ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಶಿವಮೊಗ್ಗ ಜೆಡಿಎಸ್* *جے ڈی ایس کے ریاستی صدر ایچ ڈی کمارسوامی کی سالگرہ شیموگا جے ڈی ایس نے ایک خاص انداز میں منائی* *JDS State President H.D. Kumaraswamy’s birthday celebrated in a special way by Shivamogga JDS*

*ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಶಿವಮೊಗ್ಗ ಜೆಡಿಎಸ್* *جے ڈی ایس کے ریاستی صدر ایچ ڈی کمارسوامی کی سالگرہ شیموگا جے ڈی ایس نے ایک خاص انداز میں منائی* *JDS State President H.D. Kumaraswamy’s birthday celebrated in a special way by Shivamogga JDS* ಇಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಜೆಡಿಎಸ್ ಅಧ್ಯಕ್ಷರು ಆದ ಹೆಚ್…

Read More

*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ* *ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ*

*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ* *ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ* ಕರ್ನಾಟಕ ರಾಜ್ಯದಲ್ಲಿ 6025 ಸಹಕಾರ ಸಂಘಗಳಿದ್ದು, 53.50 ಲಕ್ಷ ಸದಸ್ಯರಾಗಿದ್ದು, ಕೇವಲ 14.94 ಲಕ್ಷ ರೈತರಿಗೆ 13.79 ಕೋಟಿ ರೂಗಳನ್ನ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದು, ಇದಕ್ಕೆ ನಬಾರ್ಡ್ ಸಂಸ್ಥೆಯು ಪುನರ್‌ಧನ ಸಾಲದ ಧನವನ್ನ ಶೇ.58% ರಷ್ಟು ಕಡಿಮೆ ಮಾಡಿರುವುದು ಕಾರಣವಾಗಿದೆ. ಈ ಬಗ್ಗೆ ಇನ್ನುಳಿದ ಶೇ.42% ಪುನರ್‌ಧನ ಸಾಲದ…

Read More

*ಏಕಾಏಕಿ ಸ್ತಬ್ಧವಾಗಲಿದೆ ಬಸ್ ಸಂಚಾರ!* *ದಿಢೀರ್ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ಧತೆ!!* بس ٹریفک اچانک رک جائے گی!* *ٹرانسپورٹ ملازمین کی اچانک ہڑتال کی تیاری!!!* *Bus traffic will come to a sudden halt!* *Transport employees prepare for sudden strike!!*

*ಏಕಾಏಕಿ ಸ್ತಬ್ಧವಾಗಲಿದೆ ಬಸ್ ಸಂಚಾರ!* *ದಿಢೀರ್ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ಧತೆ!!* بس ٹریفک اچانک رک جائے گی!* *ٹرانسپورٹ ملازمین کی اچانک ہڑتال کی تیاری!!!* *Bus traffic will come to a sudden halt!* *Transport employees prepare for sudden strike!!* ಕೆಎಸ್ಆರ್​​ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಗಳ ನೌಕರರು ಇದೀಗ ಮತ್ತೆ ಸಾರಿಗೆ ಮುಷ್ಕರಕ್ಕೆ (Transport Strike) ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆಗಸ್ಟ್‌ 5 ರಂದು…

Read More

*ಶಾಮನೂರು ಶಿವಶಂಕರಪ್ಪ ನಿಧನ; ಸಂತಾಪ ಸೂಚಿಸಿ ಕಣ್ಣೀರು ಹಾಕಿದ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ* *شمانور شیواشنکرپا کا انتقال وزیر تعلیم ایس مدھو بنگارپا نے تعزیت میں آنسو بہائے* *Shamanur Shivashankarappa passes away; Education Minister S. Madhu Bangarappa sheds tears in condolence*

*ಶಾಮನೂರು ಶಿವಶಂಕರಪ್ಪ ನಿಧನ; ಸಂತಾಪ ಸೂಚಿಸಿ ಕಣ್ಣೀರು ಹಾಕಿದ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ* *شمانور شیواشنکرپا کا انتقال وزیر تعلیم ایس مدھو بنگارپا نے تعزیت میں آنسو بہائے* *Shamanur Shivashankarappa passes away; Education Minister S. Madhu Bangarappa sheds tears in condolence* ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರು, ಹಿರಿಯ ನಾಯಕರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಇಂದು ನಿಧನರಾದ ವಿಷಯ ತಿಳಿದು…

Read More

*ಡಿ 28, 29 ಮತ್ತು 30ರಂದು ಯಾದಗಿರಿಯಲ್ಲಿ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ* *ಸಾಹಿತ್ಯ ಕ್ಷೇತ್ರಕ್ಕೆ ವಿ.ಟಿ.ಸ್ವಾಮಿ ಸಾಗರ ಇವರಿಗೆ ವಿಶೇಷ ಸಾಹಿತ್ಯ ಸೇವಾ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ* *ಹೆಚ್.ಎನ್.ಪ್ರಶಸ್ತಿ ವಿರೂಪಾಕ್ಷ ಎಸ್.ಡಿ.* *ಚೈತನ್ಯಶ್ರೀ ಪ್ರಶಸ್ತಿ ಸೊರಬದ ಪವಿತ್ರರಿಗೆ*

*ಡಿ 28, 29 ಮತ್ತು 30ರಂದು ಯಾದಗಿರಿಯಲ್ಲಿ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ* *ಸಾಹಿತ್ಯ ಕ್ಷೇತ್ರಕ್ಕೆ ವಿ.ಟಿ.ಸ್ವಾಮಿ ಸಾಗರ ಇವರಿಗೆ ವಿಶೇಷ ಸಾಹಿತ್ಯ ಸೇವಾ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ* *ಹೆಚ್.ಎನ್.ಪ್ರಶಸ್ತಿ ವಿರೂಪಾಕ್ಷ ಎಸ್.ಡಿ.* *ಚೈತನ್ಯಶ್ರೀ ಪ್ರಶಸ್ತಿ ಸೊರಬದ ಪವಿತ್ರರಿಗೆ* ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ವತಿಯಿಂದ 2025 ಡಿಸೆಂಬರ್ 28, 29 ಮತ್ತು 30 ರಂದು ಮೂರುದಿನಗಳ ಕಾಲ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನವನ್ನು ಯಾದಗಿರಿಯ ಜಿಲ್ಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಿವಮೊಗ್ಗ…

Read More

*ಶಾಮನೂರು ಶಿವಶಂಕರಪ್ಪ ಅಂತ್ಯ ಸಂಸ್ಕಾರಕ್ಕೆ ಕಲ್ಲೇಶ್ವರ ಮಿಲ್ ನಲ್ಲಿ ಸಿದ್ಧತೆ* *ತಂದೆ-ತಾಯಿ-ಧರ್ಮಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆ ಮಾಡಲಿದ್ದಾರೆ ಶಾಮನೂರು* *کلیشور مل میں شمانورو شیواشنکرپا کی آخری رسومات کی تیاریاں* *شامانورو اپنے والد-ماں-بیوی کی قبر کے پاس سکون سے آرام کرے گا* *Preparations for Shamanuru Shivashankarappa’s last rites at Kalleshwara Mill* *Shamanuru will rest in peace next to his father-mother-wife’s grave*

*ಶಾಮನೂರು ಶಿವಶಂಕರಪ್ಪ ಅಂತ್ಯ ಸಂಸ್ಕಾರಕ್ಕೆ ಕಲ್ಲೇಶ್ವರ ಮಿಲ್ ನಲ್ಲಿ ಸಿದ್ಧತೆ* *ತಂದೆ-ತಾಯಿ-ಧರ್ಮಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆ ಮಾಡಲಿದ್ದಾರೆ ಶಾಮನೂರು* *کلیشور مل میں شمانورو شیواشنکرپا کی آخری رسومات کی تیاریاں* *شامانورو اپنے والد-ماں-بیوی کی قبر کے پاس سکون سے آرام کرے گا* *Preparations for Shamanuru Shivashankarappa’s last rites at Kalleshwara Mill* *Shamanuru will rest in peace next to his father-mother-wife’s grave*…

Read More

*ಡಿಸೆಂಬರ್ 14-16; ಚಳಿ ಜೊತೆ ಶೀತಗಾಳಿ* *ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಟ್ ಸೂಚನೆ* *December 14-16; Cold with cold wind* *Yellow alert issued for Shivamogga district* *دسمبر 14-16؛ ٹھنڈی ہوا کے ساتھ سرد* *شیواموگا ضلع کے لیے یلو الرٹ جاری*

*ಡಿಸೆಂಬರ್ 14-16; ಚಳಿ ಜೊತೆ ಶೀತಗಾಳಿ* *ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಟ್ ಸೂಚನೆ* *December 14-16; Cold with cold wind* *Yellow alert issued for Shivamogga district* *دسمبر 14-16؛ ٹھنڈی ہوا کے ساتھ سرد* *شیواموگا ضلع کے لیے یلو الرٹ جاری* ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೈಕೊರೆಯುವ ಚಳಿ (Weather Forecast) ಜನಜೀವನವನ್ನು ತತ್ತರಗೊಳಿಸಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಕನಿಷ್ಠ ತಾಪಮಾನ 14–15 ಡಿಗ್ರಿ ಸೆಲ್ಸಿಯಸ್…

Read More

*ಕಾರಲ್ಲಿ ಗಾಂಜಾ ಮಾರುತ್ತಿದ್ದವನನ್ನು ಬಂಧಿಸಿದ ದೊಡ್ಡಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ರವಿ ಪಾಟೀಲ್ ತಂಡ* *2 ಲಕ್ಷ ರೂ.,ಗಳ ಮೌಲ್ಯದ 4 ಕೆ.ಜಿ.130 ಗ್ರಾಂ ತೂಕದ ಗಾಂಜಾ ಸೊಪ್ಪು ವಶಪಡಿಸಿಕೊಂಡ ಪೊಲೀಸರು*

*ಕಾರಲ್ಲಿ ಗಾಂಜಾ ಮಾರುತ್ತಿದ್ದವನನ್ನು ಬಂಧಿಸಿದ ದೊಡ್ಡಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ರವಿ ಪಾಟೀಲ್ ತಂಡ* *2 ಲಕ್ಷ ರೂ.,ಗಳ ಮೌಲ್ಯದ 4 ಕೆ.ಜಿ.130 ಗ್ರಾಂ ತೂಕದ ಗಾಂಜಾ ಸೊಪ್ಪು ವಶಪಡಿಸಿಕೊಂಡ ಪೊಲೀಸರು* ಕಾರಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು, ಸುಮಾರು 2 ಲಕ್ಷ ರೂ.,ಗಳ ಮೌಲ್ಯದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಡಿಸೆಂಬರ್ 12 ರಂದು ಶಿವಮೊಗ್ಗ ನಗರ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋಶಂಕರ ಲೇಔಟ್ ಒಳಗೆ ಒಬ್ಬ ವ್ಯಕ್ತಿ ಮಾರುತಿ ಸ್ವಿಪ್ಟ್ ಸಿಲ್ವರ್ ಕಲರ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ದಾರಿ ಕಠಿಣವಿದ್ದರೆ… ಗುರಿಯೂ ಅದ್ಭುತವೂ 2. ಕನಸೇನೆಂದು ಗೊತ್ತಾ ನಿನಗೆ? ಅದೊಂದು ನೀನಷ್ಟೇ ಇರುವ ಅದ್ಭುತ ಜಗತ್ತು! 3. ನೀನು ಬರೀ ನೀನಲ್ಲ ಸುಂದರವಾದ ಅಭ್ಯಾಸವು! – *ಶಿ.ಜು.ಪಾಶ* 8050112067 (14/12/2025)

Read More