ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಾವು ಮಂದಿರ ಮಸೀದಿ ಚರ್ಚು ಕಟ್ಟಿ ಬೇರೆ ಬೇರೆ ಯಾಗುತ್ತೇವೆ; ಹಕ್ಕಿಗಳೋ ಅಲ್ಲೆಲ್ಲ ಗೂಡು ಕಟ್ಟಿ ಅಣಕಿಸುತ್ತವೆ! 2. ಬದುಕಲ್ಲಿ ಬದುಕು ಹುಡುಕುವುದೇ ಬದುಕು ಹೃದಯವೇ… 3. ಏಕಾಂಗಿ ಕುಳಿತಿದ್ದೆ ಜಗತ್ತಿನ ದೃಷ್ಟಿಯಲ್ಲಿ; ಆದರೆ, ನಿಜವಾಗಲೂ ನಾನು ನನ್ನೊಂದಿಗೆ ಕುಳಿತಿದ್ದೆ! – *ಶಿ.ಜು.ಪಾಶ* 8050112067 (18/2/2026)

Read More

*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;* *ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್* *ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!*

*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;* *ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್* *ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!* ಶಿವಮೊಗ್ಗದಲ್ಲೀಗ ರಸ್ತೆ ಹಂಪ್ ಗಳದ್ದೇ ಬಿಸಿಬಿಸಿ ಸುದ್ದಿ…ರಾತ್ರಿ ಹಗಲೆನ್ನದೇ ಅಪಘಾತಗಳಿಗೆ ಕಾರಣವಾಗಿ ರಕ್ತ ಹೀರಿ ಜೀವ ತೆಗೆಯುತ್ತಿರುವ ಈ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ…

Read More

*ಫೆ.28 ರಿಂದ ಪಿಯುಸಿ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ* 41 ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಸಚಿವ ಮಧು ಬಂಗಾರಪ್ಪರಿಂದ ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್

*ಫೆ.28 ರಿಂದ ಪಿಯುಸಿ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ* 41 ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಸಚಿವ ಮಧು ಬಂಗಾರಪ್ಪರಿಂದ ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಶಿವಮೊಗ್ಗ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಜಿಲ್ಲೆಯ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಶಾಂತಿಯುತವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ…

Read More

*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ* *ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ* *1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…*

*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ* *ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ* *1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…* ಶಿವಮೊಗ್ಗ ; ನಗರದ ಹೆಸರಾಂತ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಫೆಬ್ರವರಿ 24 ರಿಂದ 28 ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ…

Read More

*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;* *ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…*

*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;* *ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾದಿಯ ರೇಸಿನಲ್ಲಿ ಭದ್ರಾವತಿಯ ಬಿ.ಕೆ.ಸಂಗಮೇಶ್ ಕೂಡ ಮುಂಚೂಣಿಯಲ್ಲಿದ್ದಾರೆ. ಭದ್ರಾವತಿ ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ, ಹಾಲಿ ಕೌನ್ಸಿಲರ್ ಬಿ.ಕೆ.ಮೋಹನ್ ರವರ ರಾಜಕಾರಣವೇ ಬೇರೆ ಥರದ್ದು. *ಸರ್ವಜನರ ಮೋಹನಣ್ಣ* ಎಂದೇ ಮನೆ ಮಾತಾಗಿರುವ ಬಿ.ಕೆ.ಮೋಹನ್ ರವರ ಮೇಲೆ ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ.ಕೆ.ಸಂಗಮೇಶ್ ಎಂಬ ಆಲದ ಮರದ ನೆರಳ ಕೆಳಗೇ ಭಿನ್ನವಾಗಿ ಜನರೊಂದಿಗೆ ಗುರುತಿಸಿಕೊಳ್ಳುತ್ತಾ ಬಂದಿರುವ ಮೋಹನ್…

Read More

*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!* *ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ*

*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!* *ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ* ಶಿವಮೊಗ್ಗದಲ್ಲಿನ ರಸ್ತೆ ಹಂಪ್ ಗಳು ಅಪಘಾತ ಕಡಿಮೆ ಮಾಡುವ ಬದಲು, ಹೆಚ್ಚಿನ ಸಾವು ನೋವಿಗೆ ನೇರವಾಗಿ ಕಾರಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಅಧಿಕಾರಿ, ಸಿಬ್ಬಂದಿಗಳ ತುರ್ತು ಸಭೆ ನಡೆಸಿದ್ದು, ಅಪಾಯಕಾರಿ ಹಂಪ್ ಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪೊಲೀಸರ ಒತ್ತಡಕ್ಕೆ ಮಣಿದು ನಗರಪಾಲಿಕೆ…

Read More

ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!*

*ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!* ಅಪಘಾತ ತಪ್ಪಿಸಲೆಂದು ರಸ್ತೆಗಳ ತುಂಬಾ ಹಂಪ್ಸ್ ಹಾಕಿಸಿದ‌ ಮತ್ತು ಆ ಹಂಪ್ ಗಳನ್ನು ಹಾಕಿದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಮಧ್ಯೆ ಶೀತಲ ಸಮರ ಶುರುವಾಗಿದೆ! ಕಳೆದ ಒಂದಿಷ್ಟು ತಿಂಗಳುಗಳಲ್ಲಿ ಶಿವಮೊಗ್ಗದ ಬಹುತೇಕ ಕಡೆಗಳಲ್ಲಿ ಎತ್ತರೆತ್ತರದ ಹಂಪ್ ಗಳನ್ನು ಹಾಕುವ ಕೆಲಸ ನಡೆಯಿತು. ವೈಜ್ಞಾನಿಕ ಹಂಪ್ ಗಳನ್ನೇ ಹಾಕಿಸಿ ಅಪಘಾತ ತಪ್ಪಿಸುತ್ತಿದ್ದೇವೆಂದೇ ತನ್ನ ಖಾಕಿ…

Read More

ಭಾಗ-1 *ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!* *ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!* *ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…*

ಭಾಗ-1 *ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!* *ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!* *ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…* ಕೆಲವು ದಿನಗಳಿಂದ ಗುತ್ತಿಗೆದಾರರಾದ ಗುರುಸಾಯಿ ಮತ್ತು ಹೆಚ್.ಸಿ.ಬಸವರಾಜ್ ಚರ್ಚೆಯ ವಿಷಯವಾಗಿದ್ದಾರೆ. 2025ರ ಜುಲೈನಲ್ಲಿ ಕರ್ನಾಟಕ ಲೋಕಾಯುಕ್ತದಲ್ಲಿ ಈ ಇಬ್ಬರು ದಾಖಲಿಸಿದ ದೂರು ಫೆಬ್ರವರಿ, 2026ರಲ್ಲಿ ಒಂದು ಪಕ್ಷದ ವೇದಿಕೆಯ ಮೂಲಕ ಚರ್ಚೆಗೆ, ಆರೋಪ,…

Read More

*ಫೆ.28ಕ್ಕೆ ಸ್ಬೂಡಾ ಅಧ್ಯಕ್ಷಾವಧಿ ಮುಕ್ತಾಯ* *ಮುಂದಿನ ಅಧ್ಯಕ್ಷರು ಯಾರು?* *ಎಂ.ಶ್ರೀಕಾಂತ್- ಆರ್.ಪ್ರಸನ್ನಕುಮಾರ್- ಎಸ್.ಕೆ.ಮರಿಯಪ್ಪ- ಶ್ರೀಮತಿ ಬಲ್ಕೀಶ್ ಬಾನು- ಕಲೀಂ ಪಾಷ ರೇಸಲ್ಲಿ…* *ಹೆಚ್.ಎಸ್.ಸುಂದರೇಶ್ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುತ್ತಾರಾ?*

*ಫೆ.28ಕ್ಕೆ ಸ್ಬೂಡಾ ಅಧ್ಯಕ್ಷಾವಧಿ ಮುಕ್ತಾಯ* *ಮುಂದಿನ ಅಧ್ಯಕ್ಷರು ಯಾರು?* *ಎಂ.ಶ್ರೀಕಾಂತ್- ಆರ್.ಪ್ರಸನ್ನಕುಮಾರ್- ಎಸ್.ಕೆ.ಮರಿಯಪ್ಪ- ಶ್ರೀಮತಿ ಬಲ್ಕೀಶ್ ಬಾನು- ಕಲೀಂ ಪಾಷ ರೇಸಲ್ಲಿ…* *ಹೆಚ್.ಎಸ್.ಸುಂದರೇಶ್ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುತ್ತಾರಾ?* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರ ಎರಡು ವರ್ಷಗಳ ಅಧಿಕಾರಾವಧಿ ಇದೇ ಫೆ.28 ರಂದು ಮುಕ್ತಾಯವಾಗುತ್ತಿದೆ. ಖಾಲಿಯಾಗಲಿರುವ ಅಧ್ಯಕ್ಷ ಸ್ಥಾನಕ್ಕೇರಲು ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ತಮ್ಮದೇ ಲಾಬಿ ಆರಂಭಿಸಿದ್ದಾರೆ. ಇದೇ ಫೆಬ್ರವರಿ 28 ಕ್ಕೆ ಸ್ಬೂಡಾ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷಾವಧಿ ಮುಗಿಯಲಿದೆ. ಈ ಸ್ಥಾನಕ್ಕೇರಲು…

Read More

ಆರೇಳು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ; ನಂಜಯ್ಯನಮಠ್

ಆರೇಳು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ; ನಂಜಯ್ಯನಮಠ್ ಶಿವಮೊಗ್ಗ : ಮುಂದಿನ ಆರೇಳು ತಿಂಗಳ ಅವಧಿಯೊಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನಗಳು ಏರಿಳಿಯಲು ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಮಾಸಾಂತ್ಯದೊಳಗಾಗಿ ಸುಮಾರು 6 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ನಂಜಯ್ಯನಮಠ್‌ ಅವರು ಹೇಳಿದರು. ಅವರು ಇಂದು ನಗರದ ಹೊರವಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು….

Read More