ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ…
ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ… ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜನರು ಸರ್ಕಾರಿ ಅಧಿಕಾರಿಗಳ ವಿರುದ್ದ, ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಇತರೆ ಕುರಿತು ಮಾನ್ಯ ನ್ಯಾಯಮೂರ್ತಿಗಳು…