Headlines

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಭಾವನಾ ಕೆ ಅತ್ಯುನ್ನತ ಪ್ರಶಸ್ತಿಗಳ ಸುರಿಮಳೆ

*”ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಭಾವನಾ ಕೆ ಅತ್ಯುನ್ನತ ಪ್ರಶಸ್ತಿಗಳ ಸುರಿಮಳೆ”* ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ನಡೆದ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್ ಸಿ ಐ ಶಿವಮೊಗ್ಗ ಭಾವನ ಲೀಜನ್ ಗೆ ಅತೀ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಲಭಿಸಿತು. “ಬೆಳವಣಿಗೆ ಮತ್ತು ಅಭಿವೃದ್ಧಿ” ವಿಭಾಗದಲ್ಲಿ ವಿನ್ನರ್, “ಸಮುದಾಯ ಅಭಿವೃದ್ಧಿ” ಕಾರ್ಯಕ್ರಮದಲ್ಲಿ ವಿನ್ನರ್, “ಬೆಳವಣಿಗೆ ಮತ್ತು ಅಭಿವೃದ್ಧಿ” ವಿಭಾಗದಲ್ಲಿ ವಿನ್ನರ್, ಅತ್ಯುತ್ತಮ ಸದಸ್ಯೆ ವಿನ್ನರ್, ಅತ್ಯುತ್ತಮ ಲೀಜನ್ ರನ್ನರ್ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು…

Read More

Political dairy- ಹೇಗೆ ಗೆಲ್ತಾರೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್? ಸೋಲ್ತಾರಾ ಬಿ.ವೈ.ರಾಘವೇಂದ್ರ?

ಹೇಗೆ ಗೆಲ್ತಾರೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್? ಸೋಲ್ತಾರಾ ಬಿ.ವೈ.ರಾಘವೇಂದ್ರ? ಕಾಂಗ್ರೆಸ್ ಪಕ್ಷ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಹೆಸರನ್ನು ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆಯೇ ಕೆಲ ಟ್ರೋಲಿಗರು ತುಪ್ಪ,ಬೆಣ್ಣೆ ಸವಿದಂತೆ ಸಂಭ್ರಮಿಸಿ *ರಾಘಣ್ಣನಿಗೆ ಮೂರು ಲಕ್ಷ ಲೀಡ್, ಐದು ಲಕ್ಷದ ಅಂತರದಲ್ಲಿ ಗೆಲ್ತಾರೆ…* ಎಂದೆಲ್ಲ ಟೋಲ್ ಮಾಡಿದರು. ಅಂಥದ್ದೊಂದು ಭ್ರಮೆ ಅವರದು. ಶಿವಮೊಗ್ಗದಲ್ಲಿ ಮೋದಿ ಹವಾ ಇದ್ದಿದ್ದರೆ ಶಿವಮೊಗ್ಗದ ವಿಧಾನಸಭಾ ಚುನಾವಣೆಯಲ್ಲಿಯೇ ಅದು ಸಾಬೀತಾಗಬೇಕಿತ್ತು. ಹಾಗಾಗದೇ, ಕಾಂಗ್ರೆಸ್ ಕಮಲವನ್ನು ಕೆಸರಿಗೇ ನೂಕಿ ಗೆಲುವಿನ…

Read More

ಸಂಗೀತ ರವಿರಾಜ್ ಅಂಕಣ; ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ

         ಕೊಕ್ಕೋ ಬೆಳೆಗೆ ಏಕ್ ದಂ ಸುಖದ ಬೆಲೆ ಜಗಕ್ಕೆಲ್ಲಾ  ಚಾಕೋಲೇಟ್  ಹಂಚುವ  ಕೊಕ್ಕೋ ಬೆಳೆಗಾರರು  ನಾವು ಎಂಬುದಾಗಿ  ಹೆಮ್ಮೆಯಿಂದ ಹೇಳುವಂತಹ  ಭಾವ ನಮ್ಮಲ್ಲಿ   ಜೀವನಪೂರ್ತಿ ಇರುವಂತಹ  ಖುಷಿ.  ಅಂತಹ  ಕೊಕ್ಕೋ ಬೆಳೆಗೆ ಈಗ ಏಕ್ ದಂ ಸುಖದ ಬೆಲೆ   ಬಂದಿದ್ದರಿಂದ  ನಮ್ಮ ಶ್ರಮ ಇನ್ನು  ಸಾರ್ಥಕಗೊಂಡಿದೆ. ಈಗೆಲ್ಲು  ಹೋದರು            ‘ಕೊಕ್ಕೋಕ್ಕೆ ನೂರ ಐವತ್ತು  ದಾಟಿಟು ಗಡ ಗೊತ್ತುಟ ‘ ಎಂಬುದೇ ಎಲ್ಲರ ಬಾಯಲ್ಲಿ ಬರುವ ಮಾತಾಗಿದೆ. ಕೃಷಿಕರಾದ  ನಮಗೆ  ಇದನ್ನು ಕೇಳುವಾಗ ಒಮ್ಮೆ  ಕಿವಿ ನೆಟ್ಟಗಾಗುವುದು…

Read More

ಇವತ್ತು ಸಂಜೆ 5.30 ಕ್ಕೆ ಪೊಲೀಸ್ ಕುಟುಂಬದ ಮಹಿಳೆಯರ. ಯಕ್ಷಗಾನ ಕಾರ್ಯಕ್ರಮ!

*ಇವತ್ತು ಸಂಜೆ 5.30 ಕ್ಕೆ* *ಪೊಲೀಸ್ ಕುಟುಂಬದ ಮಹಿಳೆಯರ* *ಯಕ್ಷಗಾನ ಕಾರ್ಯಕ್ರಮ!* ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪೋಲಿಸ್ ಸಿಬ್ಬಂದಿ ಕುಟುಂಬ ವರ್ಗದ ಮಹಿಳೆಯರಿಂದ ಯಕ್ಷಗುರು ಪರಮೇಶ್ವರ ಹೆಗಡೆಯವರ ನಿರ್ದೇಶನದಲ್ಲಿ *ಬೌಮಾಸುರ ಕಾಳಗ* ಯಕ್ಷಗಾನ ಕಾರ್ಯಕ್ರಮವನ್ನು ಈ ದಿನ ,(ಭಾನುವಾರ) ಸಂಜೆ 5:30 ಗಂಟೆಗೆ ಡಿ ಎ ಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ. ಪೊಲೀಸ್ ಸಿಬ್ಬಂದಿ ಕುಟುಂಬ ವರ್ಗದ ಮಹಿಳೆಯರೇ ಈ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಐನಬೈಲು ಪರಮೇಶ್ವರ ಹೆಗಡೆ,…

Read More

ಮಾ.10 ರ ಬೆಳಿಗ್ಗೆ 6.30 ಕ್ಕೆ ಪೊಲೀಸ್ ಮ್ಯಾರಥಾನ್ ಓಟ*

*ಮಾ.10 ರ ಬೆಳಿಗ್ಗೆ 6.30 ಕ್ಕೆ ಪೊಲೀಸ್ ಮ್ಯಾರಥಾನ್ ಓಟ* ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷಾಚರಣೆಯ ಅಂಗವಾಗಿ, ಪೊಲೀಸ್ ಇಲಾಖೆಯ *ನಾಗರೀಕ ಕೇಂದ್ರೀಕೃತ ಯೋಜನೆಗಳು, ಸಿಬ್ಬಂಧಿಗಳ ಕಲ್ಯಾಣ ಕಾರ್ಯಕ್ರಮಗಳು ಪೊಲೀಸ್ ಇಲಾಖೆಯ ಮೈಲಿಗಲ್ಲಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಜಿಲ್ಲಾ ಪೊಲೀಸ್ ವತಿಯಿಂದ ಮಾರ್ಚ್ 10 ರಂದು ಬೆಳಗ್ಗೆ 06:30ಕ್ಕೆ ನಗರದಲ್ಲಿ *ಮ್ಯಾರಥಾನ್ ಓಟವನ್ನು* ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಓಟವನ್ನು *ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ* ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ,…

Read More

ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ; ಆರತಿ ಕೃಷ್ಣ

ಶಿವಮೊಗ್ಗ-  ವ್ಯಾಪಾರ, ಶಿಕ್ಷಣ ಸೇರಿದಂತೆ ನಾನಾ ಕಾರಣಕ್ಕೆ ಹೊರ ದೇಶಗಳಿಗೆ ತೆರಳುವ ಮತ್ತು ಅಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಅನಿವಾಸಿ ಕನ್ನಡಿಗರ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರೋದ್ಯಮ ಸೇರಿದಂತೆ ನಾನಾ ಕಾರಣಕ್ಕೆ ಇವತ್ತು ಸಾಕಷ್ಟು ಮಂದಿ ಕನ್ನಡಿಗರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ….

Read More

ಗಮನ ಸೆಳೆಯುತ್ತಿದೆ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಾಡುತ್ತಿರುವ ಎಂ.ಶ್ರೀಕಾಂತ್ ರವರ ವಿಶೇಷ ಸಿಂಗಾರ*

*ಗಮನ ಸೆಳೆಯುತ್ತಿದೆ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಾಡುತ್ತಿರುವ ಎಂ.ಶ್ರೀಕಾಂತ್ ರವರ ವಿಶೇಷ ಸಿಂಗಾರ* ಮಾರ್ಚ್ 12 ರಿಂದ 16 ರವರೆಗೆ ಐದು ದಿನಗಳ ಕಾಲ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಇದಕ್ಕಾಗಿ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ವಿಶೇಷ ತಯಾರಿಯನ್ನೂ ಮಾಡಿಕೊಂಡಿದೆ. ಈ ಬಾರಿ ಈ ಜಾತ್ರೆಯ ವಿಶೇಷ ಆಕರ್ಷಣೆ ಎಂದರೆ, ಕೋಟೆ ಮಾರಿಗದ್ದಿಗೆಯ ದೇವಸ್ಥಾನ ಹಾಗೂ ಅಮ್ಮನನ್ನು ಕೂರಿಸಲಾಗುವ ಗಾಂಧಿ ಬಜಾರಿನ ಸ್ಥಳದಲ್ಲಿ ಇದೇ ಪ್ರಥಮ ಬಾರಿಗೆ ವಿಶೇಷಾಲಂಕಾರ…

Read More

ಅಂದು ತಿರಸ್ಕರಿಸಿದ ಪ್ಯಾಲೇಸ್ ಗ್ರೌಂಡಿನ ಆ ಒಂದು ಎಕರೆ ಭೂಮಿ ಬೆಲೆ ನೂರಾರು ಕೋಟಿ – ನೆಂಪೆ ದೇವರಾಜ್ ಇಂದುಕಡಿದಾಳ್ ಮಂಜಪ್ಪರ ಜನ್ಮದಿನ

  ಅಂದು ತಿರಸ್ಕರಿಸಿದ ಪ್ಯಾಲೇಸ್ ಗ್ರೌಂಡಿನ ಆ ಒಂದು ಎಕರೆ ಭೂಮಿ ಬೆಲೆ ನೂರಾರು ಕೋಟಿ – ನೆಂಪೆ ದೇವರಾಜ್ ಇಂದುಕಡಿದಾಳ್ ಮಂಜಪ್ಪರ ಜನ್ಮದಿನ ಮುಖ್ಯಮಂತ್ರಿಯಂತಹ ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನದಿಂದ ಹೊರ ಬಂದಿರುತ್ತಾರೆ.ವೈಭವೋಪೇತ ಬಂಗಲೆಯಿಂದ ಬೆಂಗಳೂರಿನ ಆಂಡ್ರಿ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಬಂದಿದ್ದ ಸಮಯ.ತಮ್ಮ ಜೀವನೋಪಾಯಕ್ಕಾಗಿ ಮತ್ತೆ ಕರಿಕೋಟು ಹಾಕಿ ಹೈಕೋರ್ಟಿನ ಲಾಯರ್ ಆಗಿ ಹೋಗುತ್ತಿರುತ್ತಾರೆ.ಸಮರ್ಥ ಲಾಯರ್ ಆಗುವಲ್ಲಿ ದಾಪುಗಾಲಿಡುತ್ತಾ ಮುಂದುವರಿಯುತ್ತಿರುವಾಗ ಮುಖ್ಯಮಂತ್ರಿಯಂತಹ ಅತ್ಯುನ್ನತ ಹುದ್ದೆ ಹೊಂದಿದವರು ಮತ್ತೆ ಲಾಯರ್ ಗಿರಿ ಮಾಡುವ ಬಗ್ಗೆ ಇವರ…

Read More