ನೈಋತ್ಯ ಪದವೀಧರರ ಕ್ಷೇತ್ರ ಮತ ಎಣಿಕೆ 39 ಸಾವಿರ ಮತ‌ಗಳ ಎಣಿಕೆ ಮುಕ್ತಾಯ.ಡಾ ಧನಂಜಯ್ ಸರ್ಜಿ  14, 678 ಅಂತರದಿಂದ ಮುನ್ನಡೆ

ಡಾ ಧನಂಜಯ್ ಸರ್ಜಿ  14, 678 ಅಂತರದಿಂದ ಮುನ್ನಡ

ನೈಋತ್ಯ ಪದವೀಧರರ ಕ್ಷೇತ್ರ ಮತ ಎಣಿಕೆ 39 ಸಾವಿರ ಮತ‌ಗಳ ಎಣಿಕೆ ಮುಕ್ತಾಯ.

ಡಾ ಧನಂಜಯ್ ಸರ್ಜಿ  14, 678 ಅಂತರದಿಂದ ಮುನ್ನಡೆ

ಮುನ್ನಡೆ ಕಾಯ್ದುಕೊಂಡ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ.
ಮೈತ್ರಿ ಅಭ್ಯರ್ಥಿ ಶ್ರೀ ಧನಂಜಯ್ ಸರ್ಜಿಗೆ ರವರಿಗೆ..22.630 ಮತಗಳು.

ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆ 5257 ಮತಗಳು.

ಆಯನೂರು ಮಂಜುನಾಥ್ ಗೆ 7952 ಮತಗಳು…. ಮುನ್ನಡೆ ಕಾಯ್ದುಕೊಂಡ  ಧನಂಜಯ್ ಸರ್ಜಿ ಅವರು…

ಮೂರನೇ ಸುತ್ತು

ಒಟ್ಟು ಮತ ಎಣಿಕೆ : 39,000

ಡಾ. ಧನಂಜಯ ಸರ್ಜಿ : 22630

ಆಯನೂರು ಮಂಜುನಾಥ್ : 7952

ರಘುಪತಿ ಭಟ್ : 5257

ಡಾ ಧನಂಜಯ್ ಸರ್ಜಿ ಅವರು 14, 678 ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದಾರೆ