ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿ ಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ. ಯಾವತ್ತೂ ಇಂಥದ್ದು ನೋಡಿರಲಿಲ್ಲ. ಇ- ಸ್ವತ್ತು ಹೆಸರಲ್ಲಿ ಅಧಿಕಾರಿಗಳ ಹಿಂಸೆ. ತಮ್ಮ ಆಸ್ತಿಯ ಮೇಲೆ ಸಾಲ, ಮಾರಾಟದ ಹಕ್ಕಿಗಿಂತ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಕೊಡಬೇಕು ಅಂತ ನೇರವಾಗಿ ಕೇಳುತ್ತಿದ್ದಾರೆ…