*ಎಸ್ ಬಿ ಡ್ಯೂಟಿಯಲ್ಲಿರೋ ಬಿಲ್ಲಳ್ಳಿ ಮತ್ತು ಹೊಳೆಹೊನ್ನೂರು ಮಾಫಿಯಾ!* *ಬಹಿರಂಗವಾಗುವುದೇ ಕಲೆಕ್ಷನ್ನು ಮತ್ತು ಕನೆಕ್ಷನ್ನಿನ್ನ ಭೀಕರ ಲೋಕ*

*ಎಸ್ ಬಿ ಡ್ಯೂಟಿಯಲ್ಲಿರೋ ಬಿಲ್ಲಳ್ಳಿ ಮತ್ತು ಹೊಳೆಹೊನ್ನೂರು ಮಾಫಿಯಾ!* *ಬಹಿರಂಗವಾಗುವುದೇ ಕಲೆಕ್ಷನ್ನು ಮತ್ತು ಕನೆಕ್ಷನ್ನಿನ್ನ ಭೀಕರ ಲೋಕ* ಹೊಳೆಹೊನ್ನೂರು ಪೊಲೀಸ್ ಠಾಣೆ ಈಗ ಶಿವಮೊಗ್ಗ ಜಿಲ್ಲೆಯಲ್ಲೇ ಮಾಫಿಯಾ ಕೇಂದ್ರ. ಈ ಕೇಂದ್ರದ ವಿರುದ್ಧ ಏನೇ ಬರೆದರೂ ನಾನಿದ್ದೀನಿ ಅಂತ ರೆಕ್ಕೆ ಅರಳಿಸಿ ಬರುವ ವ್ಯಕ್ತಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಮಟ್ಟಿಗೆ ಮೆ.ಬಿಲ್ಲಳ್ಳಿ! ಈತ ಅಂತ ಏಕವಚನದಲ್ಲೇ ಸಂಭೋದಿಸಲು ಕೆಲ ಕಾರಣಗಳಿವೆ. ಈತ ಶಿವಮೊಗ್ಗದ ಕೆಲ ಠಾಣೆಗಳಲ್ಲಿದ್ದಾಗಲೇ ಜಾತಿ ಹಿಡಕೊಂಡು ಆಟವಾಡಲು ಹೋದ ವ್ಯಕ್ತಿ. ಹೊಳೆ ಹೊನ್ನೂರು ಠಾಣಾ…

Read More

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ರಾತ್ರಿ ಸುರಿದ ಮಳೆಗೆ ಅಪಾರ ಹಾನಿ: ಸ್ಥಳಕ್ಕೆ ಶಾಸಕ ಸರ್ಜಿ ಭೇಟಿ

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ರಾತ್ರಿ ಸುರಿದ ಮಳೆಗೆ ಅಪಾರ ಹಾನಿ: ಸ್ಥಳಕ್ಕೆ ಶಾಸಕ ಸರ್ಜಿ ಭೇಟಿ ಶಿವಮೊಗ್ಗ: ​ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಲ್ಲಾಪುರ, ಗುಡುಮಗಟ್ಟೆ, ಮಂಗೋಟೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯು ಈ ಭಾಗದ ಜನರ ಬದುಕನ್ನು ಅಕ್ಷರಶಃ ಬೀದಿಗೆ ತಂದಿದೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಸುಮಾರು 200ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಇಡೀ…

Read More

*ಕುವೆಂಪು ವಿಶ್ವವಿದ್ಯಾನಿಲಯದಿಂದ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಪಿಎಚ್‌ಡಿ ಪದವಿ ಘೋಷಣೆ*

*ಕುವೆಂಪು ವಿಶ್ವವಿದ್ಯಾನಿಲಯದಿಂದ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಪಿಎಚ್‌ಡಿ ಪದವಿ ಘೋಷಣೆ* ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯವು ಪೊಲೀಸ್ ಮಹಾನಿರ್ದೇಶಕ ಹರ್ಷ ಪಿ.ಎಸ್ ಅವರಿಗೆ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿನ ಸಂಶೋಧನೆಗಾಗಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ಘೋಷಿಸಿದ್ದು, ಮೇ. 06 ರಂದು ಪಿ.ಹೆಚ್.ಡಿ. ಪ್ರದಾನ ಮಾಡಲಿದೆ. ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹರ್ಷ ಪಿ.ಎಸ್ ಅವರು ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು…

Read More

*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್*

*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್* ಶಿವಮೊಗ್ಗದ KSCA ನವುಲೆ ಸ್ಟೇಡಿಯಂನಲ್ಲಿ ನಡೆದ KSCA ಅಕಾಡೆಮಿ ಸಮ್ಮರ್ ಕ್ಯಾಂಪ್ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ಎಸ್ ಪಿ ನಿಖಿಲ್ ಬಿ. ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಅವಿನಾಶ್ ವೈದ್ಯ, ಆರ್. ಪಿ. ನಾಗರಾಜ್, ಮಾಜಿ ವಲಯ ಅಧ್ಯಕ್ಷರಾದ ರಾಜೇಂದ್ರ ಕಾಮತ್ ಎನ್., ಎಸ್. ಎಸ್. ಸುಕುಮಾರ್ ಪಟೇಲ್, ಮಾಜಿ ವಲಯ ಸಂಚಾಲಕರಾದ D R . ನಾಗರಾಜ್, ಸದಾನಂದ ಹೆಚ್.ಎಸ್., ಹಾಗೂ…

Read More

ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ *ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ* *ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ* *ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?*

ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ *ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ* *ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ* *ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?* ಮಂಗಳ ಮುಖಿಯನ್ನೇ ಅಪಹರಿಸಿ ಲೂಟಿ ಮಾಡಿದ್ದ ಆಟೋ ಚಾಲಕ ಶಿವಮೊಗ್ಗದ ಹಳೆ ಮಂಡ್ಲಿಯ ದೇವರಾಜ್(27) ಎಂಬಾತನನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 3.20 ಲಕ್ಷ ರೂ.,ಗಳ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೊಮ್ಮನಕಟ್ಟೆ ಚಾನಲ್ ಏರಿಯಾದ ಬಳಿಯಿಂದ ಓರ್ವ ಮಂಗಳಮುಖಿಯನ್ನು ಆಟೋದಲ್ಲಿ…

Read More

ಗಾಳಿ-ಮಳೆಯಿಂದಾದ ಹಾನಿ ಕುರಿತು ಸೂಕ್ತ ಕ್ರಮಕ್ಕೆ ಸೂಚನೆ ಎಸ್‌ಎಸ್‌ಎಲ್‌ಸಿ-ಪಿಯುಸಿ ಅತ್ಯುತ್ತಮ ಫಲಿತಾಂಶ : ಮಧು ಬಂಗಾರಪ್ಪ

ಗಾಳಿ-ಮಳೆಯಿಂದಾದ ಹಾನಿ ಕುರಿತು ಸೂಕ್ತ ಕ್ರಮಕ್ಕೆ ಸೂಚನೆ ಎಸ್‌ಎಸ್‌ಎಲ್‌ಸಿ-ಪಿಯುಸಿ ಅತ್ಯುತ್ತಮ ಫಲಿತಾಂಶ : ಮಧು ಬಂಗಾರಪ್ಪ ಶಿವಮೊಗ್ಗ : ಶಿಕ್ಷಣ ಇಲಾಖೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದು, ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು. ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸೋಮವಾರ…

Read More

*ಶಿವಮೊಗ್ಗ ನಗರದಲ್ಲಿಲ್ಲದ ಕಾನೂನು ಬಾಹಿರ ಅಕ್ರಮ ದಂಧೆಗಳು ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಹೇಗೆ ಎಸ್ ಪಿ ನಿಖಿಲ್ ರವರೇ?!* *ಅಕ್ರಮ ಮರಳು- ತೂರುಬಿಲ್ಲೆ- ಇಸ್ಪೀಟು- ಓಸಿಯಲ್ಲೇ ಮುಳುಗಿದ ಹೊಳೆಹೊನ್ನೂರು ಠಾಣಾ ವ್ಯಾಪ್ತಿ!* *ಗಟ್ಟಿ ಕ್ರಮಕ್ಕೆ ಎಸ್ ಪಿ ನಿಖಿಲ್ ಮುಂದಾಗುತ್ತಿಲ್ಲ ಯಾಕೆ? ದಾರಿ ತಪ್ಪಿಸಲಾಗುತ್ತಿದ್ದೆಯೇ?*

*ಶಿವಮೊಗ್ಗ ನಗರದಲ್ಲಿಲ್ಲದ ಕಾನೂನು ಬಾಹಿರ ಅಕ್ರಮ ದಂಧೆಗಳು ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಹೇಗೆ ಎಸ್ ಪಿ ನಿಖಿಲ್ ರವರೇ?!* *ಅಕ್ರಮ ಮರಳು- ತೂರುಬಿಲ್ಲೆ- ಇಸ್ಪೀಟು- ಓಸಿಯಲ್ಲೇ ಮುಳುಗಿದ ಹೊಳೆಹೊನ್ನೂರು ಠಾಣಾ ವ್ಯಾಪ್ತಿ!* *ಗಟ್ಟಿ ಕ್ರಮಕ್ಕೆ ಎಸ್ ಪಿ ನಿಖಿಲ್ ಮುಂದಾಗುತ್ತಿಲ್ಲ ಯಾಕೆ? ದಾರಿ ತಪ್ಪಿಸಲಾಗುತ್ತಿದ್ದೆಯೇ?* ಶಿವಮೊಗ್ಗದ ಸೆರಗಿನಲ್ಲೇ ಇರುವ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏನೆಲ್ಲ ನಡೆಯಬಾರದೋ ಅದೆಲ್ಲ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆ ಅಪರಾಧ ಮುಕ್ತವಾಗಿರಲೆಂಬ ಎಸ್ ಪಿ ನಿಖಿಲ್ ರವರ ಪ್ರಯತ್ನದ…

Read More

*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ*

*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ* ಶಿವಮೊಗ್ಗ:- ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ತುಂಗಾ ಪ್ರೌಢಶಾಲೆಯಲ್ಲಿ 29 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇಬ್ಬರು ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕ ಪಡೆದಿದ್ದಾರೆ. 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿ 100ರಷ್ಟು ಫಲಿತಾಂಶವನ್ನು ದಾಖಲಿಸಿದೆ. ಶಾಲೆಯ ಗುಣಾತ್ಮಕ ಶಿಕ್ಷಣದ ಫಲಿತಾಂಶ A ಗ್ರೇಡನ್ನು ಪಡೆದಿದೆ. ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ…

Read More

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ*

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ* ಬೆಂಗಳೂರಿನ ಸದಾಶಿವ ನಗರದಲ್ಲಿ ಶಾಸಕರೂ ವಿಧಾನ ಪರಿಷತ್ ಸದಸ್ಯರೂ ಆದ ಬಲ್ಕೀಶ್ ಬಾನು ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರುಗಳೊಂದಿಗೆ AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮಹಿಳಾ ಕಾಂಗ್ರೇಸ್ ಕಾರ್ಯಕರ್ತರಾದ ರಝಿಯಾ ಸುಲ್ತಾನ, ಸ್ಟೆಲ್ಲಾ ಮಾರ್ಟಿನ್, ಫಾತಿಮಾ, ಸುಜಾತ ಸೇರಿದಂತೆ ಇತರೆ…

Read More