*ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ ದೊಡ್ಡಪೇಟೆಯ ಪಿಎಸ್ ಐ ನಾರಾಯಣ ಮಧುಗಿರಿ* *ಏನಿದು ಪ್ರಕರಣ?*
*ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ ದೊಡ್ಡಪೇಟೆಯ ಪಿಎಸ್ ಐ ನಾರಾಯಣ ಮಧುಗಿರಿ* *ಏನಿದು ಪ್ರಕರಣ?* ಶಿವಮೊಗ್ಗದ ಇಲ್ಯಾಜ್ ನಗರ, ಫಾತಿಮಾ ರಸ್ತೆ, ಮೌಂಟ್ ಹೀರಾ ಶಾಲೆಯ ಬಳಿ, ತುಂಗಾಚಾನಲ್ ಸಮೀಪ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಸವಾಯಿ ಪಾಳ್ಯದ ಮೊಹಮ್ಮದ್ ಹಮ್ಜದ್ ಅಜರುದ್ದೀನ್ @ ಅಜರ್ @ ಫುಕು(28) ಮತ್ತು ವಾದಿಯೇ ಹುದಾದ ವಸೀಂ ಅಕ್ರಂ @ ಸೈಲೆಂಟ್ @ ಗೋಗೋ ಎಂದು ಗುರುತಿಸಲಾಗಿದೆ. *ಪೊಲೀಸ್…


