCB ವಿಶೇಷ ಸಭೆ ಸಾಧು ಸಂತರದ್ದೇ ನೇತೃತ್ವ- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  ವಕ್ಫ್ ಆಸ್ತಿ ಬಡವರಿಗೂ ಅನುಕೂಲವಾಗಲಿ- ಶ್ರೀಮಂತ ಮುಸ್ಲೀಮರ ಓಲೈಕೆ ಕಾಂಗ್ರೆಸ್ ಬಿಡಲಿ… ಅಹಿಂದ ಮುಖ್ಯಮಂತ್ರಿ ಕಾಂತರಾಜ್ ವರದಿ ಜಾರಿ ಮಾಡಲು ಹಿಂದೆ ಮುಂದೆ ನೋಡ್ತಿರೋದು 9 ವರ್ಷಗಳಿಂದಲೂ ನಡೆದಿದೆ… ಅಕ್ಟೋಬರ್ 20ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರ ಚಿಂತನ –ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು ಸಂತರು ತೀರ್ಮಾನ ಮಾಡಿದ್ದಾರೆ ಎಂದು…

Read More

– ಸಾಗರದ ಚಾರ್ವಾಕ ರಾಘು ಬರೆದಿರೋ ನಾಟಕಾವಲೋಕನ; ಜತೆಗಿರುವನು ಚಂದಿರ ಮತ್ತು ಕಾಲದ ಕರೆ

* ಸಾಗರದ ಹೆಗ್ಗೋಡಿನಲ್ಲಿ ಕಲೆಗಳ ಸಂಗಡ ಶಿಬಿರದ ಹೊತ್ತಿನ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅಕ್ಟೋಬರ್ ಐದರಂದು ಶಿವರಾಮ ಕಾರಂತ ರಂಗಮಂದಿರದಲ್ಲಿ ಮೈಸೂರಿನ ಸಂಕಲ್ಪ ತಂಡದವರು ಖ್ಯಾತ ನಟ ನಿರ್ದೇಶಕ ಹುಲಿಗೆಪ್ಪ ಕಟ್ಟಿಮನಿಯವರ ನಿರ್ದೇಶನದಲ್ಲಿ ಜಯಂತ್ ಕಾಯ್ಕಿಣಿಯವರು ರೂಪಾಂತರಿಸಿದ “ಜತೆಗಿರುವನು ಚಂದಿರ” ನಾಟಕವನ್ನು ಅಭಿನಯಿಸಿದರು. ಈ ನಾಟಕದ ವಸ್ತು ಮತ್ತು ಅದು ರಂಗದ ಮೇಲೆ ಪ್ರಸ್ತುತಗೊಂಡ ವಿನ್ಯಾಸವು ನಿಜಕ್ಕೂ ಕಾಲದ ಕರೆಗೆ ಒಗೊಟ್ಟ ಹಾಗೆ ಇತ್ತು. ವರ್ತಮಾನದಲ್ಲಿ ಜಗತ್ತು ಮೂರನೇ ಮಹಾಯುದ್ದದ ದಾರಿಯಲ್ಲಿ ಇದ್ದ ಹಾಗೆ ಕಾಣುತ್ತಿದೆ. ರಶ್ಯಾ ಉಕ್ರೇನ್,ಇಸ್ರೇಲ್…

Read More

ಕನ್ನಡ ಭಾಷೆಯ ಉಳಿವು ಪ್ರತಿಯೊಬ್ಬ ಕನ್ನಡಿಗನ ಉಳಿವು; ಶಾಸಕ ಎಸ್.ಎನ್ ಚನ್ನಬಸಪ್ಪ*

*ಕನ್ನಡ ಭಾಷೆಯ ಉಳಿವು ಪ್ರತಿಯೊಬ್ಬ ಕನ್ನಡಿಗನ ಉಳಿವು; ಶಾಸಕ ಎಸ್.ಎನ್ ಚನ್ನಬಸಪ್ಪ* ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ. ಕನ್ನಡದ ಉಳಿವಿಗಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ – 50 ರಡಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಕನ್ನಡಜ್ಯೋತಿ ರಥವು ಮಂಗಳವಾರ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತಕ್ಕೆ ಆಗಮಿಸಿದ್ದು, ಅದನ್ನು ಸ್ವಾಗತಿಸಿ ಅವರು…

Read More

ಶಾಸಕ ಚೆನ್ನಿ ಈಗಲಾದರೂ ಮಾತಿನ ಶೈಲಿ ಬದಲಾಯಿಸಿಕೊಳ್ಳಲಿ; ವೈ.ಹೆಚ್.ನಾಗರಾಜ್ 

ಶಾಸಕ ಚೆನ್ನಿ ಈಗಲಾದರೂ ಮಾತಿನ ಶೈಲಿ ಬದಲಾಯಿಸಿಕೊಳ್ಳಲಿ; ವೈ.ಹೆಚ್.ನಾಗರಾಜ್ ಶಿವಮೊಗ್ಗ: ಶಾಸಕರಾದ ಮೇಲೆ ಆದ್ರು ಚೆನ್ನಬಸಪ್ಪನವರು ಮಾತಿನ ಮೇಲೆ ಹಿಡಿತ ಸಾಧಿಸಬಹುದಿತ್ತು, ಆದರೆ ಆದರೆ ನಿಂದಿಸುವುದೇ ಅವರ ಹುಟ್ಟುಗುಣ ಎಂದು ಕೆಪಿಸಿಸಿ ಸದಸ್ಯ ವೈ ಎಚ್ ನಾಗರಾಜ್ ಹೇಳಿದ್ದಾರೆ . ಹೊಡಿ ಬಡಿ ಕಡಿಗಳಿಗೆ ಹೆಸರಾದ ಎಸ್ ಎನ್ ಚನ್ನಬಸಪ್ಪ ಅವರು ಒಬ್ಬ ಜಂಟಲ್ ಮ್ಯಾನ್, ಆದರೆ ಸರ್ಕಾರವನ್ನು ನಿಂದಿಸುವಾಗ ಅದರಲ್ಲೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಎಚ್ಚರ ತಪ್ಪುತ್ತಾರೆ, ತಾವು ಸರ್ಕಾರದ ಒಂದು ಭಾಗ ಎಂಬುದನ್ನು…

Read More

ಶಿವಮೊಗ್ಗದ ಓಸಿ; ಕಿಂಗ್ ಯಾರು? ಯಾವ ಪೊಲೀಸ್ ಠಾಣೆಗೆ ಯಾರು ಬಂದು ಯಾವಾಗ ಸೈನ್ ಹಾಕಬೇಕು? ಯಾಕೆ ಹಾಕಬೇಕು? ನಿರೀಕ್ಷಿಸಿ…ದಾಖಲೆಗಳು ಹೇಳುವ ಸತ್ಯಗಳು ನಿಮ್ಮನ್ನು ಬೆಚ್ಚಿ ಬೀಳಿಸಲಿವೆ!

ಶಿವಮೊಗ್ಗದ ಓಸಿ; ಕಿಂಗ್ ಯಾರು? ಯಾವ ಪೊಲೀಸ್ ಠಾಣೆಗೆ ಯಾರು ಬಂದು ಯಾವಾಗ ಸೈನ್ ಹಾಕಬೇಕು? ಯಾಕೆ ಹಾಕಬೇಕು? ನಿರೀಕ್ಷಿಸಿ…ದಾಖಲೆಗಳು ಹೇಳುವ ಸತ್ಯಗಳು ನಿಮ್ಮನ್ನು ಬೆಚ್ಚಿ ಬೀಳಿಸಲಿವೆ!

Read More

ಕವಿಸಾಲು

*ಕವಿಸಾಲು* 1. ನಿನ್ನ ಹೆಗಲುಗಳೇ ಸಿಗದಿರುತ್ತಿದ್ದರೆ ದುಃಖಕ್ಕೆಲ್ಲ ಎಲ್ಲಿ ಕಣ್ಣೀರು ಹಾಕಬೇಕಿತ್ತು ಹೇಳು? ದೊರೆಯುತ್ತಿರು ಕಣ್ಣೀರು ಸುರಿಸಿ ಹಗುರಾಗಲು… 2. ನಾ ಕರೆದಾಗ ಬರುವುದು ಪ್ರೇಮವಲ್ಲ; ನೆಪ ಮಾಡಿಕೊಂಡು ನೀನೇ ಸಿಗುವುದಿದೆಯಲ್ಲ ಅದುವೇ ಪ್ರೇಮ… 3. ಜನ ಹೇಳುತ್ತಿದ್ದರು ಕಾಲ ಬದಲಾಗುತ್ತದೆಂದು… ಕಾಲವೋ ಜನ ಬದಲಾಗುತ್ತಿದ್ದಾರೆಂದು ಆತಂಕದಲ್ಲಿದೆ! 4. ಅಂತಿಮವಾಗಿ ನೀನೂ ಹೋಗಿಬಿಟ್ಟೆ; ಯಾವತ್ತೂ ಬಿಟ್ಟು ಹೋಗುವುದಿಲ್ಲ ಎಂಬ ಮಾತು ಕೊಟ್ಟಿದ್ದನ್ನು ಮರೆತು… 5 ಮರದ ಹುಳಗಳು ಇಡೀ ಕುರ್ಚಿಯನ್ನೇ ತಿಂದು ಮುಗಿಸುವವು… ಕುರ್ಚಿಯ ಹುಳಗಳು ಇಡೀ…

Read More