ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ*

*ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ*
***********************
ಇಂದು ಚಿಕಿತ್ಸೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿಗಳು,ಜನಪ್ರಿಯ ನಾಯಕರಾದಂತಹ  *ಹೆಚ್_ಡಿ_ಕುಮಾರಸ್ವಾಮಿ* ಯವರು ಶೀಘ್ರ ಗುಣಮುಖರಾಗಲಿ, ಲಭ್ಯರಾಗಲೀ ಎಂದು ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ರಾಜ್ಯ ಉಪಾಧ್ಯಕ್ಷರಾದ  *ಕೆಬಿ_ಪ್ರಸನ್ನಕುಮಾರ್* ಮತ್ತು ನಗರ ಅಧ್ಯಕ್ಷರಾದ  #ದೀಪಕ್_ಸಿಂಗ್ ನೇತೃತ್ವದಲ್ಲಿ ಅರಕೆರೆಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷರಾದ  ಕಡಿದಾಳ್ ಗೋಪಾಲ್, ಜಿಲ್ಲಾ ವಕ್ತಾರರಾದ  ನರಸಿಂಹ ಗಂದಧಮನೆ,ಭವಾನಿ ನರಸಿಂಹ,ರಘು ಬಿ ಬಾಲರಾಜ್,ವಿನಯ್,ವೆಂಕಟೇಶ್,ಶ್ಯಾಮು,ಶಂಕರ್,ರಮೇಶ್ ನಾಯ್ಕ್,ಸುನೀಲ್,ಮಂಜು ಮಾಮ್ಸ್,ಯಶವಂತ್ ಶೆಟ್ಟಿ,ಸಂತೋಷ್, ಗೋಪಿ ಮೊದಲೀಯಾರ್,ದಯಾನಂದ ಸಾಲಗೀ,ಗೋವಿಂದ್,ಲೋಹಿತ್,ರವಿಕುಮಾರ್,ಚಂದ್ರಶೇಖರ್, ಮಂಜುನಾಥ್ ಗೌಡ,ಸಂಜಯ್ ಕಶ್ಯಪ್, ಅರುಣ್,ಪ್ರಫುಲ್ಲಚಂದ್ರ ಮತ್ತಿತರ ಮುಖಂಡರೂ ಕೂಡ ದೇವರಲ್ಲಿ ಪ್ರಾರ್ಥಿಸಿದರು.