Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಬಳಗದ ಪ್ರತಿಭಟನೆ ಇದು ಈದ್ಗಾ ಮೈದಾನವಲ್ಲ- ನಮಾಜ್ ಮಾಡುವಂತಿಲ್ಲ ಆಟದ ಮೈದಾನ ಉಳಿಸಲು ರಕ್ತ ಚೆಲ್ಲಲೂ ಸಿದ್ಧ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಬಳಗದ ಪ್ರತಿಭಟನೆ ಇದು ಈದ್ಗಾ ಮೈದಾನವಲ್ಲ- ನಮಾಜ್ ಮಾಡುವಂತಿಲ್ಲ ಆಟದ ಮೈದಾನ ಉಳಿಸಲು ರಕ್ತ ಚೆಲ್ಲಲೂ ಸಿದ್ಧ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ: ರಕ್ತ ಚೆಲ್ಲಿಯಾದರೂ ಡಿಸಿ ಕಚೇರಿ ಎದುರು ಇರುವ ಆಟದ ಮೈದಾನದ ಜಾಗವನ್ನು ಉಳಿಸಿಕೊಳ್ಳುತ್ತೇವೆ. ಇದಕ್ಕಾಗಿ ನ್ಯಾಯಬದ್ಧ ಹೋರಾಟ ಆರಂಭವಾಗಿದೆ ಎಂದು ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅಬ್ಬರಿಸಿದರು. ಈದ್ಗಾ ಮೈದಾನವೆಂದು ಈ ಜಾಗವನ್ನು ಯಾರೂ ಕರೆಯಬಾರದು….

Read More

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ*

*ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ* ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮದ ಮುರುಗ ಎಲ್. ಬಿನ್ ಲಕ್ಷ್ಮಣ ಎಂಬ ವ್ಯಕ್ತಿ 2021ರಲ್ಲಿ ಓಮಿನಿ ವ್ಯಾನ್ ಮೂಲಕ ಆಂಧ್ರದ ರಾಜಮಂಡ್ರಿಯಿಂದ 50 ಕೆ.ಜಿ.430 ಗ್ರಾಂ ತೂಕದ ಒಣ ಗಾಂಜಾವನ್ನು ಕಾನೂನು ಬಾಹಿರವಾಗಿ ಸಾಕಾಣಿಕೆ ಮಾಡುವಾಗ ಸೊರಬ ವಲಯ ಅಬಕಾರಿ ನಿರೀಕ್ಷಕರ ತಂಡವು ಸೆರೆಹಿಡಿದು, ಪ್ರಕರಣ ದಾಖಲಿಸಿಕೊಂಡು ಕಲಂ: 8(ಸಿ), 20(ii)(ಸಿ), 20(ಬಿ), 25 ಎನ್.ಡಿ.ಪಿ.ಎಸ್. ಕಾಯ್ದೆ 1985 ರಡಿಯಲ್ಲಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ…

Read More

ಮಲೆನಾಡಿನ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಕರುಳಿನ ಕ್ಯಾನ್ಸರ್ ತೊಂದರೆಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಮೂಲಕ ಯಶಸ್ವಿ ಚಿಕಿತ್ಸೆ* *ಮಲೆನಾಡಿನ ಮೊದಲ ಎಂಡೋಸ್ಕೋಪಿಕ್ ಆಂಪ್ಯೂಲೆಕ್ಟಮಿ ವೃದ್ಧ ರೋಗಿಗೆ ಮರುಜನ್ಮ ನೀಡಿದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರು*

*ಮಲೆನಾಡಿನ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಕರುಳಿನ ಕ್ಯಾನ್ಸರ್ ತೊಂದರೆಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಮೂಲಕ ಯಶಸ್ವಿ ಚಿಕಿತ್ಸೆ* *ಮಲೆನಾಡಿನ ಮೊದಲ ಎಂಡೋಸ್ಕೋಪಿಕ್ ಆಂಪ್ಯೂಲೆಕ್ಟಮಿ ವೃದ್ಧ ರೋಗಿಗೆ ಮರುಜನ್ಮ ನೀಡಿದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರು* ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಕನ್ನಾಗಿ ನಾರಾಯಣ ಆಸ್ಪತ್ರೆಯು ಮತ್ತೊಂದು ಕ್ಲಿಷ್ಟಕರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೇರಿಸಿದ್ದು ಮಭನಾಡಿನ ಭಾಗವಲ್ಲಿ ಪ್ರಥಮ ಬಾರಿಗೆ ಅಂಪುಲ್ಲರಿ ಅಡಿನೋಮಾಗಳನ್ನು (ಕ್ಯಾನ್ಸರ್‌ನ ಪೂರ್ವ ಉಂಟಾಗುವ ಗಡ್ಡೆಗಳು) ಎಂತೋನೋಟಕ್ ಆಂಪ್ಪುಲೆಕ್ಟಮಿ ಚಿಕಿತ್ಸೆ…

Read More

ವ್ಹೀಲಿಂಗ್ ವಿರುದ್ಧ ಮುಂದುವರೆದ ಟ್ರಾಫಿಕ್ ತಿರುಮಲೇಶ್ ತಂಡದ ಸಮರ… ತಪ್ಪಿಗೆ ಶಿಕ್ಷೆ ತಪ್ಪದು ಎಂದು ಆರೋಪಿ ಹೇಳಿದ್ಯಾಕೆ?

ವ್ಹೀಲಿಂಗ್ ವಿರುದ್ಧ ಮುಂದುವರೆದ ಟ್ರಾಫಿಕ್ ತಿರುಮಲೇಶ್ ತಂಡದ ಸಮರ… ತಪ್ಪಿಗೆ ಶಿಕ್ಷೆ ತಪ್ಪದು ಎಂದು ಆರೋಪಿ ಹೇಳಿದ್ಯಾಕೆ? ಶಿವಮೊಗ್ಗದಲ್ಲಿ ವ್ಹೀಲಿಂಗ್ ಮಾಡುವವರ ಪಿಕ್ಚರ್ ಬಿಡಿಸುತ್ತಿದ್ದಾರೆ ಪಶ್ಚಿಮ ಸಂಚಾರಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಮತ್ತು ತಂಡ… ಈ ಹುಡುಗ ಫುಲ್ ಜೋಶ್ ನಲ್ಲಿ ವ್ಹೀಲಿಂಗ್ ಮಾಡುತ್ತಾ ಫೋಸ್ ಹಂಚಿಕೊಂಡಿದ್ದ. ಆತನನ್ನು ಪತ್ತೆ ಹಚ್ಚಿ ಕೇಸು ಹಾಕಿ ಕೋರ್ಟಿಗೆ ಕಳಿಸಿದೆ ತಿರುಮಲೇಶ್ ರವರ ತಂಡ. ನ್ಯಾಯಾಲಯ 13,500₹ ದಂಡ ಹಾಕಿ ವ್ಹೀಲಿಂಗ್ ಮಾಡಿದ ಯುವಕನಿಗೆ ಬುದ್ದಿ ಕಲಿಸಿದೆ….

Read More

ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?*

*ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?* ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿಯ ಪಿಡಿಓ ಮೊಹಮದ್ ಅಲಿ ಹಾಗೂ ಕಾರ್ಯದರ್ಶಿ ಸುರೇಶ್ ನಾಯಕ್ ಏಪ್ರಿಲ್ 3 ರ ಸಂಜೆ ಹೊತ್ತಿಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳನಕಟ್ಟೆಯ ವಾಸಿ ರಾಜು ರವರ ಹೆಸರಿಂದ ಮಗನ ಹೆಸರಿಗೆ ಖಾತೆ ಬದಲಾವಣೆ…

Read More

ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ!  ಏನಿದು? ನಡೆದಿದ್ದೆಲ್ಲಿ?

ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ!  ಏನಿದು? ನಡೆದಿದ್ದೆಲ್ಲಿ? ವೃದ್ಧೆ ತಾಯಿ, ಮಧ್ಯ ವಯಸ್ಕ ಮಗ, ಮನೆಗೊಬ್ಬ ಅಡುಗೆ ಕೆಲಸಗಾರ. ಸುಮಾರು 20 ವರ್ಷ ಆ ಮನೆಯಲ್ಲಿ ವಾಸವಿದ್ದ ಆತ 13 ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈಯುತ್ತಾನೆ. ಅದರಲ್ಲಿ 9 ಮಹಿಳೆಯರನ್ನು ಅಡುಗೆ ಕೆಲಸಗಾರ ಅತ್ಯಾ**ಚಾರವೆಸಗಿ ಕೊಲ್ಲುತ್ತಾನೆ. ಅವನಿಗೊಬ್ಬಳು ಚಿಕ್ಕವಯಸ್ಸಿನ ಹೆಂಡ್ತಿ. ಆಕೆಗೆ ಜನಿಸಿದ 8 ಮಕ್ಕಳ ಪೈಕಿ 7 ಹಸುಗೂಸುಗಳನ್ನು ಹುಟ್ಟುತ್ತಲೇ ಜೀವತೆಗೆಯುತ್ತಾನೆ.. ಕಥೆ ಕೇಳುತ್ತಿದ್ದಂತೆ ಮೈ ಜುಮ್​…

Read More

ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖಾ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಸಚಿವ ಸಂಪುಟ ಸದಸ್ಯರಾದ  ಡಿ. ಸುಧಾಕರ್, ವಿಧಾನಪರಿಷತ್ ಸದಸ್ಯರಾದ  ಎಸ್.ಎಲ್ ಭೋಜೇಗೌಡ್ರು ಹಾಗೂ  ಎಸ್.ವಿ ಸಂಕನೂರು ಅವರೊಂದಿಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದರು. ಬಳಿಕ “ಕರ್ನಾಟಕ ರಾಜ್ಯ ಅನುದಾನಿತ…

Read More

*12 ನೇ ಶತಮಾನದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದ ವೀಣಾ ಬನ್ನಂಜೆಯವರಿಗೆ ಕಟ್ಟೆ ಪುರಾಣದ ಬಿ.ಚಂದ್ರೇಗೌಡರು ಏನಕ್ಕೆ ಕೆಣಕಿದರು? ಚಂದ್ರೇಗೌಡರ ಪ್ರಶ್ನೆಗೆ ಉತ್ತರ ನೀಡಬಲ್ಲರೇ ವೀಣಾ ಬನ್ನಂಜೆ?*

*12 ನೇ ಶತಮಾನದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದ ವೀಣಾ ಬನ್ನಂಜೆಯವರಿಗೆ ಕಟ್ಟೆ ಪುರಾಣದ ಬಿ.ಚಂದ್ರೇಗೌಡರು ಏನಕ್ಕೆ ಕೆಣಕಿದರು? ಚಂದ್ರೇಗೌಡರ ಪ್ರಶ್ನೆಗೆ ಉತ್ತರ ನೀಡಬಲ್ಲರೇ ವೀಣಾ ಬನ್ನಂಜೆ?*

Read More

ಈದ್ಗಾ ಜಾಗ ನಮ್ಮದೇ; ತಲೆಬಾಗುವ ಜಾಗ ಅಪವಿತ್ರತೆ ತಪ್ಪಿಸಲು ಕ್ರಮ ಕೈಗೊಳ್ತಿದೀವಿ-  ಮರ್ಕಜಾ ಸುನ್ನಿ ಮಸೀದಿಯಾ ಅಧ್ಯಕ್ಷ ಮುನವರ್ ಪಾಷಾ

ಈದ್ಗಾ ಜಾಗ ನಮ್ಮದೇ; ತಲೆಬಾಗುವ ಜಾಗ ಅಪವಿತ್ರತೆ ತಪ್ಪಿಸಲು ಕ್ರಮ ಕೈಗೊಳ್ತಿದೀವಿ-  ಮರ್ಕಜಾ ಸುನ್ನಿ ಮಸೀದಿಯಾ ಅಧ್ಯಕ್ಷ ಮುನವರ್ ಪಾಷಾ ನಿಯಮಗಳಿಗೆ ಒಳಪಟ್ಟು ಸುನ್ನಿ ಈದ್ಗಾ ಮೈದಾನದಲ್ಲಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಯಾರಿಗೂ ತೊಂದರೆ ಕೊಡಬೇಕು ಎಂಬ ಇರಾದೆ ನಮಗಿಲ್ಲ. ಮೈದಾನ ಪವಿತ್ರವಾಗಿರಬೇಕು ಎಂಬುವುದೇ ನಮ್ಮ ಅಭಿಲಾಷೆ ಎಂದು ಮರ್ಕಜಿ ಸುನ್ನಿ ಜಾಮಿಯಾ ಮಸೀದಿಯಾ ಪ್ರಮುಖ ಸಿರಾಜ್ ಅಹಮ್ಮದ್  ಮತ್ತು ಮಸೀದಿಯಾ ಪದಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿರಾಜ್ ಅಹಮ್ಮದ್, ತಿಲಕ್‌ನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ…

Read More