Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ*
Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ* 8050112067 (23/3/24)
Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ* 8050112067 (23/3/24)
*ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!* ಕೆ.ಎಸ್.ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸೆಡ್ಡು ಹೊಡೆದಿರುವುದು ಗೊತ್ತಿರುವಂಥದ್ದೇ. ಆದರೆ, ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಷ್ಟೂ ಮಹಿಳಾ ಮಣಿಗಳ ಮೂಲಕ ಅವರು ಒಳ ಹೊಡೆತ ಆರಂಭಿಸಿದ್ದಾರೆ. ಬಹುತೇಕ ಬಿಜೆಪಿಯ ಮಹಿಳೆಯರು ಈ ಚುನಾವಣೆಯಲ್ಲಿ ಈಶ್ವರಪ್ಪ ಪರ ಕೆಲಸ ಮಾಡಿದ್ದಾರೆ. ಆ ಮಹಿಳೆಯರೆಲ್ಲ ಕೆಎಸ್ ಈ ಮನೆ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನಕಳೆದಂತೆಲ್ಲ ಬಿಜೆಪಿ ಅಭ್ಯರ್ಥಿಯ ಮುಖದ ಮೇಲಿನ ಮಂದಹಾಸ ಕಾಣೆಯಾಗುವಂತೆ ಈಶ್ವರಪ್ಪ ಚುನಾವಣಾ…
ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ… ಪ್ರೀತಿ ಎಂದರೆ..?! *************** ಹನ್ನೆರಡು ವರುಷ ಸತತ ನನಗಾಗಿ ಕಾದಿರುವ ನೀನು ಶಬರಿಯೂ ಅಲ್ಲ.., ಸಖೀ ? ಅಪಾರ ಭಕ್ತಿಯನು ಸ್ವೀಕರಿಸಿ, ನಿನ್ನ ಉದ್ಧಾರ ಮಾಡಲೆಂದು ಅವತರಿಸಿದ ರಾಮನೂ ನಾನಲ್ಲ ! ಲೋಕ ಒಪ್ಪಲು ರುಕ್ಮಿಣಿಯೂ ಮೋಹನ ಒಪ್ಪಲು ರಾಧೆಯೂ, ಇತ್ತ ಗೋಪಿಕೆಯೂ ನೀನಲ್ಲ ? ಎಲ್ಲರಿಗೂ ಪ್ರೀತಿಯ ಸಿಂಚನ ಮಾಡುತ್ತಲೇ ಆರೋಪವೂ ಹೊರಲು ಕೃಷ್ಣನೂ ನಾನಲ್ಲ ! ಯಶೋಧರೆಯ ಮಡಿಲಿಗೆ ರಾಹುಲನ ಇತ್ತು, ಪ್ರೀತಿ…
ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ ಮೊನ್ನೆ ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹಾಗೆಯೇ ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಶುರುವಾದ ಬಂಡಾಯಕ್ಕೆ ಬ್ರೇಕ್ ಹಾಕುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಟರು ಪ್ರಕಟಿಸಿದರಲ್ಲ?ಹಾಗೆ ಪ್ರಕಟಿಸಿದ ಬೆನ್ನಲ್ಲೇ ಹಲವು ಕಡೆ ಬಂಡಾಯ ಶುರುವಾಗಿದೆ. ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರೆ,ಬೀದರ್,ರಾಯಚೂರು,ಚಿಕ್ಕೋಡಿ,ಹಾವೇರಿ…
ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ ವಿದ್ಯಾಲಯವೆಂದರೆ ಹೀಗಿರಬೇಕು ಎನ್ನುವ ಉದ್ಘಾರ ದೊಂದಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವೊಂದನ್ನು ಮುಗಿಸಿ ಪೆರುವಾಜೆಯ ಡಾ . ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ವಿದ್ಯಾಲಯದಿಂದ ಬೀಳ್ಗೊಂಡೆವು. ಇಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಇದೆ. ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿದ ಕಾರಂತರು, ತಮ್ಮ ಹೆಸರಿಟ್ಟ ಈ ವಿದ್ಯಾಲಯವನ್ನು , ಅದರ ಪರಿಸರವನ್ನು ಸ್ವರ್ಗದಿಂದಲೇ(ಅವರದನ್ನು ನಂಬುತ್ತಿರಲಿಲ್ಲ ಎಂಬುದು ಬೇರೆ ಮಾತು) ನೋಡುತ್ತಾ ಎಷ್ಟು ಆನಂದ ಪಡುತ್ತಿರುವರೋ ಎಂದೊಮ್ಮೆ ನನಗೆ…
ಹಳ್ಳಿಯಲ್ಲೂ ಚುನಾವಣಾ ಕಾವು ಏರಿತ್ತು. ಸುಡು ಸುಡು ಮದ್ಯಾನ ಚವಳ್ಳಿಯ ಪೆಟ್ಟಿಗೆ ಅಂಗಡಿಯ ಕಲ್ಲು ಹಾಸಿನ ಮೇಲೆ ಜಂಗ್ಲಿ ಕೂತಿದ್ದ. ಕಲ್ಲು ಬೆಂಚು ಎಷ್ಟು ಕಾದಿತ್ತೆಂದರೆ ಪಟ್ಟಪಟ್ಟಿ ನಿಕ್ಕರನ್ನೂ ದಾಟಿ ಆ ಕಾವು ಕುಂಡಿಗೆ ತಾಗಿತ್ತು. ಒಂದು ಸಲ ಎದ್ದು ಕುಂಡಿಯನ್ನು ಸವರಿಕೊಂಡು ಮತ್ತೆ ಕೂತ. ಲ್ಯೇ ಚವಳ್ಳಿ ಈ ಬಿಸಿಲು ಕಾಲದಲ್ಲಿ ಅಂಗಡಿ ಮುಂದೆ ಒಂದು ಟಾರ್ಪಲ್ನಾದ್ರು ಇಳಿಬಿಡದಲ್ವ. ನಾಲ್ಕು ಜನ ಕೂತ್ಕೊಂಡ್ರೆ ತಾನೇ ನಿಂಗು ನಾಕ್ಕಾಸು ಸಂಪಾದನೆ ಆಗೋದು ಅಂದ. ಜಂಗ್ಲಿಯ ಮಾತು ಉರಿಯೋ…