ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ*

*ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ* *ಗೌರಿ ಗಣೇಶ ಹಾಗೂ ಈದ್ ಮಿಲಾದ್* ಹಬ್ಬಗಳ ಹಿನ್ನೆಲೆಯಲ್ಲಿ, *ಶಾಂತಿ ಸುವ್ಯವಸ್ಥೆ* ಕಾಪಾಡುವ ಉದ್ದೇಶದಿಂದ *ದುರ್ನಡತೆ ವ್ಯಕ್ತಿಗಳ ವಿರುದ್ಧ* ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರು. *ಈ ಹಿಂದಿನ ವರ್ಷಗಳ ಗಣಪತಿ ಹಾಗೂ ಈದ್ ಮಿಲಾದ್ ವಿಡಿಯೋಗಳನ್ನು ವೀಕ್ಷಿಸಿ, ದುರ್ನಡತೆ ತೋರಿದ ವ್ಯಕ್ತಿಗಳನ್ನು ಗುರುತಿಸಿ* ಹಾಗೂ ಆಯಾ ಪೊಲೀಸ್ ಠಾಣಾ…

Read More

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್?

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್? ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ  ಮಧು ಬಂಗಾರಪ್ಪನವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಭಾಗವಹಿಸಿದರು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಬೆಳೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯ ಮಾಹಿತಿ ಪಡೆದು, ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಗರಿಷ್ಠ…

Read More

ಡೇಟಿಂಗ್​ ಆ್ಯಪ್​;* *ಹನಿಟ್ರ್ಯಾಪ್!* *ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!*

*ಡೇಟಿಂಗ್​ ಆ್ಯಪ್​;* *ಹನಿಟ್ರ್ಯಾಪ್!* *ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!* ಹನಿಟ್ರ್ಯಾಪ್ (Honeytrap) ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರಿನ (Bengaluru) ಯಲಹಂಕ ನ್ಯೂಟೌನ್ ಪೊಲೀಸರು ಬಂಧಸಿದ್ದಾರೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್, ಬೀರಬಲ್ ಹಾಗೂ ಸಂಗೀತಾ ಬಂಧಿತ ಆರೋಪಿಗಳು. ಆರೋಪಿಗಳು ಹನಿಟ್ರ್ಯಾಪ್​ ಹೆಸರಿನಲ್ಲಿ ಟೆಕ್ಕಿ ರಾಕೇಶ್ ರೆಡ್ಡಿ ಎಂಬುವರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದರು. ಆರೋಪಿ ಸಂಗೀತಾ ಪಂಬಲ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಸಂತ್ರಸ್ತ ರಾಕೇಶ್ ರೆಡ್ಡಿ ಅವರನ್ನು…

Read More

ಶಿವಮೊಗ್ಗ ಮೂಲದ ನ್ಯಾಮತಿ ಪೊಲೀಸ್ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್* *ಏನಕ್ಕೆ ಕೊಟ್ರು ಅವಾರ್ಡ್?* *ಚಿನ್ನದ ಆಭರಣ ದರೋಡೆ ಪ್ರಕರಣದ ಕಥೆ ಏನು?*

*ಶಿವಮೊಗ್ಗ ಮೂಲದ ನ್ಯಾಮತಿ ಪೊಲೀಸ್ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್* *ಏನಕ್ಕೆ ಕೊಟ್ರು ಅವಾರ್ಡ್?* *ಚಿನ್ನದ ಆಭರಣ ದರೋಡೆ ಪ್ರಕರಣದ ಕಥೆ ಏನು?* ಶಿವಮೊಗ್ಗ ಮೂಲದ, ಶಿವಮೊಗ್ಗದಲ್ಲೇ ವಿನೋಬ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ, ಈಗ ನ್ಯಾಮತಿ ಠಾಣೆಯ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್ ನೀಡಲಾಗಿದೆ. ಖ್ಯಾತ ಸುದ್ದಿ ವಾಹಿನಿ tv9 ಈ ಅವಾರ್ಡ್ ನೀಡಿದ್ದು, ಇದರ ಪ್ರಸಾರ ಇಂದು ಆಗಲಿದೆ. ಗೋಲ್ಡನ್ ಮ್ಯಾನ್ ಅಂತಲೂ ಗೋಲ್ಡ್ ರಿಕವರಿ ಮ್ಯಾನ್ ಅಂತಲೂ…

Read More

ನಾಳೆ ಶನಿವಾರದಂದು ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್ ರಾಜೀವ್

ನಾಳೆ ಶನಿವಾರದಂದು ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಶಿವಮೊಗ್ಗ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಾಗೂ ಶೀತ ವಾತಾವರಣ ಹಿನ್ನೆಲೆಯಲ್ಲಿ ಜುಲೈ 26 ರ ಶನಿವಾರದಂದು ಶಿವಮೊಗ್ಗ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು. ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಶಿವಮೊಗ್ಗ ತಹಶೀಲ್ದಾರ್ ವಿ.ಎಸ್. ರಾಜೀವ್ ಆದೇಶಿಸಿದ್ದಾರೆ. ಮುಂಜಾಗ್ರತಾ ದೃಷ್ಟಿಯಿಂದ ಶಿವಮೊಗ್ಗ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು. ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ  ಶನಿವಾರದಂದು…

Read More

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗೆ ನೂತನ ಸಾರಥಿ* *ಶ್ರೀಮತಿ ಶ್ವೇತಾ ಬಂಡಿ ನೂತನ ಅಧ್ಯಕ್ಷೆ*

*ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗೆ ನೂತನ ಸಾರಥಿ* *ಶ್ರೀಮತಿ ಶ್ವೇತಾ ಬಂಡಿ ನೂತನ ಅಧ್ಯಕ್ಷೆ* ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ನೂತನ ಅಧ್ಯಕ್ಷೆಯನ್ನಾಗಿ ಶ್ರೀಮತಿ ಶ್ವೇತಾ ಬಂಡಿಯವರ ಹೆಸರನ್ನು ಘೋಷಿಸಲಾಗಿದೆ. ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಾಂಬಾರವರ ಆದೇಶದ ಮೇರೆಗೆ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೌಮ್ಯಾರೆಡ್ಡಿಯವರು ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಶ್ರೀಮತಿ ಶ್ವೇತಾ ಬಂಡಿಯವರ ಹೆಸರು ಘೋಷಿಸಿ ಆದೇಶಿಸಿದ್ದಾರೆ. ಶ್ವೇತಾ ಬಂಡಿಯವರು ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ…

Read More

ಜೈಲಿನಲ್ಲೇ ಹಫ್ತಾ ವಸೂಲಿ!* *4 ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಎಫ್​ಐಆರ್* ಶಿವಮೊಗ್ಗದಲ್ಲೂ ಬೀಳಲಿದೆಯಾ ಕೋಕಾ ಉರುಳು?

*ಜೈಲಿನಲ್ಲೇ ಹಫ್ತಾ ವಸೂಲಿ!* *4 ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಎಫ್​ಐಆರ್* ಶಿವಮೊಗ್ಗದಲ್ಲೂ ಬೀಳಲಿದೆಯಾ ಕೋಕಾ ಉರುಳು? ಮಂಗಳೂರಿನಲ್ಲಿ (Mangaluru) ಕಾನೂನು ಸುವ್ಯವಸ್ಥೆ ಪೊಲೀಸರ ನಿಯಂತ್ರಣಕ್ಕೆ ಬಂದಿದೆ. ನಗರ ಪೊಲೀಸ್ ಕಮಿಷನರ್ ಆಗಿ ಖಡಕ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ರಿಮಿನಲ್​ಗಳನ್ನು ಹೆಡೆಮುರಿ ಕಟ್ಟಲಾಗುತ್ತಿದೆ. ಇದರ ಜೊತೆ ಕ್ರಿಮಿನಲ್​ಗಳ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದು, ಇದೀಗ ಕೆ-ಕೋಕಾ ಕಾಯ್ದೆಯಡಿ (KOKA Act) ಪ್ರಕರಣ ದಾಖಲಿಸಲಾಗುತ್ತಿದೆ. ಇತ್ತಿಚೇಗೆ ಮಂಗಳೂರು ಜಿಲ್ಲಾ…

Read More

ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ;* *ಎಂಎಲ್​ಸಿ ಎನ್ ರವಿಕುಮಾರ್​ಗೆ ಮಧ್ಯಂತರ ರಿಲೀಫ್*

*ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ;* *ಎಂಎಲ್​ಸಿ ಎನ್ ರವಿಕುಮಾರ್​ಗೆ ಮಧ್ಯಂತರ ರಿಲೀಫ್* ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹೊತ್ತಿದ್ದ ಬಿಜೆಪಿ ಎಂಎಲ್‌ಸಿ ಎನ್​ ರವಿಕುಮಾರ್ (BJP MLC N Ravikumar) ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ. ಆ ಮೂಲಕ ಎನ್.​ ರವಿಕುಮಾರ್​ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಶಾಲಿನಿ ರಜನೀಶ್ ದೂರು ನೀಡಿಲ್ಲ, 3ನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ.​ ಹೇಳಿಕೆಯಲ್ಲಿ…

Read More

ಶಿವಮೊಗ್ಗ ಶರಾವತಿ ನಗರದಲ್ಲಿ ಸಿಲಿಂಡರ್ ಸ್ಫೋಟ; ಗಾಯಗೊಂಡ ಕುಟುಂಬಕ್ಕೆ ಸಹಕರಿಸಿ ಧೈರ್ಯ ತುಂಬಿದ ಹೆಚ್.ಸಿ.ಯೋಗೇಶ್ ಮತ್ತು ತಂಡ

ಶಿವಮೊಗ್ಗ ಶರಾವತಿ ನಗರದಲ್ಲಿ ಸಿಲಿಂಡರ್ ಸ್ಫೋಟ; ಗಾಯಗೊಂಡ ಕುಟುಂಬಕ್ಕೆ ಸಹಕರಿಸಿ ಧೈರ್ಯ ತುಂಬಿದ ಹೆಚ್.ಸಿ.ಯೋಗೇಶ್ ಮತ್ತು ತಂಡ ಶಿವಮೊಗ್ಗ ಶರಾವತಿ ನಗರದ 1ನೇ ಅಡ್ಡ ರಸ್ತೆ ಮಸೀದಿ ಪಕ್ಕ ಓಣಿಯಲ್ಲಿ ಮೊಹಮದ್ ಪೀರ್ (49) ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತೀವ್ರವಾಗಿ ಗಾಯಗೊಂಡ ಕುಟುಂಬದ ಆರೋಗ್ಯ ವಿಚಾರಿಸಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾದ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯರಾದ *ಹೆಚ್. ಸಿ. ಯೋಗೇಶ್* ರವರು ಧೈರ್ಯ ತುಂಬಿದರು. ಗಾಯಾಳು ರವರ ಪತ್ನಿ ಸಾಹೇರ ಹಾಗೂ…

Read More

ಗಾಂಧಿ ಬಜಾರ್ ಫುಟ್ ಪಾತ್ ಒತ್ತುವರಿ;* *ತೆರವುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ* *ಶಹಬ್ಬಾಶ್ ಅಂತಿದ್ದಾರೆ ಫುಟ್ ಪಾತಲ್ಲಿ ಓಡಾಡೋ ಜನ*

*ಗಾಂಧಿ ಬಜಾರ್ ಫುಟ್ ಪಾತ್ ಒತ್ತುವರಿ;* *ತೆರವುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ* *ಶಹಬ್ಬಾಶ್ ಅಂತಿದ್ದಾರೆ ಫುಟ್ ಪಾತಲ್ಲಿ ಓಡಾಡೋ ಜನ* ಶಿವಮೊಗ್ಗದ ಜನ ನಿಭಿಡ ಪ್ರದೇಶವಾದ ಗಾಂಧಿ ಬಜಾರ್ ಫುಟ್ ಪಾತ್ ಗಳೆಲ್ಲ ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ನಲ್ಮ್ ವಿಭಾಗ ಮತ್ತು ಆರೋಗ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಾಡಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸಿದರು.

Read More